ಹೊನ್ನಾವರ:- ನಗರದಲ್ಲಿ ಬೊಬ್ಬಿ ಎಂದೇ ಎಲ್ಲರ ಬಾಯಲ್ಲಿ ಚಿರಪರಿಚಿತರಾಗಿದ್ದ, ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ನಾಫಿಕರ ಸಂಘದ ಅಧ್ಯಕ್ಷ ಶಿವಾನಂದ ಗುಣ್ಣ ಮಹಾಲೆ (55) ಇಂದು ನಸುಕಿನ ಜಾವ ಹೃದಯ ಸ್ತಂಭನದಿಂದ ಸ್ವ-ಗೃಹದಲ್ಲಿ ಕೊನೆಯುಸಿರೆಳೆದರು.ಅನೇಕ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶಿವಾನಂದ ಮಹಾಲೆ ಅನೇಕ ಬಾರಿ ತಮ್ಮ ಅಂಗಡಿಯಲ್ಲಿ ಆಕಸ್ಮಿಕವಾಗಿ ದೊರೆತ ಲಕ್ಷಾಂತರ ರೂಪಾಯಿಗಳ ಒಡವೆಗಳನ್ನು ಮತ್ತು ಸಾವಿರಾರು ರೂಪಾಯಿ ನಗದನ್ನು … [Read more...] about ಶಿವಾನಂದ ಮಹಾಲೆ ವಿಧಿವಶ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ನೆನಪಿಗಾಗಿ “ಗಿಡ ನಾಟಿ” ಕಾರ್ಯಕ್ರಮ
ಭಟ್ಕಳ: ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ನೆನಪಿಗಾಗಿ ಬೆಂಗ್ರೆ ಗ್ರಾಮ ಪಂಚಾಯತನ ಘನತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಸೋಮವಾರ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬೆಂಗ್ರೆ ಗ್ರಾಮ ಪಂಚಾಯತ ಅಧ್ಯಕ್ಷೆ ಬೇಬಿ ಮಾರುತಿ ನಾಯ್ಕ ಪರಿಸರ ಸಂರಕ್ಷಣೆಯಿಂದ ನಿಸರ್ಗದ ಸಂರಕ್ಷಣೆ ಸಾಧ್ಯ ಎಂದರು.ಅರಣ್ಯ ಇಲಾಖೆ ವತಿಯಿಂದ ನೀಡಲಾದ ವಿವಿಧ ಜಾತಿಯ ಪೇರಲೆ, ಮಾವು, ಹಲಸು ಇತ್ಯಾದಿ ಗಿಡಗಳನ್ನು ನೆಡುವುದರೊಂದಿಗೆ ವನಮಹೋತ್ಸವ … [Read more...] about ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ ನೆನಪಿಗಾಗಿ “ಗಿಡ ನಾಟಿ” ಕಾರ್ಯಕ್ರಮ
ಎರಡು ತಿಂಗಳ ಬಳಿಕ ಸಾರಿಗೆ ಬಸ್ ಕಾರ್ಯರಂಭ
ಹೊನ್ನಾವರ; ಕೊರೋನಾರ್ಭಟದಿಂದ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಮಾಡಿದ ಬಳಿಕ ಸಾರಿಗೆ ಸಂಚಾರ ಸಂಪೂರ್ಣ ಸ್ಥಬ್ದವಾಗಿತ್ತು. ಅದಕ್ಕೂ ಮೊದಲು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಏಪ್ರಿಲ್ ೮ರಂದು ಸ್ಥಗಿತಗೊಂಡಿದ್ದ ಬಸ್ ಸಂಚಾರ ಏಪ್ರಿಲ್ ೧೯ರಂದು ಆರಂಭವಾದರೂ ನಿರಿಕ್ಷೀತ ಪ್ರಯಾಣಿಕರು ಇರಲಿಲ್ಲ.ಅದಾದ ಬಳಿಕ ಕೊರೋನಾ ಬಸ್ ಸಂಚಾರ ತಡೆಹಿಡಿದು ಎರಡು ತಿಂಗಳ ಬಳಿಕ ಇದೀಗ ಮತ್ತೆ ಬಸ್ ಸಂಚಾರ ಸೋಮವಾರದಿಂದ ಆರಂಭಗೊಂಡಿದೆ.ಪ್ರಥಮ ದಿನ … [Read more...] about ಎರಡು ತಿಂಗಳ ಬಳಿಕ ಸಾರಿಗೆ ಬಸ್ ಕಾರ್ಯರಂಭ
ಬಳಸದೇ ಹಾಗೇ ಇಟ್ಟ ಒಂದು ಅಂಬುಲೆನ್ಸ ಪಕ್ಕ ಇನ್ನೊಂದು ಅಂಬುಲೆನ್ಸ ನಿಲ್ಲಿಸಲು ಸಜ್ಜಾದ ಶಾಸಕ ದಿನಕರ ಶೆಟ್ಟಿ
ಹೊನ್ನಾವರ ತಾಲೂಕ ಆಸ್ಪತ್ರೆಯ ರೋಗಿಗಳ ಅನೂಕೂಲತೆಗಾಗಿ ೨೦ ಲಕ್ಷ ವೆಚ್ಚದಲ್ಲಿ ಭಟ್ಕಳ ಶಾಸಕ ಸುನೀಲ ನಾಯ್ಕ ಶಾಸಕರ ಪ್ರವೇಶಾಭಿವೃದ್ದಿ ನಿಧಿಯಿಂದ ತಲಾ ೨೦ ಲಕ್ಷ ವೆಚ್ಚದಲ್ಲಿ ಅಂಬುಲೆನ್ಸ ನೀಡಲಾಗಿತ್ತು. ಒಂದು ಅಂಬುಲೆನ್ಸ ಭಟ್ಕಳ ಹಾಗೂ ಇನ್ನೊಂದು ಹೊನ್ನಾವರ ತಾಲೂಕ ಆಸ್ಪತ್ರೆಗೆ ಮೇ ೩೦ ರಂದು ಇಡಗುಂಜಿಯಲ್ಲಿ ವಿನಾಯಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಸ್ತಾಂತರಿಸಿದ್ದರು. ಈ ಅಂಬುಲೆನ್ಸ ಬಡವರಿಗೆ ಅನೂಕೂಲವಾಗಲಿದೆ ಎಂದು ಶಾಸಕ ಸುನೀಲ ನಾಯ್ಕ ಹಾಗೂ ಸಾರ್ವಜನಿಕರು … [Read more...] about ಬಳಸದೇ ಹಾಗೇ ಇಟ್ಟ ಒಂದು ಅಂಬುಲೆನ್ಸ ಪಕ್ಕ ಇನ್ನೊಂದು ಅಂಬುಲೆನ್ಸ ನಿಲ್ಲಿಸಲು ಸಜ್ಜಾದ ಶಾಸಕ ದಿನಕರ ಶೆಟ್ಟಿ
ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಬಿಜೆಪಿ ಹೊನ್ನಾವರ ಮಂಡಲದಿಂದ ಯೋಗ ದಿನಾಚರಣೆ
ಹೊನ್ನಾವರ ; ತಾಲೂಕಿನ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದ ಶ್ರೀ ಮೂಡಗಣಪತಿ ದೇವಸ್ಥಾನದ ಆವರಣದಲ್ಲಿ ಸೋಮವಾರ ವಿಶ್ವ ಯೋಗ ದಿನಾಚರಣೆಯ ನಿಮಿತ್ತ ಯೋಗಾಭ್ಯಾಸ ಜರುಗಿತು. ಯೋಗಭ್ಯಾಸದಲ್ಲಿ ಭಾಗವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಮೊದಲು ಜಗತ್ತಿಗೆ ಯೋಗ ಶಿಕ್ಷಣ ಪರಿಚಯಿಸಿದ್ದು ಭಾರತ ದೇಶ ಎನ್ನುವ ಹೆಮ್ಮೆ ಇದೆ. ಯೋಗ ಶಿಕ್ಷಣ ಭಾರತೀಯರ ಬದುಕಿನಲ್ಲಿ ಅಡಕವಾದ ಆಸ್ತಿಯಾಗಿತ್ತು. ದೇಶದ ಪ್ರಧಾನಮಂತ್ರಿ ಶ ನರೇಂದ್ರ ಮೋದಿಯವರು ಈ ಯೋಗ … [Read more...] about ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಬಿಜೆಪಿ ಹೊನ್ನಾವರ ಮಂಡಲದಿಂದ ಯೋಗ ದಿನಾಚರಣೆ




