ಹೊನ್ನಾವರ: ಜಿಲ್ಲೆಯ ವಿವಿಧ ಭಾಗದಲ್ಲಿ ನಡೆದ ಕಾರ್ಮಿಕ ಕಿಟ್ ವಿಚಾರ ಪ್ರತಿಭಟನೆಯ ಕಾವು ಹೊನ್ನಾವರಕ್ಕೂ ತಪ್ಪಿಲ್ಲ. ಅಧಿಕಾರಿಗಳ ದ್ವಂದ ನಿಲುವಿನಿಂದ ಕಾರ್ಮಿಕರು ಕಾದು ಕಿಟ್ ಸಿಗದೇ ಮಿನಿವಿಧಾನಸೌದಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಘೇರಾವ್ ಹಾಕಿದರು. ಈ ಸಮಯದಲ್ಲಿ ಅಧಿಕಾರಿಗಳು ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆಯಿತು.ತಾಲೂಕಿನಲ್ಲಿ ನೊಂದಾಯಿತ 14 ಸಾವಿರ ಕಟ್ಟಡ ಕಾರ್ಮಿಕರಿದ್ದು ಸರ್ಕಾರ ಕಾರ್ಮಿಕರಿಗೆ ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೆ … [Read more...] about ಕಾರ್ಮಿಕ ಕಿಟ್ ವಿಚಾರ ಹೊನ್ನಾವರದಲ್ಲಿ ಕಾರ್ಮಿಕ ಅಧಿಕ್ಷಕಿ ಘೇರಾವ್; ತಹಶೀಲ್ದಾರರಿಂದ ಸ್ಪಂದನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಪದವಿ ವಿದ್ಯಾರ್ಥಿಗಳ ಮುಗಿಯದ ಪರೀಕ್ಷಾ ಗೊಂದಲ ವಿವಿಧ ಸಂಘಟನೆಯ ಬೆಂಬಲದೊಂದಿಗೆ ಹೊನ್ನಾವರದಲ್ಲಿ ಮತ್ತೆ ಮನವಿ ಸಲ್ಲಿಕೆ
ಹೊನ್ನಾವರ: ಕೋರೋನಾ ಕಾರಣ ನೀಡಿ ಎಸ್.ಎಸ.ಎಲ್.ಸಿ ಮತ್ತು ದ್ವೀತೀಯ ಪಿಯುಸಿ ವಿದ್ಯಾರ್ಥಿಗಳ ತೆರ್ಗಡೆ ಮಾಡುವ ಸರ್ಕಾರ, ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸಮಯವಕಾಶ ನೀಡಲು ಮುಂದಾಗದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುತ್ತು ತರಲು ಮೂಂದಾಗಿದೆ ಎಂದು ಪದವಿ ವಿದ್ಯಾರ್ಥಿಗಳು ತಹಶೀಲ್ದಾರ ಕಛೇರಿಯ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದರು.ಎಸ್.ಡಿ.ಎಂ. ಕಾಲೇಜು ಹಾಗೂ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದೆ ವಿಶ್ವವಿದ್ಯಾಲಯದ ಆದೇಶದಂತೆ ಬಹು ಆಯ್ಕೆಯ … [Read more...] about ಪದವಿ ವಿದ್ಯಾರ್ಥಿಗಳ ಮುಗಿಯದ ಪರೀಕ್ಷಾ ಗೊಂದಲ ವಿವಿಧ ಸಂಘಟನೆಯ ಬೆಂಬಲದೊಂದಿಗೆ ಹೊನ್ನಾವರದಲ್ಲಿ ಮತ್ತೆ ಮನವಿ ಸಲ್ಲಿಕೆ
ಕಾಂಗ್ರೇಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ನಾರಾಯಣ ನಾಯ್ಕ ಆಯ್ಕೆ
ಹೊನ್ನಾವರ: ಉತ್ತರಕನ್ನಡ ಜಿಲ್ಲಾ ಕಾಂಗ್ರೇಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿ ಹೊನ್ನಾವರದ ಕೃಷ್ಣ ನಾರಾಯಣ ನಾಯ್ಕ ಮಾರಿಮನೆ ಆಯ್ಕೆಯಾಗಿದ್ದಾರೆ.ಕರ್ನಾಟಕ ಪ್ರದೇಶ ಕಾಂಗ್ರೇಸ್ ಸೇವಾದಳ ಅಧ್ಯಕ್ಷರಾದ ಪ್ಯಾರಿಜಾನ್ ರವರ ನಿರ್ದೇಶನದ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸೇವಾದಳದ ಜಿಲ್ಲಾ ಅಧ್ಯಕ್ಷರಾದ ಆರ್. ಎಚ್. ನಾಯ್ಕ ರವರು ಕೃಷ್ಣ ನಾರಾಯಣ ನಾಯ್ಕ ಮಾರಿಮನೆ, ಹೊನ್ನಾವರ ಅವರನ್ನು ಉತ್ತರಕನ್ನಡ ಜಿಲ್ಲಾ ಕಾಂಗ್ರೇಸ್ ಸೇವಾದಳದ ಪ್ರಧಾನ … [Read more...] about ಕಾಂಗ್ರೇಸ್ ಸೇವಾದಳದ ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ನಾರಾಯಣ ನಾಯ್ಕ ಆಯ್ಕೆ




