ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿ-ಎ- ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯಕ್ಕೆ ೨೦೨೦ನೆ ಸಾಲಿನ ಪ್ರಥಮ ಹಾಗೂ ತೃತೀಯಾ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ದಾಖಲಿಸಿದ್ದು ಎಲ್ಲ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಸಂಸ್ಥೆಯು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದೆ. ಅಂಜುಮನ್ ಶಿಕ್ಷಣ ಮಹಾವಿದ್ಯಾಲಯಕ್ಕೆ ೨೦೨೦ನೆ ಸಾಲಿನ ಪ್ರಥಮ ಹಾಗೂ ತೃತೀಯಾ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.೧೦೦ … [Read more...] about ಅಂಜುಮನ್ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.೧೦೦ ಫಲಿತಾಂಶ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಶಾಲೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದ 15 ವರ್ಷದ ಬಾಲಕಿ ನಾಪತ್ತೆ
ಭಟ್ಕಳ : ಶಾಲೆಗೆ ಹೋಗಿ ಬರುತ್ತೆನೆಂದು ಹೇಳಿ ಹೋದ ಬಾಲಕಿಯೋರ್ವಳು ಮರಳಿ ಮನೆಗೆ ಬಾರದ ನಾಪತ್ತೆಯಾದ ಘಟನೆ ತಾಲೂಕಿನ ಹುರುಳಿಸಾಲನಲ್ಲಿ ನಡೆದಿದೆ .ನಾಪತ್ತೆಯಾದ ಬಾಲಕಿ ರಕ್ಷಿತಾ ಲಕ್ಷಣ ನಾಯ್ಕ (15) ಎಂದು ತಿಳಿದು ಬಂದಿದೆ. ಬಾಲಕಿ ಏಪ್ರಿಲ್ 8 ಗುರುವಾರ ಬೆಳಿಗ್ಗೆ ತನ್ನ ಮನೆಯಿಂದ ಸೋನಾರಕೇರಿ ಶಾಲೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು. ಈವರೆಗೆ ಮನೆಗೂ ಬಾರದೆ. ತನ್ನ ಸಂಬಂಧಿಕರ ಮನೆಗೆ ಹೋಗದೆ ಎಲ್ಲಿಯೋ ಹೋಗಿ ಕಾಣಿಯಾಗಿರ ಬಹುದು ಅಥವಾ ಅವಳನ್ನು ಯಾರೋ … [Read more...] about ಶಾಲೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದ 15 ವರ್ಷದ ಬಾಲಕಿ ನಾಪತ್ತೆ
ಕರ್ನಾಟಕ ಭವನ 2021 ಸಾಲಿನ ನೇಮಕಾತಿ
ಸಾಹಾಯಕ ವ್ಯವಸ್ಥಾಪಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಆಸಕ್ತ ಅರ್ಹ ಅಭ್ಯರ್ಥಿಗಳು 15/04/2021 ಅರ್ಜಿ ಸಲ್ಲಿಸಬಹುದು.ಹುದ್ದೆ ಹೆಸರು : ಸಹಾಯಕ ವ್ಯವಸ್ಥಾಪಕರು ಸ್ವಾಗತಕಾರರು ಕಿಚನ್ ಮೇಟ್ ಪ್ಯೊನ್ ಕಂ ವಾಚ್ ಮೆನ್ ಗಾರ್ಡನ್ ಕಂ ಸ್ವೀಪರ್ ರೊಂ ಬಾಯ್, … [Read more...] about ಕರ್ನಾಟಕ ಭವನ 2021 ಸಾಲಿನ ನೇಮಕಾತಿ
ಮೀನುಗಾರ ಮಹಿಳೆಯ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ
ಹೊನ್ನಾವರ: ಮೀನು ಮಾರ್ಕೆಟ್ ಅವ್ಯವರ್ಸಥೆಯ ಬಗ್ಗೆ ಮೀನುಗಾರರು ನಡೆಸುವ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ ನೀಡಲಿದೆ ಎಂದು ಸಂಘಟನೆಯ ಪ್ರಮುಖರಾದ ವಿನೋದ ನಾಯ್ಕ ರಾಯಲಕೇರಿ ತಿಳಿಸಿದ್ದಾರೆ.ಪ್ರತಿಭಟನಾ ನಿರತ ಮಹಿಳೆಯರೊಂದಿಗೆ ಅವ್ಯವಸ್ಥೆಯನ್ನು ವಿಕ್ಷಿಸಿದ ಬಳಿಕ ಬೆಂಬಲ ಸೂಚಿಸಿ ಮಾತನಾಡಿದ ಅವರು ಹೊನ್ನಾವರ ಮೀನುಗಾರರರಿಗೆ ರಕ್ಷಣೆ ಇಲ್ಲದಂತಾಗಿದೆ. ತಾಲೂಕಿನ ಮಂಕಿ, ಹಳದೀಪುರ, ಕರ್ಕಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿದೆ. ಆದರೆ ತಾಲೂಕ ಮಾರ್ಕೆಟ್ ಮಾತ್ರ … [Read more...] about ಮೀನುಗಾರ ಮಹಿಳೆಯ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ
ಬಹಿರಂಗವಾಗಿ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕ್ಷಮೆ ಯಾಚಿಸಲಿ : ರಾಜೇಶ ಭಂಡಾರಿ
ಹೊನ್ನಾವರ: ಸಂಸದರ ಅನಾರೊಗ್ಯದ ಬಗ್ಗೆ ಕೀಳು ಹೇಳಿಕೆಯೇ ಇವರ ಸಂಸ್ಕøತಿ ತೋರಿಸುತ್ತದೆ. ಇಂತಹ ಅವಿವೇಕತನದ ಪರಮಾವಧಿ ಹೇಳಿಕೆ ನೀಡಿರುವುದಕ್ಕೆ ಬಹಿರಂಗವಾಗಿ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕ್ಷಮೆ ಯಾಚಿಸಲಿ ಇಂತಹ ಹೇಳಿಕೆಯನ್ನು ತಿವ್ರವಾಗಿ ಖಂಡಿಸುದಾಗಿ ಬಿಜೆಪಿ ಹೊನ್ನಾವರ ಮಂಡಲ ಅಧ್ಯಕ್ಷ ರಾಜೇಶ ಭಂಡಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇತ್ತಿಚೀಗೆ ಜಿಲ್ಲೆಯ ಸಂಸದರಾದ ಅನಂತಕುಮಾರ್ ಹೆಗಡೆ ವಿರುದ್ದ ಕಟುವಾಗಿ ಮಾತನಾಡಿದ ಮಾಜಿ ಸಚೀವ ಆನಂದ ಅಸ್ನೋಟಿಕರ್ … [Read more...] about ಬಹಿರಂಗವಾಗಿ ಮಾಜಿ ಸಚೀವ ಆನಂದ ಅಸ್ನೋಟಿಕರ್ ಕ್ಷಮೆ ಯಾಚಿಸಲಿ : ರಾಜೇಶ ಭಂಡಾರಿ



