ಕಾರವಾರ : ಪಾನಲೆ ಮತ್ತು ರಕ್ಷಣೆ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಪಟ್ಟು ಮಕ್ಕಳ ಛಾಯಾಚಿತ್ರಗಳನ್ನು ಮುದ್ರಣ ಮತ್ತು ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳವುದು ಬಾಲ ನ್ಯಾಯ ಕಾಯ್ದೆ 2015ರ ಸೆಕ್ಷನ್ 74 ರನ್ವಯ ದಂಡನೀಯ ಅಪರಾಧವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಘಟಕದ ರಕ್ಷಣಾಧಿಕಾರಿ ಸೋನಲ್ ಐಗಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಕ್ಕಳ ಮಾರಾಟ ಮತ್ತು ಸಾಗಾಣಿಕ ಹಾಗೂ ಕಾನೀನು ಬಾಹೀರವಾಗಿದ್ದು, ಸ್ವೀಕಾರ ಕುರಿತಂತೆ ಹಾಗೂ ಕೋವಿಟ್ … [Read more...] about ಮಕ್ಕಳ ಛಾಯಾ ಚಿತ್ರಗಳನ್ನು ಬಳಸಿಕೊಳ್ಳವುದು ಅಪರಾಧ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಕೋವಿಡ್ ಅನ್ ಲಾಕ್ ಬಳಿಕ ಸೋಡಿಗದ್ದೆ ದೇವಸ್ಥಾನದಲ್ಲಿ ಭಕ್ತರಿಗೆ ಸೇವೆಗೆ ಮುಕ್ತ ಅವಕಾಶ’
ಭಟ್ಕಳ: ಕೊರೋನಾ ಮಹಾಮಾರಿಯಿಂದಾಗಿ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಸನ್ನಿಧಿಯಲ್ಲಿ ಸ್ಥಗಿತಗೊಂಡಿದ್ದ ಹಣ್ಣುಕಾಯಿ ಪೂಜೆ ಹಾಗೂ ಇತರ ಎಲ್ಲಾ ಸೇವೆಗಳು ಮಂಗಳವಾರದಿಂದ ಸರಕಾರದ ಮಾರ್ಗಸೂಚಿಯ ಪಾಲನೆಯಂತೆ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು ಭಕ್ತರು ತಮ್ಮ ಸೇವೆ ಸಲ್ಲಿಕೆಗೆ ಆಗಮಿಸಿದ್ದಾರೆ.ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಧಿಸೂಚಿತ ದೇವಾಲಯಗಳಲ್ಲಿ ಬರುವ ಸೋಡಿಗದ್ದೆದೇವಸ್ಥಾನದಲ್ಲಿ ಭಕ್ತರಿಗೆ ಸೇವೆ ಕೈಂಕರ್ಯ ಸಲ್ಲಿಸಲು ಅವಕಾಶ ನೀಡಿದ … [Read more...] about ಕೋವಿಡ್ ಅನ್ ಲಾಕ್ ಬಳಿಕ ಸೋಡಿಗದ್ದೆ ದೇವಸ್ಥಾನದಲ್ಲಿ ಭಕ್ತರಿಗೆ ಸೇವೆಗೆ ಮುಕ್ತ ಅವಕಾಶ’
ಮೃತ ಸದಸ್ಯರ ಕುಟುಂಬಕ್ಕೆ ಜೀವನ ಮೌಲ್ಯ ನಿಧಿ ಚೆಕ್ ವಿತರಿಸಿದ ಸೇಪ್ ಸ್ಟಾರ್ ಸೌಹಾರ್ಧ
ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಖ್ಯಾತ ಸಹಕಾರಿಗಳಲ್ಲೊಂದಾಗಿರುವ ಸೇಪ್ ಸ್ಟಾರ್ ಸೌಹಾರ್ಧ ತನ್ನ ಗ್ರಾಹಕ ಸದಸ್ಯರಿಗೆ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ.ಸೇಪ್ ಸ್ಟಾರ್ ಸೌಹಾರ್ಧದ ಅಳ್ಳಂಕಿ ಶಾಖೆಯಲ್ಲಿ ಸದಸ್ಯರಾಗಿದ್ದ ಮಾಬ್ಲೇಶ್ವರ ನಾರಾಯಣ ನಾಯ್ಕ ಎಂಬರು ಇತ್ತೀಚೆಗೆ ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿದ್ದರು. ಮೃತರ ವಾರಸುದಾರರಾದ ಮಡದಿ ರೋಹಿಣಿ ಮಾಬ್ಲೇಶ್ವರ ನಾಯ್ಕ ಇವರಿಗೆ ಸಹಕಾರಿ ಸೌಲಭ್ಯಗಳಲ್ಲೊಂದಾದ ಜೀವನ ಮೌಲ್ಯ ನಿಧಿಯಿಂದ 50 ಸಾವಿರ ರೂಪಾಯಿ ಚೆಕ್ … [Read more...] about ಮೃತ ಸದಸ್ಯರ ಕುಟುಂಬಕ್ಕೆ ಜೀವನ ಮೌಲ್ಯ ನಿಧಿ ಚೆಕ್ ವಿತರಿಸಿದ ಸೇಪ್ ಸ್ಟಾರ್ ಸೌಹಾರ್ಧ
ಗುಂಡಬಾಳ ದಲ್ಲಿ ಗೂಳಿ ಕಾಟ
ಹೊನ್ನಾವರ;ಗುಂಡಬಾಳ ದೇವಸ್ಥಾನ ಹಾಗೂ ಕೋಟೆ ಭಾಗಗಳಲ್ಲಿ ಗೂಳಿಯೊಂದರ ಕಾಟದಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ಗೂಳಿಯನ್ನು ಹಿಡಿದು ತಮಗೆ ರಕ್ಷಣೆ ನೀಡಬೇಕು ಎಂದು ಭಾಗದ ಕೆಲವರು ಸ್ಥಳೀಯ ಚಿಕ್ಕನ ಕೋಡ್ ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡಿದ್ದಾರೆ.ಗೂಳಿ ಸಿಕ್ಕವರನ್ನು ತಿಳಿಯುತ್ತಿದೆ. ದ್ವಿಚಕ್ರವಾಹನಗಳನ್ನು ಬೆನ್ನಟ್ಟಿ ಬೀಳುವಂತೆ ಮಾಡುತ್ತದೆ . ಈಗಾಗಲೇ ಗೂಳಿ ದಾಳಿಯಿಂದ ಕೆಲವರು ಗಾಯಗೊಂಡಿದ್ದಾರೆ ಎಂದು ಅವರು ದೂರಿದ್ದಾರೆ. … [Read more...] about ಗುಂಡಬಾಳ ದಲ್ಲಿ ಗೂಳಿ ಕಾಟ
ಬೆಲ್ಲದ ಕೊಳೆ, ಕಳ್ಳಬಟ್ಟಿ ವಶ
ಸಿದ್ದಾಪುರ ತಾಲೂಕಿನ ಕೋಲಸಿಸಿ ೯ ಗ್ರಾಮದಲ್ಲಿ ದನದ ಕೊಟ್ಟಿಗೆಯಲ್ಲಿ ಇಟ್ಟಿದ್ದ 60 ಲೀಟರ್ ಬೆಲ್ಲದ ಕೊಳ್ಳೆ ಹಾಗೂ 2.25 ಲೀಟರ್ ಕಳ್ಳ ಬಟ್ಟಿ ಸರಾಯಿ ಯನ್ನು ಅಬಕಾರಿ ಇಲಾಖೆಯ ಸಿಬ್ಬಂದಿ ಸೋಮವಾರ ವಶಪಡಿಸಿಕೊಂಡಿದ್ದು.ಆರೋಪಿ ಕೋಲಸಿಸಿ ೯ ಯ ಶ್ರೀಪತಿಯು ಬಂಗಾರ್ಯ ನಾಯ್ಕ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಅಬಕಾರಿ ಉಪ ಆಯುಕ್ತೆ ಎಂ. ವನಜಾಕ್ಷಿ ,ಶಿರಸಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಮಹೇಂದ್ರ ನಾಯ್ಕ, ಅಬಕಾರಿ ನಿರೀಕ್ಷಕ … [Read more...] about ಬೆಲ್ಲದ ಕೊಳೆ, ಕಳ್ಳಬಟ್ಟಿ ವಶ



