ಅಂಕೋಲಾ :ಪಟ್ಟಣದ ಗಂಗಾ ಕ್ಲಿನಿಕ್ ಆಯುರ್ವೇದ ಆಸ್ಪತ್ರೆಯಲ್ಲಿ ಅಲೋಪತಿ ಚಿಕಿತ್ಸೆ ನೀಡುತ್ತಿದ್ದು ಅಲ್ಲದೆ ರೋಗಿಗಳಿಗೆ ಸಲೈನ್ ನೀಡುತ್ತಿರುವ ಸಂರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ದಾಳಿ ನಡೆಸಿ ಕ್ರಮ ಕೈಗೊಂಡಿದ್ದಾರೆ.ಅಂಕೋಲಾ ತಾಲೂಕಿನಲ್ಲಿನ ಖಾಸಗಿ ಆಸ್ಪತ್ರೆ ಗಂಗಾ ಕ್ಲಿನಿಕ್ ಮೇಲೆ ತಾಲೂಕಾ ವೈದ್ಯಾಧಿಕಾರಿ ನಿತಿನ್ ಹೊಸ್ಮಲಕರರವರು ಇಂದು ಹಠಾತ್ ದಾಳಿ ನಡೆಸಿದರು.ಈ … [Read more...] about ಆಯುರ್ವೇದ ಆಸ್ಪತ್ರೆಯಲ್ಲಿ ಅಲೋಪತಿ ಚಿಕಿತ್ಸೆ :ದಾಳಿ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಿನಿಪ್ರೀಯ ಜನತೆಗೆ ಡಬಲ್ ಧಮಾಕಾ ; ಹೊನ್ನಾವರದ ಕಲಾವಿದರ ಎರಡು ಸಿನಿಮಾ ಒಂದೇ ದಿನ ಪ್ರದರ್ಶನ
ಹೊನ್ನಾವರ: ಸಿನಿಪ್ರೀಯ ತಾಲೂಕಿನ ಜನತೆಗೆ ಶುಕ್ರವಾರ ಡಬಲ್ ಧಮಾಕ್ ಬಾರಿಸಿದ್ದು, ತಾಲೂಕಿನ ಕಲಾವಿದರ ಎರಡು ಸಿನಿಮಾ ಒಮ್ಮೆಲ್ಲೆ ಪ್ರದರ್ಶನಗೊಳ್ಳುತ್ತಿದೆ. ಕೋರೋನಾ ಸಂಕಷ್ಟದಿಂದ ಕಳೆದ ಎರಡು ವರ್ಷದಿಂದ ಚಿತ್ರಮಂದಿರಗಳು ಹೆಚ್ಚಿನ ಸಮಯ ಬಾಗಿಲು ಮುಚ್ಚಿತ್ತು.ಬಹು ನಿರೀಕ್ಷೆಯಲ್ಲಿದ್ದ ಎರಡು ಸಿನಿಮಾ ಪದ್ಮಾಂಜಲಿ ಚಿತ್ರ ಮಂದಿರದಲ್ಲಿ ಒಂದೇ ದಿನ ಬಿಡುಗಡೆಗೊಂಡಿದೆ. ಹೊನ್ನಾವರ ತಾಲೂಕಿನ ಅನಿಲಗೋಡ ಹರೀಶ ನಿರ್ದೇಶನದಲ್ಲಿ ನಿಮಾಣಗೊಂಡ “ಬೈ ಓನ್ ಗೇಟ್ ಒನ್ ಪ್ರೀ” … [Read more...] about ಸಿನಿಪ್ರೀಯ ಜನತೆಗೆ ಡಬಲ್ ಧಮಾಕಾ ; ಹೊನ್ನಾವರದ ಕಲಾವಿದರ ಎರಡು ಸಿನಿಮಾ ಒಂದೇ ದಿನ ಪ್ರದರ್ಶನ
ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಮಂಜೂರು ಮಾಡುವಂತೆ ಕೋರಿ ತಹಶೀಲ್ದಾರರಿಗೆ ಮನವಿ
ಹೊನ್ನಾವರ – ತಾಲೂಕಿನ ಹಳದೀಪುರದ ಕಲ್ಲಟ್ಟೆ ಗ್ರಾಮಸ್ಥರು ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಮಂಜೂರು ಮಾಡುವಂತೆ ಕೋರಿ ತಹಶೀಲ್ದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಕಲ್ಲಟ್ಟೆ ಭಾಗದಲ್ಲಿ 70 ರಿಂದ 80 ಪರಿಶಿಷ್ಟ ಕುಟುಂಬದವರು ವಾಸಿಸುತ್ತಿದ್ದು, ಮೃತರಾದರೆ ಅಂತಿಮಸಂಸ್ಕಾರ ನಡೆಸಲು ಸೂಕ್ತವಾದ ಸ್ಥಳವಿಲ್ಲ. ಅನಾದಿಕಾಲದಿಂದಲೂ ಅಂತ್ಯ ಸಂಸ್ಕಾರ ಮಾಡುವ ಸ್ಥಳದಲ್ಲಿ ಜಾಗದ ಮಾಲೀಕರಿಗೆ ನ್ಯಾಯಲಯದ ಮೂಲಕ ಆಕ್ಷೇಪ ಮಾಡದಂತೆ ಆದೇಶವಾಗಿದೆ.ಗ್ರಾಮ ಪಂಚಾಯತಿ ಅಧ್ಯಕ್ಷ … [Read more...] about ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಮಂಜೂರು ಮಾಡುವಂತೆ ಕೋರಿ ತಹಶೀಲ್ದಾರರಿಗೆ ಮನವಿ
ಸುರಕ್ಷತೆಯಿ ಲ ್ಲದೇ ಪ್ರವಾಸಿಗರನ್ನು ಸುತ್ತಾಡಿಸುವ ಬೋಟುಗಳ ಮಾಲೀಕರು; ಕ್ರಮಕ್ಕೆ ಕರವೇ ಒತ್ತಾಯ
ಹೊನ್ನಾವರ; ಪಟ್ಟಣದ ಬಿಕಾಸಿನತಾರಿಯಲ್ಲಿ ಸ್ಥಳೀಯ ಬೋಟ್ ಮಾಲೀಕರಿಂದ ಹೆಚ್ಚಿನ ಪ್ರಮಾಣದ ಹಣ ಪಡೆದು ಸೂಕ್ತ ಮುಂಜಾಗ್ರತೆ ಕ್ರಮವಿಲ್ಲದೇ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಗ್ಳುವಂತೆ ಆಗ್ರಹಿಸಿದರು. ಪಟ್ಟಣದ ಚರ್ಚೆ ರಸ್ತೆಯ ಬಿಕಾಸಿತಾರಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೊರಜಿಲ್ಲೆಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೀ ವೆಡ್ಡಿಂಗ್ … [Read more...] about ಸುರಕ್ಷತೆಯಿ ಲ ್ಲದೇ ಪ್ರವಾಸಿಗರನ್ನು ಸುತ್ತಾಡಿಸುವ ಬೋಟುಗಳ ಮಾಲೀಕರು; ಕ್ರಮಕ್ಕೆ ಕರವೇ ಒತ್ತಾಯ
ಜನಜಾಗೃತಿಗಾಗಿ ಕನ್ಯಾಕುಮಾರಿ ಯವರೆಗೆ ಸೈಕಲ್ ಜಾಥಾ
ಯಲ್ಲಾಪುರ: ಪರಿಸರ ಮಾಲಿನ್ಯ, ಹಚ್ಚೆಚ್ಚು ತರಕಾರಿ ಬೆಳಸಿ ಸಧೃಡ ಸಮಾಜ ಬೆಳಸಿ ಹಾಗೂಹೆಣ್ಣು ಶಿಶು ಭ್ರೂಣ ಹತ್ಯೆ ಖಂಡಿಸಿ, ಇಂಧನ ಉಳಿಸಿ ಸಂದೇಶ ಸಾರುವ ಮೂಲಕ ಜಾಗೃತಿ ಮೂಡಿಸಲು ಪೂನಾದಿಂದ ಕನ್ಯಾಕುಮಾರಿಯರೆಗೆ ಹೊರಟಿರುವ ಸೈಕಲ್ ಜಾಥಾ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಿರಿಯರಾದ ಪದ್ಮನಾಭ ಶಾನಭಾಗ ಹಾಗೂ ಸತ್ಯನ್ ನಾಯರ್ ರಾಷ್ಟಿçÃಯ ಹೆದ್ದಾರಿ ಯ ಇಂದ್ರಪ್ರಸ್ಥ ಹೋಟೆಲ್ ಬಳಿ ಸ್ವಾಗತಿಸಿದರು.ಪೂನಾದ ಹಡಪ್ಸರ್ ಸೈಕಲ್ ಗ್ರುಪ್ ಮತ್ತು ವಿಸ್ಕ್ … [Read more...] about ಜನಜಾಗೃತಿಗಾಗಿ ಕನ್ಯಾಕುಮಾರಿ ಯವರೆಗೆ ಸೈಕಲ್ ಜಾಥಾ




