ಹೊನ್ನಾವರ: ಪಟ್ಟಣದ ಶಾರದಾಂಬ ದೇವಿ ದೇವಸ್ಥಾನದಲ್ಲಿ ಚಾರೋಡಿ ಮೇಸ್ತ ಸಮಾಜದ ಮಕ್ಕಳಿಗೆ ಸಾಮೋಹಿಕ ಅಕ್ಷರಭ್ಯಾಸ ಕಾರ್ಯಕ್ರಮ ನಡೆಯಿತು.150ಕ್ಕೂ ಹೆಚ್ಚು ವರ್ಷದ ಪಟ್ಟಣದ ದೇವಾಲಯ ಎಂದು ಹಿರಿಮೆ ಹೊಂದಿರುವ ಶಾರದಾಂಬ ದೇವಲಾಯದಲ್ಲಿ ನವರಾತ್ರಿಯ ಅಂಗವಾಗಿ 5 ವರ್ಷದೊಳಗಿನ ಸಮಾಜದ ವಿದ್ಯಾರ್ಥಿಗಳಿಗೆ ದಾರ್ಮಿಕ ವಿಧಿ ವಿಧಾನದಂತೆ ಈ ಕಾರ್ಯಕ್ರಮ ನಡೆಯಿತು. 75ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲಕರೊಂದಿಗೆ ಕುಳಿತು ಅಕ್ಕಿಯಲ್ಲಿ ಪ್ರಾರಂಭಿಕವಾಗಿ ದೇವರ ಹೆಸರು ಹಾಗೂ … [Read more...] about ಒರ್ವ ವ್ಯಕ್ತಿಯಲ್ಲಿ ಸಂಸ್ಕಾರಯುತವಾಗಿಡಲು ಶಿಕ್ಷಣ ಬಹುಮುಖ್ಯವಾಗಿದೆ; ಸುಬ್ರಹ್ಮಣ್ಯ ಭಟ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪಾವತಿಯಾಗದ ವೇತನ;ಡಯಾಲಿಸಿಸ್ ಘಟಕ ಬಂದ್ ಮಾಡುವ ಎಚ್ಚರಿಕೆ
ಹೊನ್ನಾವರ: ಬಡ ಡಯಾಲಿಸಿಸ್ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದ ತಾಲೂಕ ಆಸ್ಪತ್ರೆಯ ಡಯಾಲಿಸಿಸ್ ಘಟಕ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ ವೇತನ ಪಾವತಿಯಾಗದ ಹಿನ್ನಲೆಯಲ್ಲಿ ಸೋಮವಾರದಿಂದ ಡಯಾಲಿಸಿಸ್ ಘಟಕ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇರ್ವರು ಶಾಸಕರ ವ್ಯಾಪ್ತಿಗೆ ಬರುವ ಹೊನ್ನಾವರ ತಾಲೂಕ ಸರಕಾರಿ ಆಸ್ಪತ್ರೆಗೆ ಇಸ್ಪೋಸಿಸ್ ನೆರವಿನ ಬಳಿಕ ಸುಸಜ್ಜೀತ ಕಟ್ಟಡ ನಿರ್ಮಾಣವಾಗಿ ಜಿಲ್ಲೆಯಲ್ಲಿಯೇ ಉತ್ತಮ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ … [Read more...] about ಪಾವತಿಯಾಗದ ವೇತನ;ಡಯಾಲಿಸಿಸ್ ಘಟಕ ಬಂದ್ ಮಾಡುವ ಎಚ್ಚರಿಕೆ
ಬಸ್’ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗೆ ಬೈಕ್ ಡಿಕ್ಕಿ: ತೆರ್ನಮಕ್ಕಿ ಸಭಾತೆ ಕ್ರಾಸ್’ನಲ್ಲಿ ಘಟನೆ
ಕಾಶ್ಮೀರದಲ್ಲಿ ಉಗ್ರರಿಂದ ಶಿಕ್ಷಕರ ಕಗ್ಗೊಲೆ
ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಹಿಂದೂ ಮತ್ತು ಸಿಖ್ಖರನ್ನು ಗುರಿಯಾಗಿರಿಸಿಕೊಂಡು ನಡೆದಿರುವ ದಾಳಿ ಮುಂದುವರೆದಿದ್ದು, ಗುರುವಾರ ಪ್ರಾಂಶುಪಾಲೆ ಸೇರಿದಂತೆ ಇಬ್ಬರು ಶಿಕ್ಷಕರನ್ನು ಭಯೋತ್ಪಾದಕರು ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.ಕಳೆದ ಐದು ದಿನಗಳಲ್ಲಿ ಏಳು ಮಂದಿ ಅಮಾಯಕ ನಾಗರಿಕರು ಬಲಿಯಾಗಿದ್ದಾರೆ. ಘಟನೆ ಬೆನ್ನೆಲ್ಲೇ ಕಣಿವೆ ರಾಜ್ಯದಲ್ಲಿ ಪ್ರತಿಭಟನೆ ವ್ಯಾಪಕಗೊಂಡಿದ್ದು, ಉಗ್ರರನ್ನು ಬೇಟೆಯಾಡುವುದಾಗಿ ಕಾಶ್ಮೀರ … [Read more...] about ಕಾಶ್ಮೀರದಲ್ಲಿ ಉಗ್ರರಿಂದ ಶಿಕ್ಷಕರ ಕಗ್ಗೊಲೆ
ಗೃಹ ಸಾಲದ ಬಡ್ಡಿ ಇಳಿಕೆ
ಬೆಂಗಳೂರಿನ : ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡ ತನ್ನ ಗೃಹಸಾಲದ ದರದಲ್ಲಿ 25 ಮೂಲಾಂಶಗಳ ಇಳಿಕೆಯನ್ನು ಘೋಷಿಸಿದೆ.ಅ.7 ರಿಂದ ಜಾರಿಗೆ ಬರುವಂತೆ ಗೃಹಸಾಲದ ಬಡ್ಡಿದರ ಶೇ. 6.75 ರಿಂದ 6.50 ಕ್ಕೆ ಇಳಿಕೆಯಾಗಲಿದೆ. ಜನರ ಮನೆ ಖರೀದಿ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಬಡ್ಡಿಯನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ಕೊಡುಗೆ ನೀಡಿದ್ದು 2021ರ ಡಿಸೆಂಬರ್ 31 ರವರೆಗೆ ವಶೇಷ ದರ ಲಭ್ಯವಾಗಲಿವೆ.ಈ ಕುರಿತು ಮಾತನಾಡಿದ ಅಡಮಾನ ಮತ್ತು … [Read more...] about ಗೃಹ ಸಾಲದ ಬಡ್ಡಿ ಇಳಿಕೆ



