ಕೌಶಲ್ಯ ತರಬೇತಿಗೆ ಅರ್ಜಿ ಅಹ್ವಾನ/ Application Invitation for Skill Trainingಕಾರವಾರ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ನ್ಯಾಷನಲ್ ಅಕಾಡೆಮಿ ಫಾರ್ ಸ್ಕಿಲ್ ಡೆವಲಪ್ಟೆಂಟ್ ದಾಂಡೇಲಿಯಲ್ಲಿ ಸಿ.ಎಮ್. ಕೆ.ಕೆ.ವೈ ಯೋಜನೆಯಡಿ ಐಟಿಐ, ಡಿಪ್ಲೋಮಾ, ಬಿಇ ವಿದ್ಯಾರ್ಹತೆ ಹೊಂದಿದವರಿಗೆ ಸಿಎನ್ಸಿ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ ಮತ್ತು ಎಸ್ಎಸ್ಎಲ್ಸಿ, ಐಟಿಐ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದವರಿಗೆ ರಿಪೇರ್ ಪೇಂಟರ್ ಆಟೋಬಾಡಿ ಜಾಬ್ … [Read more...] about ಕೌಶಲ್ಯ ತರಬೇತಿಗೆ ಅರ್ಜಿ ಅಹ್ವಾನ/ Application Invitation for Skill Training
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗ್ಯಾಂಗ್ರೀನ್ ಕಾಯಿಲೆಗೆ (ಅಂಗಾಂಗ ಕತ್ತರಿಸದೇ) ಆಮ್ಲಜನಕ ಚಿಕಿತ್ಸೆ ಯಿಂದ (Hyperbaric Oxygen Therapy) ಸಂಪೂರ್ಣವಾಗಿ ಗುಣಪಡಿಸಬಹುದು/ Gangrene Best Treatment 2022
Gangrene Best Treatment 2022ಹೈಪರ್ಬೇರಿಕ್ ಆಕ್ಸಿಜನ್ ಥೆರಪಿಯಿಂದ (Hyperbaric Oxygen Therapy) ಅಂಗಾಂಗ ಕತ್ತರಿಸದೇ ಗ್ಯಾಂಗ್ರೀನ್ ಅನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಡಾ. ಸುಮಾ ಹೇಳುತ್ತಾರೆ. ಹೌದು ಇದು ನಿಜ, 1000 ಕ್ಕೂ ಹೆಚ್ಚು ಗ್ಯಾಂಗ್ರೀನ್ ರೋಗಿಗಳನ್ನು ಡಾ. ಸುಮಾ ಗುಣಪಡಿಸಿದ್ದಾರೆ. ಹಾಗಾದರೆ ಹೈಪರ್ಬೇರಿಕ್ ಆಮ್ಲಜನಕ ಚಿಕಿತ್ಸೆ ಎಂದರೇನು ?ಹೈಪರ್ಬೇರಿಕ್ ಆಮ್ಲಜನಕ ಚಿಕಿತ್ಸೆಯು ಒತ್ತಡದ ವಾತಾವರಣದಲ್ಲಿ ಶುದ್ಧ ಆಮ್ಲಜನಕವನ್ನು … [Read more...] about ಗ್ಯಾಂಗ್ರೀನ್ ಕಾಯಿಲೆಗೆ (ಅಂಗಾಂಗ ಕತ್ತರಿಸದೇ) ಆಮ್ಲಜನಕ ಚಿಕಿತ್ಸೆ ಯಿಂದ (Hyperbaric Oxygen Therapy) ಸಂಪೂರ್ಣವಾಗಿ ಗುಣಪಡಿಸಬಹುದು/ Gangrene Best Treatment 2022
ವಿದ್ಯಾರ್ಥಿಗಳಿಂದ ಸಾಗರ ರಸ್ತೆಯಲ್ಲಿರುವ ಬಸ್ ಡಿಪೋಗೆ ಮುತ್ತಿಗೆ
ವಿದ್ಯಾರ್ಥಿಗಳಿಂದ ಸಾಗರ ರಸ್ತೆಯಲ್ಲಿರುವ ಬಸ್ ಡಿಪೋಗೆ ಮುತ್ತಿಗೆ … [Read more...] about ವಿದ್ಯಾರ್ಥಿಗಳಿಂದ ಸಾಗರ ರಸ್ತೆಯಲ್ಲಿರುವ ಬಸ್ ಡಿಪೋಗೆ ಮುತ್ತಿಗೆ
ಬಿಎಸ್ ಸಿಯಲ್ಲಿ ಎಸ್ಡಿಎಂ ವಿದ್ಯಾರ್ಥಿಗಳ ಸಾಧನೆ 2022
ಬಿಎಸ್ ಸಿಯಲ್ಲಿ ಎಸ್ಡಿಎಂ ವಿದ್ಯಾರ್ಥಿಗಳ ಸಾಧನೆಹೊನ್ನಾವರ: ಕ.ವಿ.ವಿ. ಧಾರವಾಡ ಇವರು ನಡೆಸಿದ ಬಿ.ಎಸ್ಸಿ. ಪದವಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ. ಪಿ. ಇ. ಸೊಸೈಟಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಬಿ.ಎಸ್ಸಿ. 6 ನೇ ಸಮಿಸ್ಟರ್ನ 74 ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವುದರ ಮೂಲಕ ಶೇ. 94.12 ಫಲಿತಾಂಶ ದಾಖಲಾಗಿದೆ.ಆಶ್ರಿತಾ ಹೆಗಡೆ ಶೇ.93.89, ಓಫಿಯಾ ಸಾಬ್ … [Read more...] about ಬಿಎಸ್ ಸಿಯಲ್ಲಿ ಎಸ್ಡಿಎಂ ವಿದ್ಯಾರ್ಥಿಗಳ ಸಾಧನೆ 2022
ಎಂ ಇ ಎಸ್ ವಾಣಿಜ್ಯ ಕಾಲೇಜ್ ಶೇ.100 ಸಾಧನೆ
ಎಂ ಇ ಎಸ್ ವಾಣಿಜ್ಯ ಕಾಲೇಜ್ ಶೇ.100 ಸಾಧನೆಶಿರಸಿ: ಅಗಷ್ಟ 2022 ರಲ್ಲಿ ಜರುಗಿದ ಎಂ.ಕಾಂ 4 ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶಿರಸಿಯ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ ಶೇ. 100 ಆಗಿರುತ್ತದೆ.ಪರೀಕ್ಷೆಗೆ ಒಟ್ಟೂ 35 ವಿದ್ಯಾರ್ಥಿಗಳು ಕುಳಿತಿದ್ದು ಎಲ್ಲ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.ಕಾಲೇಜಿಗೆ ಕುಮಾರಿ ಪೂಜಾ ದತ್ತಾತ್ರೇಯ ಭಂಡಾರಿ (ಶೇ.72.6) ಪ್ರಥಮ ಸ್ಥಾನ, ಕುಮಾರಿ … [Read more...] about ಎಂ ಇ ಎಸ್ ವಾಣಿಜ್ಯ ಕಾಲೇಜ್ ಶೇ.100 ಸಾಧನೆ



