ಹೊನ್ನಾವರ: ತಾಲೂಕಿನ ಮೂರುಕಟ್ಟೆ ಬಳಿ ಮಂಗಳವಾರ ತಡ ರಾತ್ರಿ ಬೈಕ್ ಮತ್ತು ಆಲ್ಟೊ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ವಲ್ಕಿಯ ಅನ್ಸಾರ್ ಅಬ್ದುಲ್ ರೆಹಮಾನ್ ಬೊಂಗ್ಯಾ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.ಅನ್ಸಾರ್ ಮತ್ತು ಪಾಜಿಲ್ ಇಕ್ಬಾಲ್ ಎಂಬವರು ಬೈಕ್ ಅಲ್ಲಿ ಹೊನ್ನಾವರದಿಂದ ವಲ್ಕಿ ಕಡೆಗೆ ಹೋಗುತ್ತಿದ್ದಾಗ ಮೂರುಕಟ್ಟೆ ಬಳಿ ಎದುರಿನಿಂದ ಬರುತ್ತಿದ್ದ ಆಲ್ಟೊ ಕಾರ … [Read more...] about ಬೈಕ್ ಮತ್ತು ಆಲ್ಟೊ ಕಾರ್ ನಡುವೆ ಮುಖಾಮುಖಿ ಡಿಕ್ಕಿ ; ಬೈಕ್ ಸವಾರ ಸಾವು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನಿಶಾ ಬ್ಯೂಟಿ ಪಾರ್ಲರ್ ನ ಮಮತಾ ನಾಯ್ಕ ರಿಗೆ ಬೆಸ್ಟ್ ಮೇಕಪ್ ಆರ್ಟಿಸ್ಟ್ ಪ್ರಶಸ್ತಿಯ ಗರಿ
ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರದ ನಿಶಾ ಬ್ಯೂಟಿ ಪಾರ್ಲರ್ ನ ಒಡತಿ ಮಮತಾ ನಾಯ್ಕ ಅವರು ಸ್ಮೃತಿ ಸಾಧನಾ ಮೆಮೊರೀಸ್ ಅಚಿವ್ಮೆಂಟ್ ಪ್ರೌಢ್ ಇಂಡಿಯನ್ ಪ್ರಶಸ್ತಿಯ ಬೆಸ್ಟ್ ಮೇಕಪ್ ಆರ್ಟಿಸ್ಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೇಕಪ್ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಳೆದ ೧೬ ವರ್ಷಗಳಿಂದ ತಮ್ಮದೇ ಸ್ವಂತ ಬ್ಯೂಟಿ ಪಾರ್ಲರ್ ನಡೆಸುತ್ತಾ ಜೊತಗೆ ೧೦ ವರ್ಷಗಳಿಂದ ರುಡ್ ಸೆಟ್ ನಂತಹ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳಲ್ಲಿ ಬ್ಯೂಟಿ … [Read more...] about ನಿಶಾ ಬ್ಯೂಟಿ ಪಾರ್ಲರ್ ನ ಮಮತಾ ನಾಯ್ಕ ರಿಗೆ ಬೆಸ್ಟ್ ಮೇಕಪ್ ಆರ್ಟಿಸ್ಟ್ ಪ್ರಶಸ್ತಿಯ ಗರಿ
ಸವಲತ್ತು ಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ನಿಮ್ಮ ಹಕ್ಕು:ಸಚಿವ ಹೆಬ್ಬಾರ್
ಯಲ್ಲಾಪುರ : ಕರ್ನಾಟಕ ರಸ್ತೆ ಸಾರಿಗೆ ನಿಗಮವು ಜನಗಳ ಆಸ್ತಿ, ಅದರ ಸದ್ಬಳಕೆ ಮಾಡಿಕೊಳ್ಳುವುದು ನಿಮ್ಮ ಹಕ್ಕು ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಧ್ಘಾಟಿಸಿಮಾತನಾಡಿದ ಅವರು ಮಕ್ಕಳಿಗೆ ಉಚಿತವಾಗಿ ಬಸ್ ಪಾಸ್ ಸಿಗದಿದ್ದರೆ ಸರ್ಕಾರವನ್ನು ದೂಷಿಸುವ ಪಾಲಕರು, ಅದೇ ತಮ್ಮ ಮಕ್ಕಳನ್ನು ಬೆಂಗಳೂರಿಗೆ ಕಳುಹಿಸಲು ಖಾಸಗಿ ವಾಹನವನ್ನು ಅವಲಂಬಿಸುತ್ತಾರೆ. … [Read more...] about ಸವಲತ್ತು ಗಳನ್ನು ಸದ್ಬಳಕೆ ಮಾಡಿಕೊಳ್ಳುವುದು ನಿಮ್ಮ ಹಕ್ಕು:ಸಚಿವ ಹೆಬ್ಬಾರ್
ಕಾರವಾರ ಬೆಂಗಳೂರು ರೈಲಿಗೆ ಮುರ್ಡೇಶ್ವೆರದಲ್ಲಿ ನಿಲುಗಡೆ
ಭಟ್ಕಳ : ವಿಸ್ಟಾಡೋಮ್ ಸೌಲಭ್ಯದೊಂದಿಗೆ ಕಾರವಾರ ಬೆಂಗಳೂರು ರೈಲು ಪ್ರಾರಂಭವಾಗಿದ್ದು ಮುರ್ಡೇಶ್ವರದಲ್ಲಿ ನಿಲುಗಡೆ ನೀಡಿರುವುದಕ್ಕೆ ಮುಡೇಶ್ವರ ನಾಗರೀಕ ಸೇವಾ ಸಮಿತಿ ಹಾಗೂ ನಾಗರೀಕರು ಅತೀವ ಸಂತಸ ವ್ಯಕ್ತಿಪಡಿಸಿ ರೈಲಿಗೆ ಪೂಚೆ ಸಲ್ಲಿಸಿ ಬಿಳ್ಕೊಟ್ಟರು.ಈ ಸಂದಭದಲ್ಲಿ ಮಾತನಾಡಿದ ಮುಡೇಶ್ವರ ನಾಗರೀಕ ಸೇವಾ ಸಮಿತಿಯ ಅಧ್ಯಕ್ಷ ಎಸ್. ಎಸ್. ಕಾಮತ್ ಮಾತನಾಡಿ ಮುಡೇಶ್ವರ ನಾಗರೀಕ ಸೇವಾ ಸಮಿತಿಯ ಜುಲೈ ತಿಂಗಳಿನಲ್ಲಿ ಕೊಂಕಣ ರೇಲ್ವೇ ಕಾರ್ಪೋರೇಶನ್ ಆಡಳಿತ … [Read more...] about ಕಾರವಾರ ಬೆಂಗಳೂರು ರೈಲಿಗೆ ಮುರ್ಡೇಶ್ವೆರದಲ್ಲಿ ನಿಲುಗಡೆ
ಯೂನಿಯನ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/union bank recruitment 2021
ಭಾರತದ ರಾಷ್ಟಿçÃಕೃತ ಬ್ಯಾಂಕಗಳಲ್ಲಿ ಒಂದಾಗಿರುವ ಯೊನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳು : 347ಉದ್ಯೋಗ ಸ್ಥಳ : ಭಾರತದಾದ್ಯಂತಹುದ್ದೆಗಳ ವಿವರ;ಹಿರಿಯ ಮ್ಯಾನೇಜರ್ (ರಿಸ್ಕ್) -60 ಹುದ್ದೆಗಳುಮ್ಯಾನೇಜರ್ (ರಿಸ್ಕ್)- 60 ಹುದ್ದೆಗಳುಮ್ಯಾನೇಜರ್ (ಸಿವಿಲ್ ಇಂಜಿನಿಯರ್)-07 … [Read more...] about ಯೂನಿಯನ್ ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/union bank recruitment 2021




