ಹೊನ್ನಾವರ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.2004ರಲ್ಲಿ ಘಟಿಸಿದ್ದ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಶಿವಕುಮಾರ ಆದಿಮೂಲಂ ಎನ್ನುವವನಿಗೆ ಜೆಎಮ್ಎಫ್ಸಿ ನ್ಯಾಯಾಲಯ 2005ರಂದು 3 ತಿಂಗಳು ಜೈಲು ಶಿಕ್ಷೆ ಹಾಗೂ ರೂ.500 ದಂಡ ವಿಧಿಸಿತ್ತು. ಆದರೂ ಸಹ ದಸ್ತಗಿರಿಗೆ ಸಿಗದೇ 15 … [Read more...] about 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಿಕ್ಷಿತ ಅಪರಾಧಿಯ ಬಂಧನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
KSCDRC ನೇಮಕಾತಿ-2021
ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಅಯೋಗ (KSCDRC ) 2021ನೇ ಸಾಲಿನ ನೇಮಕಾತಿಅಧ್ಯಕ್ಷ ಸದಸ್ಯ ಸೇರಿದಂತೆ ವಿವಿಧ 56 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆಅರ್ಹ ಆಸಕ್ತ ಅಭ್ಯರ್ಧಿಗಳು 30/04/2021 ರೊಳಗೆ ಅರ್ಜಿ ಸಲ್ಲಿಸಬಹುದು.ಹುದ್ದೆ ಹೆಸರು : ಅಧ್ಯಕ್ಷ ಸದಸ್ಯ, ಮಹೆಳಾ ಸದಸ್ಯೆಸಂಸ್ಧೆ ಹೆಸರು : KARNATAKA STATE CONSUMER DISPUTES REDRESSAL COMMISSION (KSCDRC)ಉದ್ಯೋಗ ಸ್ಧಳ : ಕರ್ನಾಟಕಒಟ್ಟು ಹುದ್ದೆ : 56ವಿಧ್ಯಾರ್ಹತೆ : ಪದವಿ … [Read more...] about KSCDRC ನೇಮಕಾತಿ-2021
ವಿನುತಾ ಮಹಾಲೆಗೆ ಮಂಕಾಳ ವೈದ್ಯರಿಂದ ಸನ್ಮಾನ
ಹೊನ್ನಾವರ : ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ ತಾಲೂಕಿನ ಮಂಕಿಯ ವಿನುತಾ ಮಹಾಲೆ ಇವರಿಗೆ ಮಾಜಿ ಶಾಸಕ ಮಂಕಾಳ ವೈದ್ಯ ಸನ್ಮಾನಿಸಿ ಗೌರವಿಸಿದರು.ಮಂಕಿ ಗ್ರಾಮದ ಆಶಾ ಮತ್ತು ವಿನೋದ ಮಹಾಲೆ ದಂಪತಿಯ ಪುತ್ರಿಯಾದ ವಿನುತಾ ಇತ್ತಿಚೀಗೆ ನಡೆದ ಸಿ.ಎ.ಪರಿಕ್ಷೆಯಲ್ಲಿ ತೆರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದರು. ಇವರ ಸಾಧನೆಗೆ ಪೋತ್ಸಾಹಿಸುವ ನಿಟ್ಟಿನಲ್ಲಿ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸುವ ಜೊತೆ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು … [Read more...] about ವಿನುತಾ ಮಹಾಲೆಗೆ ಮಂಕಾಳ ವೈದ್ಯರಿಂದ ಸನ್ಮಾನ
ಕನ್ನಡದ ಕಿಚ್ಚು ಹಚ್ಚುವ ಕೆಲಸ ಕನ್ನಡಿಗರಿಂದಲೇ ನಡೆಯಬೇಕಿದೆ : ಸುಜಾತ ಗಾಂವ್ಕರ್
ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ ಕರವೇ ತಾಲೂಕಾ ಘಟಕದ ಕಾರ್ಯಕರ್ತರ ಸಭೆ ನಡೆಯಿತು.ಸಭೆ ಉದ್ದೇಶಿಸಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ ಕನ್ನಡಕ್ಕಾಗಿ ಅದೆಷ್ಟು ಮೊಕದ್ದಮೆ ಎದುರಿಸಿದ್ದೇವೆ.ನೆಲ,ಜಲ,ಭಾಷೆ ವಿಚಾರ ಬಂದಾಗ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ಕನ್ನಡದ ಮೇಲೆ ಹಿಂದಿ ಹೇರಿಕೆ ನಡೆಸುತ್ತಿದ್ದರು ರಾಜಕಾರಣಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ಸುಮ್ಮನೆ ಕುಳಿತಿರುತ್ತಾರೆ.ಕನ್ನಡದ … [Read more...] about ಕನ್ನಡದ ಕಿಚ್ಚು ಹಚ್ಚುವ ಕೆಲಸ ಕನ್ನಡಿಗರಿಂದಲೇ ನಡೆಯಬೇಕಿದೆ : ಸುಜಾತ ಗಾಂವ್ಕರ್
ಸೈಕಲ್ ಗೆ ಕಾರು ಡಿಕ್ಕಿ: ಸೈಕಲ್ ಸವಾರ ಚಿಕಿತ್ಸೆ ಫಲಿಸದೆ ಮೃತ
ಭಟ್ಕಳ : ಜಾಲಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಹನಿಫಾಬಾದ್ ಕ್ರಾಸ್ ಬಳಿ ಕಾರೊಂದು ಸೈಕಲ್ ಗೆ ಗುದ್ದಿದ ಪರಿಣಾಮ ಗಾಯಗೊಂಡ ಸೈಕಲ್ ಸವಾರ ಚಿಕಿತ್ಸೆ ಫಲಸದೇ ಮೃಪಟ್ಟಿದ್ದ ಘಟನೆ ಶನಿವಾರ ನಡೆದಿದೆ. ಸಿದ್ದಾಪುರ ತಾಲೂಕಿನ ಹೆರಂದೂರು ನಿವಾಸಿ ಹಜರತ್ ಅಲಿ ಸಾಬ್(67) ಮೃತ ವ್ಯಕ್ತಿ.ಎಂದು ತಿಳಿದು ಬಂದಿದೆ.ಮಾರುತಿ ಸ್ವೀಪ್ಟ ಕಾರು ಭಟ್ಗಳ ಕಡೆಯಿಂದ ಹೊನ್ನಾವರ ಕಡೆಗೆ ಅತೀ ವೇಗ ಹಾಗೂ ನಿಷ್ಠಾಳ ತನದಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ, ಭಟ್ಕಳ ಹನೀಪಾಬಾದ್ ಕ್ರಾಸ್ … [Read more...] about ಸೈಕಲ್ ಗೆ ಕಾರು ಡಿಕ್ಕಿ: ಸೈಕಲ್ ಸವಾರ ಚಿಕಿತ್ಸೆ ಫಲಿಸದೆ ಮೃತ




