ಯಲ್ಲಾಪುರ : ಮಲೆನಾಡಿನ ಮನೆಯಂಗಳದಲ್ಲಿಯೇ ಔಷಧಿ ಹಾಗೂ ಹೂಗಳ ಸಸ್ಯ ಪರಂಪರಾಗತವಾಗಿ ಎಂಬAತೆ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರದ್ದು ಧಾವಂತದ ಬದುಕಾಗಿದ್ದರಿಂದ ಗಿಡಗಳನ್ನು ಬೆಳೆಸುವ ಆಸಕ್ತಿ ಕಡಿಮೆಯಾಗಿದೆ. ಇಂತಹ ಸಸುಂದರ ಹೂವು, ಸಸ್ಯ ಪ್ರದರ್ಶನ ಹಾಗೂ ವಿನಿಮಯ ಕಾರ್ಯಕ್ರಮ ಮೂಲಕ ಮತ್ತೆ ಗಿಡಗಳ ಬೆಳೆಸಲು ಪ್ರೇರೆಪಿಸುತ್ತದೆ. ಎಂದು ಜಯಶ್ರೀ ಹೆಗಡೆ ಹೇಳಿದರು. ಅವರು ಯಲ್ಲಾಪುರದ ತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, … [Read more...] about ಸಸ್ಯ ಪ್ರದರ್ಶನ ಮತ್ತು ವಿನಿಮಯ ಮೂಲಕ ಗಿಡ ಬೆಳೆಸಲು ಪ್ರೇರಣೆಯಾಗುತ್ತದೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಓಲಾಎಲೆಕ್ಟ್ರಿಕಲ್ ಸ್ಕೂಟರ್ 24ಗಂಟೆಗಳಲ್ಲಿ 1ಲಕ್ಷ ಬುಕಿಂಗ್
ಬೆಂಗಳೂರು;ಓಲಾದ ವಿದ್ಯುಚ್ಚಾಲಿತ ಸ್ಕೂಟರ್ ಬುಕಿಂಗ್ ಆರಂಭವಾದ 24 ಗಂಟೆಗಳೊಳಗೆ 1 ಲಕ್ಷಕ್ಕೂ ಅಧಿಕ ಬುಕಿಂಗ್ ಆಗಿದೆ ಎಂದು ಓಲಾ ಕಂಪನಿಯು ಶನಿವಾರ ತಿಳಿಸಿದೆ .ಈ ಸ್ಕೂಟರ ಮುಂಗಡ ಕಾಯ್ದಿರಿಸುವಿಕೆ ಯು ಜುಲೈ 15ರಂದು ಆರಂಭವಾಗಿದ್ದು ಮರು ಪಾವತಿಸಬಹುದಾ ದ 499 ಠೇವಣಿ ಇರಿಸಿ ಸ್ಕೂಟರ್ ಕಾಯ್ದಿರಿಸಬಹುದಾಗಿದೆ.ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ದೇಶದಾದ್ಯಂತ ಉತ್ತಮ ಸ್ಪಂದನೆ ದೊರೆತಿರುವುದು ನನಗೆ ಸಂತೋಷ ತಂದಿದೆ. ಈ ಅಭೂತಪೂರ್ವ … [Read more...] about ಓಲಾಎಲೆಕ್ಟ್ರಿಕಲ್ ಸ್ಕೂಟರ್ 24ಗಂಟೆಗಳಲ್ಲಿ 1ಲಕ್ಷ ಬುಕಿಂಗ್
ಬೀದಿನಾಯಿ ಕೊಂದು ಸುಡುವ ಕಿಡಿಗೇಡಿಗಳು:; ಕ್ರಮಕ್ಕೆ ಆಗ್ರಹ
ಕಾರವಾರ ;ನಗರದ ಟ್ಯಾಗೋರ್ ಕಡಲ ತೀರದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಪ್ಲೈಓವರ್ ಕೆಳಗೆ ಬೀದಿನಾಯಿಗಳನ್ನು ಯಾರು ನಿರಂತರವಾಗಿ ಕೊಲ್ಲುತ್ತಿದ್ದಾರೆ ನಂತರ ಅವುಗಳನ್ನು ಸುಟ್ಟು ಹಾಕುತ್ತಿದ್ದಾರೆ.ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಶ್ವಾನ ಪ್ರಿಯರು ಆಗ್ರಹಿಸಿದ್ದಾರೆ . ಶನಿವಾರ ಸಂಜೆ ಎರಡು ನಾಯಿಗಳನ್ನು ಕೊಲ್ಲಲಾಗಿದೆ. ಅವುಗಳ ಶರೀರವನ್ನು ಅರೆಬರೆಯಾಗಿ ಸುಟ್ಟು ಬೀದಿಯಲ್ಲಿ ಬಿಡಲಾಗಿದೆ. ಬೀದಿನಾಯಿಗಳಿಗೆ ಕೂಡ ಬದುಕುವ ಹಕ್ಕಿದೆ. ಅವುಗಳಿಗೆ … [Read more...] about ಬೀದಿನಾಯಿ ಕೊಂದು ಸುಡುವ ಕಿಡಿಗೇಡಿಗಳು:; ಕ್ರಮಕ್ಕೆ ಆಗ್ರಹ
ಮನನೊಂದು ರೈತ ಆತ್ಮಹತ್ಯೆ
ಯಲ್ಲಾಪುರ;ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಲದೇವರ ಜಡ್ಡಿಎಂಬಲ್ಲಿ 55 ವರ್ಷ ವಯಸ್ಸಿನ ಗಣೇಶ್ ಕುಣಬಿ ಎಂಬ ರೈತಾಪಿ ಕಾಯಕ ಮಾಡುವಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು. ಸಾಲದ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರು. ಶುಕ್ರವಾರ ರಾತ್ರಿಯಿಂದ ಮನೆಗೆ ಬಂದಿರಲಿಲ್ಲ. ಎಂದು ಮೃತನ ಕುಟುಂಬದವರಿಂದ ತಿಳಿದುಬಂದಿದೆ. … [Read more...] about ಮನನೊಂದು ರೈತ ಆತ್ಮಹತ್ಯೆ
ಬೈಕ್ ನಿಂದ ಬಿದ್ದು ಮಹಿಳೆ ಸಾವು
ಭಟ್ಕಳ ;ಮೋಟಾರ್ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳು ಮುರ್ಡೇಶ್ವರ ತಾಣ ವ್ಯಾಪ್ತಿಯ ಬೆಂಗ್ರೆ ರಾಷ್ಟ್ರೀಯ ಹೆದ್ದಾರಿ ಮೇಲೆ ಬೈಕಿಂದ ಬಿದ್ದು ಗಾಯ ಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.ಜೂನ್ 17ರಂದು 8:15 ರ ಸುಮಾರಿಗೆ ಅಣ್ಣನನ್ನು ಮುರುಡೇಶ್ವರದ ಆರ್ .ಎನ್. ಎಸ್ ಆಸ್ಪತ್ರೆಗೆ ದಾಖಲಿಸಿ ನಂತರ ತಮ್ಮ ತಮ್ಮನ ಬೈಕಿನಲ್ಲಿ ಬರುತ್ತಿರುವ ಮಹಿಳೆ ಮೇರಿ ಕೋo ಜಾನ್ … [Read more...] about ಬೈಕ್ ನಿಂದ ಬಿದ್ದು ಮಹಿಳೆ ಸಾವು




