ಹಳಿಯಾಳ:- ಪಟ್ಟಣದ ಸರ್ಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಸಮಿತಿ ವತಿಯಿಂದ ಆಯೋಜಿಸಿದ್ದ ಕೋವಿಡ್ - 19 ಲಸಿಕಾ ನೊಂದಣಿ ಅಭಿಯಾನ ಕಾರ್ಯಕ್ರಮವನ್ನು ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ ಚಾಲನೆ ನೀಡಿದರು.ಅಭಿಯಾನಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು ಈಗಾಗಲೇ ಕೋವಿಡ್-19 ಎರಡನೇ ಅಲೆ ಆರಂಭವಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಗಳನ್ನು ಬಳಸಬೇಕು. ಅದೇ ರೀತಿ ಸಾರ್ವಜನಿಕರಿಗೆ ಇದರ ಬಗ್ಗೆ ಅರಿವು ಮೂಡಿಸುವಲ್ಲಿಯೂ ಎಲ್ಲರೂ ಪರಸ್ಪರ ಸಹಕಾರ … [Read more...] about ಕೊವಿಡ್ ಲಸಿಕಾ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಮಾಜಿ ಶಾಸಕ ಸುನೀಲ್ ಹೆಗಡೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಜಯ ಕರ್ನಾಟಕ ಸಂಘಟನೆಯ ಹಳಿಯಾಳ ತಾಲೂಕಿಗೆ ನೂತನ ಪದಾಧಿಕಾರಿಗಳ ಆಯ್ಕೆ
ಹಳಿಯಾಳ :- ಪಟ್ಟಣದ ಬಸ್ ನಿಲ್ದಾಣ ರಸ್ತೆಯಲ್ಲಿರುವ ಜಯ ಕರ್ನಾಟಕ ಸಂಘಟನೆಯ ಕಚೇರಿಯಲ್ಲಿ ಹಳಿಯಾಳ ತಾಲೂಕಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆದು ಹಳಿಯಾಳ ತಾಲೂಕಿನ ನೂತನ ತಾಲೂಕಾಧ್ಯಕ್ಷರಾಗಿ ಅಮರ ಪಳನಿಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.ಜಯ ಕರ್ನಾಟಕ ಸಂಘಟನೆಯ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪದಾಧಿಕಾರಿಗಳ ಆಯ್ಕೆ, ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮ … [Read more...] about ಜಯ ಕರ್ನಾಟಕ ಸಂಘಟನೆಯ ಹಳಿಯಾಳ ತಾಲೂಕಿಗೆ ನೂತನ ಪದಾಧಿಕಾರಿಗಳ ಆಯ್ಕೆ
ಸಮಾಜಮುಖಿ ಕೆಲಸವೂ ಜನರಲ್ಲಿ ಮಾರಕ ರೋಗದಂತೆ ಹರಡಿ ಸಮಾಜದ ಏಳಿಗೆಯಾಗಬೇಕು- ಡಾ. ಸವಿತಾ ಕಾಮತ’
ಭಟ್ಕಳ: ಸಮಾಜದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಗುರುಸ್ಥಾನದಲ್ಲಿರುವವರಿಂದ ಸಮಾಜಕ್ಕೆ ಏನಾದರು ಸಂದೇಶ ರವಾನಯಾಗಿದ್ದಲ್ಲಿ ಅದು ಪರಿಣಾಮಕಾರಿ ಹರಡಲಿದೆ ಎಂದು ಭಟ್ಕಳ ತಾಲೂಕಾಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ ತಿಳಿಸಿದರು. ಅವರು ಸೋಮವಾರದಂದು ಇಲ್ಲಿನ ಭಟ್ಕಳ ಸರಕಾರಿ ತಾಲೂಕಾಸ್ಪತ್ರೆಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಭಟ್ಕಳ ಘಟಕ, ಲಯನ್ಸ ಕ್ಲಬ್ ಮುರ್ಡೇಶ್ವರ, ತಾಲೂಕಾ ಆಸ್ಪತ್ರೆ ಭಟ್ಕಳ ಹಾಗೂ ಉಡುಪಿ ರಕ್ತನಿಧಿ ಇವರ ಜಂಟಿ … [Read more...] about ಸಮಾಜಮುಖಿ ಕೆಲಸವೂ ಜನರಲ್ಲಿ ಮಾರಕ ರೋಗದಂತೆ ಹರಡಿ ಸಮಾಜದ ಏಳಿಗೆಯಾಗಬೇಕು- ಡಾ. ಸವಿತಾ ಕಾಮತ’
ಭಟ್ಕಳದ ವಿದ್ಯಾರ್ಥಿನಿಯರ ಅಶ್ಲೀಲ, ಅಸಭ್ಯ ವಾಟ್ಸಾಪ್ ಆಡಿಯೋ ಸಂಭಾಷಣೆ ವೈರಲ್ :ಭಟ್ಕಳದ ಟ್ರೋಲ್ ಪೇಜ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ ಈ ವಿಷಯ
ಭಟ್ಕಳ: ರಾಜ್ಯದಲ್ಲಿ ಸಿಡಿ ಪ್ರಕರಣ ಸದ್ಯ ಒಂದು ಹಂತಕ್ಕೆ ತಲುಪಿದರೆ, ಈಗ ಭಟ್ಕಳದಲ್ಲಿ ಕಾಲೇಜು ಯುವತಿಯೋರ್ವಳ ಆಡಿಯೋ ಹವಾ ಜೋರಾಗಿದೆ. ಭಟ್ಕಳ ಜನತೆಗೆ ಸದ್ಯ ಆಡಿಯೋದಲ್ಲಿರುವ ಸಾಹುಕಾರ್ತಿ ಯಾರೆಂದು ಕುತೂಹಲ ಮೂಡಿಸಿದ್ದು, ಈಗ ಎಲ್ಲೆಡೆ ಇದೇ ವಿಷಯದ ಕುರಿತು ಚರ್ಚೆಯಾಗುತ್ತಿದ್ದು . ಟ್ರೋಲ್ ಪೇಜ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ ಈ ವಿಷಯ ಹೌದು, ಕೆಲದಿನಗಳ ಹಿಂದಷ್ಟೇ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳತಿಯೊಂದಿಗೆ ಮಾತನಾಡಿದ ವಾಟ್ಸಾಪ್ ಆಡಿಯೋ ಇದೀಗ … [Read more...] about ಭಟ್ಕಳದ ವಿದ್ಯಾರ್ಥಿನಿಯರ ಅಶ್ಲೀಲ, ಅಸಭ್ಯ ವಾಟ್ಸಾಪ್ ಆಡಿಯೋ ಸಂಭಾಷಣೆ ವೈರಲ್ :ಭಟ್ಕಳದ ಟ್ರೋಲ್ ಪೇಜ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ ಈ ವಿಷಯ
ಹಳದೀಪುರ ಸಮೀಪ ಬೀಗ ಮುರಿದು ಅಂಗಡಿ ಕಳ್ಳತನ
ಹೊನ್ನಾವರ: ತಾಲೂಕಿನ ಹಳದೀಪುರ ಗ್ರಾಮದ ಅಗ್ರಹಾರ ನವೀಲಗೋಣ ತಿರುವಿನ ಸಮೀಪದ ಕಿರಾಣೆ ಅಂಗಡಿಯೊಂದರ ಬೀಗ ಮುರಿದು ಕಳ್ಳರು ಕೈ ಚಳಕ ತೋರಿ ನಗದು ಹಣ ಹೊತ್ತೊಯ್ದ ಘಟನೆ ವರದಿಯಾಗಿದೆ.ನಿತ್ಯಾನಂದ ಪೈ ಎನ್ನುವವರಿಗೆ ಸೇರಿದ ಕಿರಾಣಿ ಅಂಗಡಿಯ ಶಟರ್ ಅಳವಡಿಸಿದ ಬೀಗ ಮುರಿದು ಒಳ್ಳನುಗ್ಗಿದ ಕಳ್ಳರು 1.35 ಲಕ್ಷ ಹಣವನ್ನು ಕದ್ದೊಯ್ದಿದ್ದಾರೆ ಎಂದು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹೊನ್ನಾವರ ಪೋಲಿಸರು ತನಿಖೆ … [Read more...] about ಹಳದೀಪುರ ಸಮೀಪ ಬೀಗ ಮುರಿದು ಅಂಗಡಿ ಕಳ್ಳತನ




