ಶಿರಸಿ : ಅತಿಯಾದ ಮಳೆಗೆ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ಅತ್ಯಂತ ಸಂಕಷ್ಟದಲ್ಲಿನ ಉತ್ತರ ಕನ್ನಡದ ಕಳಚೆ ಸೇರಿದಂತೆ ಇತರ ಪ್ರದೇಶದ ರೈತರ ನೆರವಿಗೆ ಅಮೇರಿಕಾ ಹವ್ಯಕ ಅಸೋಸಿಯೇಶನ್ ಸ್ವರ್ಣವಲ್ಲಿ ಸಂಸ್ಥಾನದ ಮೂಲಕ ನೆರವಿನ ಹಸ್ತ ಚಾಚಿದೆ.ಈ ಕುರಿತು ಮಾಹಿತಿ ನೀಡಿರುವ ಅಸೋಸಿಯೇಶನ್ ಅಧ್ಯಕ್ಷ ಗೋಪಾಲ ಭಟ್ಟ ಸೋಂದಾ ಸ್ವರ್ಣದಲ್ಲಿ ಮಹಾ ಸಂಸ್ಥಾನದ ಕಠಾಧೀಶ ಶ್ರಿಗಂಗಾಧರೆAದ್ರ ಸರಸ್ವತೀ ಮಹಾಸ್ವಾಮೀಜಿಗಳು ಹಮ್ಮಿಕೊಂಡ ನೆರವಿನ ಕಾರ್ಯಕ್ಕೆ ಅಮೇರಿಕಾ … [Read more...] about ಅಮೆರಿಕಾ ಹವ್ಯಕ ಅಸೋಸಿಯೇಶನ್ನಿನಿಂದ ನೆರೆ ಸಂತ್ರಸ್ತರಿಗೆ ನೆರವು
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪಟ್ಟಣದ ಗಾಂಧಿನಗರದ ಪುರಭವನ ಕಿಟ್ ವಿತರಣೆಗೆ ಜನಸಂದಣಿ. ಕೋವಿಡ್ ನಿಯಮ ಗಾಳಿಗೆ ತೂರಲಾಗಿದೆ ಎಂದು ಸಾರ್ವಜನಿಕರ ಆಕ್ರೋಶ
ಹೊನ್ನಾವರ ಪಟ್ಟಣದ ಗಾಂಧಿನಗರದ ಪುರಭವನದಲ್ಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಕೊಡಲಾಗುವ ಕಿಟ್ ವಿತರಿಸಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಕಳೆದ ಎರಡು ದಿನದ ಹಿಂದೆ ಕೋವಿಡ್ ಹೆಚ್ಚಳದ ಹಿನ್ನಲೆ ಸಭೆ ಸಮಾರಂಭ ಪ್ರತಿಭಡನೆಗೆ ಕಠಿಣ ನಿಯಮ ಜಾರಿಗೆ ತಂದಿದ್ದಾರೆ.ಮದುವೆಗೆ ಗರಿಷ್ಟ ೫೦ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ನಿಯಮ ಜನಸಾಮನ್ಯರಿಗೆ ಮಾತ್ರ ಅನ್ವಯವಾ ಅಥವಾ ಸರ್ಕಾರಿ ಅಧಿಕಾರಿಗಳಿಗೆ ಅನ್ವಯಿಸುದಿಲ್ಲವಾ ಎನ್ನುವ ಪ್ರಶ್ನೆ ಮನೆ ಮಾಡಿದೆ. … [Read more...] about ಪಟ್ಟಣದ ಗಾಂಧಿನಗರದ ಪುರಭವನ ಕಿಟ್ ವಿತರಣೆಗೆ ಜನಸಂದಣಿ. ಕೋವಿಡ್ ನಿಯಮ ಗಾಳಿಗೆ ತೂರಲಾಗಿದೆ ಎಂದು ಸಾರ್ವಜನಿಕರ ಆಕ್ರೋಶ
ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಶಂಕರ ಗೌಡ ಉಪಾಧ್ಯಕ್ಷರಾಗಿ ಬಾಲಚಂದ್ರ ಗೌಡ ಆಯ್ಕೆ
ಹೊನ್ನಾವರ: ತಾಲೂಕಿನ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಶಂಕರ ಗೌಡ ಇವರನ್ನು ಆಯ್ಕೆ ಮಾಡಲಾಗಿದೆ.ಹೊನ್ನಾವರ ತಾಲೂಕ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರಾಗಿ ಶ್ರೀ ಶಂಕರ ಗೌಡ ಗುಣವಂತೆ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಹೊನ್ನಾವರ ಇದರ ಸಹ ಕಾರ್ಯದರ್ಶಿಯಾಗಿ, ಅರಸುವೇದಿಕೆಯ ಪ್ರಮುಖ ಸದಸ್ಯರಾಗಿ, ಗುಣವಂತೆ ಸುಭಾಷ್ ಯುವಕ ಮಂಡಳದ ಅಧ್ಯಕ್ಷರಾಗಿ ಇರುವ ಇವರು ಯುವ ಕವಿ ಬರಹಗಾರರಾಗಿದ್ದಾರೆ.ಕೋರೋನಾ ಸಮಯದಲ್ಲಿ ಕಿಟ್ ಹಾಗೂ ಲಾಕ್ ಡೌನ್ … [Read more...] about ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಶಂಕರ ಗೌಡ ಉಪಾಧ್ಯಕ್ಷರಾಗಿ ಬಾಲಚಂದ್ರ ಗೌಡ ಆಯ್ಕೆ
ಶ್ರೀಕೃಷ್ಣ ಜನ್ಮೋತ್ಸವ -2021ರ ಪ್ರಯುಕ್ತ ಮುದ್ದು ಕೃಷ್ಣ-ಮುದ್ದು ರಾಧೆ ಆನ್ ಲೈನ್ ಸ್ವರ್ಧೆ
ಭಟ್ಕಳ: ತಾಲ್ಲೂಕು ಗಾಣಿಗ ಸೇವಾ ಸಂಘ ,ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ಹಾಗೂ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಇದರ ಸಹಭಾಗಿತ್ವದಲ್ಲಿ ಶ್ರೀಕೃಷ್ಣ ಜನ್ಮೋತ್ಸವ -2021ರ ಪ್ರಯುಕ್ತ ಆನ್ ಲೈನ್ ನಲ್ಲಿ 6 ವರ್ಷದೊಳಗಿನ ಮಕ್ಕಳಿಗಾಗಿ ಮುದ್ದು ರಾಧಾ-ಮುದ್ದು ಕೃಷ್ಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಾಣಿಗ ಸೇವಾ ಸಂಘದ ಅಧ್ಯಕ್ಷರು ಶ್ರೀಧರ್ ಶೆಟ್ಟಿ ಹೇಳಿದ್ದಾರೆ .ಈ ಕುರಿತು ಇಲ್ಲಿನ ಗೋಪಾಲಕೃಷ್ಣ ಸಭಾಭವನದಲ್ಲಿ … [Read more...] about ಶ್ರೀಕೃಷ್ಣ ಜನ್ಮೋತ್ಸವ -2021ರ ಪ್ರಯುಕ್ತ ಮುದ್ದು ಕೃಷ್ಣ-ಮುದ್ದು ರಾಧೆ ಆನ್ ಲೈನ್ ಸ್ವರ್ಧೆ
20 ತಿಂಗಳ ಇರಾನ್ ವನವಾಸದ ಬಳಿಕ ತಾಯ್ನಾಡಿಗೆ ಮರಳಲಿರುವ ಭಟ್ಕಳದ ಯಾಸೀನ್ ಶಾಹ
ಭಟ್ಕಳ: ಕುಟುಂಬವನ್ನು ಬಡತನದಿಂದ ಪಾರುಮಾಡಲು ಇದ್ದುದ್ದನ್ನಲವೂ ಮಾರಿ ಅಷ್ಟಿಷ್ಟು ಸಾಲಾ ಮಾಡಿ ಇರಾನ್ ದೇಶಕ್ಕೆ ತೆರಳಿದ ಭಟ್ಕಳದ ಬಡಕುಟುಂಬದ ಯಾಸೀನ್ ಶಾಹ ಮಕಾನ್ದಾರ್(31) ಕಳೆದ 20 ತಿಂಗಳ ಕಾಲ ಇರಾನ್ ವನವಾಸ ಮುಗಿಸಿ ಬುಧವಾರ ಬೆಂಗಳೂರು ತಲುಪಿದ್ದು ಗುರುವಾರ ತಾಯ್ನೆಲ ಭಟ್ಕಳಕ್ಕೆ ತಲುಪುತ್ತಿದ್ದಾರೆ. ಈ ಕುರಿತಂತೆ ಮಾತನಾಡಿದ ಯಾಸೀನ್, ಕೊನೆಗೆ ನನ್ನ 20 ತಿಂಗಳ ವನವಾಸಕ್ಕೆ ತೆರೆಬಿದ್ದು ಅಲ್ಲಿ ಅನುಭವಿಸಿದ ಕಷ್ಟ, ಒಂದು ಹೊತ್ತಿನ ಊಟಕ್ಕೂ ತೊಂದರೆ … [Read more...] about 20 ತಿಂಗಳ ಇರಾನ್ ವನವಾಸದ ಬಳಿಕ ತಾಯ್ನಾಡಿಗೆ ಮರಳಲಿರುವ ಭಟ್ಕಳದ ಯಾಸೀನ್ ಶಾಹ



