ಹೊನ್ನಾವರ: ತಾಲೂಕಿನ ಉಪ್ಪೂಣಿ ಪಂಚಯತ್ 75 ಲಕ್ಷ ವೆಚ್ಚದ ನಂಜೂರು ರಸ್ತೆ ಹಾಗೂ ಬಾವುರು ಚೆನ್ನಮಕ್ಕಿ ಹಳ್ಳಕ್ಕೆ 24 ಲಕ್ಷ ವೆಚ್ಚದ ಕಿರು ಸೇತುವೆ ಕಾಮಗಾರಿಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು. … [Read more...] about ಕಿರು ಸೇತುವೆ ಕಾಮಗಾರಿಗೆ : ಶಾಸಕ ಸುನೀಲ ನಾಯ್ಕ ಚಾಲನೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಏ.10 ರಂದು ಭಟ್ಕಳದ ಶಾದಿ ಮಹಲ್ನಲ್ಲಿ ಆಯುರ್ವೇದ ಶಿಬಿರ: ಇನಾಯತ್ ಉಲ್ ಶಾಬಂದ್ರಿ
ಭಟ್ಕಳ: ತಾಲೂಕಿನಲ್ಲಿ ಪ್ರಪ್ರಥಮವಾಗಿ ಜನರ ಆರೋಗ್ಯದ ಹಿತವನ್ನು ಕಾಪಾಡುವ ದೃಷ್ಟಿಯಲ್ಲಿ ಆಯುರ್ವೇದ ಶಿಬಿರವನ್ನು ಇನಾಯತ್ ಉಲ್ ಶಾಬಂದ್ರಿ ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಇನಾಯತ್ ಉಲ್ ಶಾಬಂದ್ರಿ ಹೇಳಿದರು.ಏಪ್ರಿಲ್ 10ರಂದು ಪಟ್ಟಣದ ಶ್ರೀನಿವಾಸ್ ಡಿಲಕ್ಸ್ ಹೊಟೇಲ್ ಹಿಂದುಗಡೆ ಇರುವ ಶಾದಿ ಮಹಲ್ನಲ್ಲಿ ಆಯುರ್ವೆದ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಅಮೃತೇಶ್ವರೀ … [Read more...] about ಏ.10 ರಂದು ಭಟ್ಕಳದ ಶಾದಿ ಮಹಲ್ನಲ್ಲಿ ಆಯುರ್ವೇದ ಶಿಬಿರ: ಇನಾಯತ್ ಉಲ್ ಶಾಬಂದ್ರಿ
ಕ್ರೀಡಾಂಗಣದ ಸಮಸ್ಯೆಯಿಂದ ಅನೇಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ;ಶಾಸಕ ಸುನೀಲ ನಾಯ್ಕ
ಹೊನ್ನಾವರ: ತಾಲೂಕಿನ ಅನಿಲಗೋಡ ಶ್ರೀ ಕುಮಾರರಾಮ ಕ್ರಿಕೇಟರ್ಸ್ ಇವರ ಆಶ್ರಯದಲ್ಲಿ ಓಪನ್ ಸೂಪರ್ ಸಿಕ್ಸ್ ಕ್ರಿಕೇಟ್ ಪಂದ್ಯಾವಳಿಗೆ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕ್ರೀಡಾಂಗಣದ ಸಮಸ್ಯೆಯಿಂದ ಅನೇಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿರುವ ಈ ಕ್ರೀಡಾಂಗಣ ಮೆಲ್ದರ್ಜೆಗೆ ಏರಿಸಲು ಚಿಂತನೆ ನಡೆಸುವ ಜೊತೆ ಇದನ್ನು ಗ್ರಾಮದವರಿಗೆ ಅನೂಕೂಲಕ್ಕಾಗಿ ಸಸಿ ಹಾಕದಂತೆ … [Read more...] about ಕ್ರೀಡಾಂಗಣದ ಸಮಸ್ಯೆಯಿಂದ ಅನೇಕ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲು ಸಾಧ್ಯವಾಗುತ್ತಿಲ್ಲ;ಶಾಸಕ ಸುನೀಲ ನಾಯ್ಕ
ಹಿಂದಿನ ಜನಪ್ರತಿನಿಧಿಗಳು ಹೊಲಸು ರಾಜಕಾರಣ ಮರೆತುಬಿಡಿ. ಮುಂದಿನ ಅಭಿವೃದ್ಧಿಗೆ ಕೈ ಜೋಡಿಸಿ;ಶಾಸಕ ಸುನೀಲ್ ನಾಯ್ಕ
ಹೊನ್ನಾವರ: ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಾವಿನಕುರ್ವಾ ಗ್ರಾಮ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಾವಿನಕುರ್ವಾ ಗ್ರಾಮದ ಹೊಸಾಡ, ಮಂಡಲಕುರ್ವಾ ಭಾಗದ ಒಟ್ಟು 46.44 ಲಕ್ಷ ನೀರು ಸರಬರಾಜು ಯೋಜನೆಗೆ ಶಾಸಕ ಸುನೀಲ್ ನಾಯ್ಕ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ನಡೆದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಸುನೀಲ್ ನಾಯ್ಕ,ಮಾವಿನಕುರ್ವಾಕ್ಕೆ ಸೇತುವೆ ಮಂಜೂರು ಮಾಡುವುದನ್ನು ಒಂದು ಸವಾಲ್ ಆಗಿ ಸ್ವಿಕರಿಸಿದ್ದೆ. ಈ … [Read more...] about ಹಿಂದಿನ ಜನಪ್ರತಿನಿಧಿಗಳು ಹೊಲಸು ರಾಜಕಾರಣ ಮರೆತುಬಿಡಿ. ಮುಂದಿನ ಅಭಿವೃದ್ಧಿಗೆ ಕೈ ಜೋಡಿಸಿ;ಶಾಸಕ ಸುನೀಲ್ ನಾಯ್ಕ
ಕೋವಿಡ್ ವಾಕ್ಸಿನ್ ಪಡೆಯುವ ಮೂಲಕ ಮಾದರಿಯಾದ ಶ್ರೀಕುಮಾರ ಸಂಸ್ಥೆಯ ಮಾಲಿಕ ವೆಂಕ್ರಟಮಣ ಹೆಗಡೆ
ಹೊನ್ನಾವರ: ಶ್ರೀಕುಮಾರ ಸಮೊಹ ಸಂಸ್ಥೆಯ ಮಾಲೀಕ ವೆಂಕ್ರಟಮಣ ಹೆಗಡೆ ತಮ್ಮ ಪತ್ನಿಯೊಂದಿಗೆ ತಾಲೂಕ ಆಸ್ಪತ್ರೆಗೆ ಆಗಮಿಸಿ ಕೋವಿಡ್ ವಾಕ್ಸಿನ್ ಸೋಮವಾರ ಪಡೆದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ವಾಕ್ಸಿನ್ ಉಚಿತವಾಗಿ ನೀಡುತ್ತಿದ್ದು, 45 ವರ್ಷ ಮೆಲ್ಪಟ್ಟ ಎಲ್ಲರು ಈ ವಾಕ್ಸಿನ್ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೇ ತಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ 45 ವರ್ಷ ಮೆಲ್ಪಟ್ಟ ಎಲ್ಲಾ ಸಿಬ್ಬಂದಿಗಳಿಗೂ ಈಗಾಗಲೇ ವಾಕ್ಸಿನ್ … [Read more...] about ಕೋವಿಡ್ ವಾಕ್ಸಿನ್ ಪಡೆಯುವ ಮೂಲಕ ಮಾದರಿಯಾದ ಶ್ರೀಕುಮಾರ ಸಂಸ್ಥೆಯ ಮಾಲಿಕ ವೆಂಕ್ರಟಮಣ ಹೆಗಡೆ




