ಯಲ್ಲಾಪುರ :ಬಹುಭಾಷಾ ವಿದ್ವಾಂಸ, ಯಕ್ಷಗಾನದ ಶ್ರೇಷ್ಠ ಕಲಾವಿದ ಪ್ರೋ.ಎಂ.ಎ.ಹೆಗಡೆ ಜೀವನ ಗಾಥೆ ಕುರಿತ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವ ಮೂಲಕ ಮುಂದಿನ ತಲೆಮಾರಿಗೂ ಅವರ ಜೀವನ ಸಾಧನೆ ದಾಟಿಸಬೇಕು ಎಂದು ಸಂಯುಕ್ತ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ, ಲೋಕ ಶಿಕ್ಷಣ ಟ್ರಸ್ಟ ಸಿಇಓ ಮೋಹನ್ ಹೆಗಡೆ ಹೇಳಿದರು.ಅವರು ಸ್ವರ್ಣವಲ್ಲಿ ಸುಧರ್ಮಾ ಸಭಾಂಗಣದಲ್ಲಿ ದಿ.ಎಂ.ಎ.ಹೆಗಡೆ ಅವರ ಸಂಸ್ಮರಣ ನಿಮಿತ್ತ ಯಕ್ಷ ಶಾಲ್ಮಲಾ ಹಾಗೂ ದಿ.ಎಂ.ಎ.ಹೆಗಡೆ ಸಂಸ್ಮರಣ ಸಮಿತಿ ಜಂಟಿಯಾಗಿ … [Read more...] about ಎಂ.ಎ.ಹೆಗಡೆ ಯಕ್ಷಗಾನ ಕ್ಷೇತ್ರಕ್ಕೆ ಅಚ್ಚಳಿಯದ ಕೊಡುಗೆ ನೀಡಿದ್ದಾರೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಬಸ್ಸಿಗೆ ಲಾರಿ ಡಿಕ್ಕಿ :ಪ್ರಯಾಣಿಕರಿಗೆ ಗಾಯ
ಯಲ್ಲಾಪುರ: ಪ್ರಯಾಣಿಕರನ್ನು ಇಳಿಸುತಿದ್ದ ವಾಕರಾಸಂಸ್ಥೆ ಬಸ್ಸಿನ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ಪಟ್ಟಣದ ಗಾಂಧಿ ಚೌಕದಲ್ಲಿ ನಡೆದಿದೆ.ಅಂಕೊಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ ನಿಂತ ಬಸ್ಸಿಗೆ ಹೊಡೆದಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆ ಬದಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತಿದ್ದ ಬಸ್ ಗೆ ಲಾರಿ ಗುದ್ದಿದೆ. ಪರಿಣಾಮ ನಿರ್ವಾಹಕ ಸೇರಿದಂತೆ ಮೂವರಿಗೆ ಗಾಯವಾಗಿದೆ.ಮಹಿಳೆಯೊಬ್ಬಳಿಗೆ ತೀವ್ರ … [Read more...] about ಬಸ್ಸಿಗೆ ಲಾರಿ ಡಿಕ್ಕಿ :ಪ್ರಯಾಣಿಕರಿಗೆ ಗಾಯ
ವೀರ ಮಾಸ್ತಿಕಲ್ಲು ಪತ್ತೆ
ಶೃಂಗೇರಿ : ಮೆಣಸೆ ಗ್ರಾ.ಪಂ ವ್ಯಾಪ್ತಿಯ ಗಿಣಕಲ್ ಗ್ರಾಮದ ಕಾಳ್ಯ ಎಂಬಲ್ಲಿ ಹದಿನಾರನೇ ಶತಮಾನಕ್ಕೆ ಸೇರಿದ ವೀರ ಮಾಸ್ತಿಕಲ್ಲನ್ನು ಸಾಹಿತಿ ನ.ಸುರೇಶ ಕಲ್ಕೆರೆ ಅವರ ಮಾರ್ಗದರ್ಶನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶೈಲು ಅನಂತರಾಮು 185 ಸೆಂ. ಮೀಟರ್ ಎತ್ತರ 65 ಸೆಂ.ಮೀ ಅಗಲವಾಗಿದೆ.ನಾಲ್ಕು ಪಟ್ಟಿಕೆಗಳನ್ನು ಹೊಂದಿರುವ ಶಿಲ್ಪದ ಕೆಳಗಿನ ಪಟ್ಟಿಕೆಯಲ್ಲಿ ಬಿಲ್ಲುಬಾಣ ಗುರಾಣಿ ಹಿಡಿದ ಯುದ್ಧ ಮಾಡುತ್ತಿರುವ ಹಾಗೂ ಕಹಳೆ ಹಿಡಿದಿರುವ … [Read more...] about ವೀರ ಮಾಸ್ತಿಕಲ್ಲು ಪತ್ತೆ
ಕಾರಿನೊಳಗೆ ಮೃತದೇಹ
ಮಂಗಳೂರು : ನಗರದ ಕಂಕನಾಡಿ ಬಳಿ ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಅನಾಥ ಸ್ಥಿತಿಯಲ್ಲಿ ಕಂಡುಬAದ ಮೃತದೇಹದ ಗುರತು ಪತ್ತೆಯಾಗಿದೆ.ಮೃತರನ್ನು ಮಣ್ಣಗುಡ್ಡೆಯ ಪ್ರಶಾಂತ್ ಕೊಟ್ಟಾರಿ (44) ಎಂದು ಗುರುತಿಸಲಾಗಿದೆ. ಮಣ್ಣಗುಡ್ಡೆ ನಿವಾಸಿಯಾದ ಇವರು ಆಸ್ಪತ್ರೆಗೆ ಹೋಗಿ ಬರುವುದು ಪತ್ನಿಯ ಬಳಿ ಗುರುವಾರ ಬೆಳಗ್ಗೆ 10:30ಕ್ಕೆ ತಿಳಿಸಿ ಹೋಗೊದ್ದು, ಸಂಜೆಯಾದರೂ ಮರಳಿ ಬಾರದ ಕಾರಣ ಬರ್ಕೆ ಠಾಣೆಗೆ ದೂರು ನೀಡಲಾಗಿತ್ತು. ಗುರುವಾರ ರಾತ್ರಿ ಯಿಂದಲೇ … [Read more...] about ಕಾರಿನೊಳಗೆ ಮೃತದೇಹ
ಶೌಚಾಲಯದಲ್ಲಿ ಮೃತ ಮಗು ಪತ್ತೆ ಪ್ರಕರಣ; ಅತ್ಯಾಚಾರ ಆರೋಪಿ ಬಂಧನ
ಕಾರವಾರ:ನಗರದ ಬಸ್ ನಿಲ್ದಾಣದ ಶೌಚಾಲಯದಲ್ಲಿ ಮೃತ ನವಜಾತ ಶಿಶು ಬಿಟ್ಟು ಹೋದ ಪ್ರಕರಣ ಸಂಬಂಧಿಸಿದಂತೆ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ ಎಂದು ತನಿಖೆಯಲ್ಲಿ ತಿಳಿದುಬಂದಿದ್ದು ಶುಕ್ರವಾರ ರಾತ್ರಿ ಅತ್ಯಾಚಾರ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ.ಸಿಸಿ ಟಿವಿ ಆಧಾರದಲ್ಲಿ ಕಾರವಾರ ನಗರ ಪಿ.ಐ ಸಿದ್ದಪ್ಪ ಬೀಳಗಿರಿ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪಿಎಸ್ ಐ ಸಂತೋಷ ಕುಮಾರ ಹಾಗೂ ತಂಡ ಶುಕ್ರವಾರ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ … [Read more...] about ಶೌಚಾಲಯದಲ್ಲಿ ಮೃತ ಮಗು ಪತ್ತೆ ಪ್ರಕರಣ; ಅತ್ಯಾಚಾರ ಆರೋಪಿ ಬಂಧನ


