ಅಂಕೋಲಾ : ಅಕ್ರಮವಾಗಿ ಮನೆಯೊಳಗೆನುಗ್ಗಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ನಾಗರಿಕರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೊಳೆ ಜಮಗೋಡದ ಆಗೇರೆ ಕಾಲನಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದವನೆಂದು ಹೇಳಿಕೊಳ್ಳವ ಯುವಕನೊಬ್ಬ ಪಟ್ಟಣದ ಬಡಾವಣೆಯೊಂದರ ಮನೆಯ ಹಿಂಬದಿಯಲ್ಲಿ ಒಣಗಿಸಲು ಹಾಕಿದ್ದ ಒಳ ಉಡುಪುಗಳನ್ನು ಕದ್ದಿದ್ದ.ಇವನನ್ನು ಹಿಡಿಯಲು ಪ್ರಯತ್ನಿಸುತ್ತಿರುವಾಗಲೇ ತಪ್ಪಿಸಿಕೊಂಡು ಈತ ಪರಾರಿಯಾಗಿದ್ದ ನಂತರ … [Read more...] about ಕಾಮಣ್ಣನಿಗೆ ಧರ್ಮದೇಟು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗ್ರಾಹಾಕರ ಮನೆಗೆ ಪಾಲಿಸಿ ಬಜಾರ್ ಸೇವೆ
ಬೆಂಗಳೂರು : ಭಾರತದ ಪ್ರಮುಖ ಆನ್ ಲೈನ್ ಇನ್ಯುರೆನ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಬೆಂಗಳೂರಿನಲ್ಲಿ ತನ್ನ ಬೌತಿಕ ಸ್ಟೋರ್ಗಳನ್ನು ಆರಂಭಿಸಿದೆ. ಕಂಪನಿಯುತನ್ನ ಗ್ರಾಹಕರಿಗೆ ಮನೆ ಬಾಗಿಲಿಗೆ ಎಲ್ಲ ರೀತಿಯ ಕ್ಲೇಮ್ ಬೆಂಬಲಿವನ್ನು ನೀಡುವ ಉದ್ದೇಶದಿಂದ ಈ ಸ್ಟೋರ್ಗಳನ್ನು ಆರಂಭಿಸುತ್ತದೆ.ಆಫ್ ಲೈನ್ ಉಪಸ್ಥಿತಿಯನ್ನು ಹೊಂದುವ ಮೂಲಕ ಪಾಲಿಸಿ ಬಜಾರ ತನ್ನ ಯೋಜನೆಯನ್ನು ಸೇವೆಗಳನ್ನು ತನ್ನ ಗ್ರಾಹಕರಿಗೆ ಅತ್ಯತ್ತಮ ರೀತಿಯಲ್ಲಿ ತಲುಪಿಸಲಿದೆ. … [Read more...] about ಗ್ರಾಹಾಕರ ಮನೆಗೆ ಪಾಲಿಸಿ ಬಜಾರ್ ಸೇವೆ
ಎಣ್ಣೆ ಗುಂಗಲ್ಲಿ ಪೊಲೀಸರ ಎದುರೇ ಗಲಾಟೆ
ಕುಮಟಾ : ಪಟ್ಟಣದ ಉಪ್ಪಾರಕೇರಿ ಬಳಿ ಪಾನಮತ್ತ ಯವಕರಿಬ್ಬರು ಪೊಲೀಸರ ಎದುರಲ್ಲೇ ಗಲಾಟೆ ಮಾಡಿಕೊಂಡಿದ್ದು ಕೆಲವು ಕ್ಷಣ ಗಮನಿಸಿ ಬಳಿಕ ಪೊಲೀಸ್ ಸಿಬ್ಬಂದಿಗಳು ಬೆತ್ತದ ರುಚಿ ತೊರಿಸಿದ್ದಾರೆ.ಒಂದು ಕಡೆ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಿಟ್ ಪಡೆಯಲು ನೂರಾರು ಮಂದಿ ಸರತಿಸಾಲಿನಲ್ಲಿ ನಿಂತಿದ್ದರೆ. ಮತ್ತೊಂದು ಕಡೆ ಎರಡು ಕುಟುಂಬದ ನಡುವಿನ ಗಲಾಟೆ ಮಿತಿ ಮೀರಿತ್ತು. ಗಂಟೆಗಟ್ಟಲೆ ಕಿಟ್ ಪಡೆಯಲು ಕಾದು ನಿಂತಿದ್ದವರು ಸ್ಥಳೀಯರ ಈ ಗಲಾಟೆ ಕಂಡು ಕಂಗಾಲಾದರು. … [Read more...] about ಎಣ್ಣೆ ಗುಂಗಲ್ಲಿ ಪೊಲೀಸರ ಎದುರೇ ಗಲಾಟೆ
ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ ರಿಗೆ ಅದ್ದೂರಿ ಸ್ವಾಗತ
ಯಲ್ಲಾಪುರ : ಸಚಿವರಾದ ಶಿವರಾಮ ಹೆಬ್ಬಾರ್ ಅವರು ಎರಡನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿಗುರುವಾರ ರಾತ್ರಿ ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಲದ ವತಿಯಿಂದ ರವೀಂದ್ರ ನಗರದಲ್ಲಿಸಚಿವರನ್ನುಸ್ವಾಗತಿಸಲಾಯಿತು.ಮಂಡಲಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಎನ್. ಗಾಂವ್ಕರ್ ರವರು ಪಕ್ಷದ ಕಾರ್ಯಕರ್ತ ಪರವಾಗಿ ಸಚಿವರನ್ನು ಸನ್ಮಾನಿಸಿ ಸ್ವಾಗತಿಸಿದರು. ನಂತರ ಸಚಿವರ ಮನೆಯಲ್ಲಿ ಆರತಿ ಎತ್ತಿ ಅವರನ್ನು ಬರಮಾಡಿಕೊಂಡರು.ಸಚಿವ … [Read more...] about ಯಲ್ಲಾಪುರದಲ್ಲಿ ಸಚಿವ ಶಿವರಾಮ ಹೆಬ್ಬಾರ ರಿಗೆ ಅದ್ದೂರಿ ಸ್ವಾಗತ
ಯಲ್ಲಾಪುರ ಮಂಡಳದಿ0ದ ಸಂಭ್ರಮಾಚರಣೆ
ಯಲ್ಲಾಪುರ : ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಸಚಿವ ಸಂಪುಟದಲ್ಲಿ ಸಚಿವರಾಗಿ ಆಯ್ಕೆಯಾಗಿ ಎರಡನೆಯ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಯಲ್ಲಾಪುರ ಮಂಡಳದವರು ಸಂಭ್ರಮಾಚರಿಸಿದರು.ಪಟ್ಟದ ಅಂಬೇಡ್ಕರ ವೃತ್ತದ ಬಳಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹೆ … [Read more...] about ಯಲ್ಲಾಪುರ ಮಂಡಳದಿ0ದ ಸಂಭ್ರಮಾಚರಣೆ



