ಶಿರಸಿ ನಗರದಲ್ಲಿ ದ್ವಿಚಕ್ರ ವಾಹನಗಳಿಗೆ ಹೆಡ್ ಲೈಟ್ ,ಹಾರನ್ ಮತ್ತು ಸೈಲೆನ್ಸರ್ ಗಳನ್ನು ಬದಲಾಯಿಸಿಕೊಂಡು ಚಾಲನೆ ವೇಳೆ ಹೆಚ್ಚಿನ ಶಬ್ದ ಉಂಟು ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಸುಮಾರು ೧೦ ಕ್ಕೂ ಹೆಚ್ಚು ವಾಹನಗಳನ್ನು ಡಿಎಸ್ಪಿ ಗೋಪಾಲಕೃಷ್ಣ ನಾಯಕ ಮತ್ತು ಸಿ.ಪಿ.ಐ ಪ್ರದೀಪ್ ಬಿ.ಯು ರವರ ಮಾರ್ಗದರ್ಶನದಲ್ಲಿ ಮಾರುಕಟ್ಟೆ ಠಾಣೆ ಪಿ.ಎಸ್.ಐ ನಾಗಪ್ಪ ವಾಹನಗಳನ್ನು ಜಪ್ತಿ ಪಡಿಸಿಕೊಂಡಿದ್ದು ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ … [Read more...] about ಹೆಡ್ ಲೈಟ್ ಹಾರ್ನ ಮತ್ತು ಸೈಲೆನ್ಸರ್ ಬದಲಿಸಿ ವಾಹನ ಚಲಾಯಿಸುವರಿಗೆ ಶಿರಸಿ ಫೊಲಿಸರಿಂದ ನಡೆಯಿತು ಬಿಸಿ ಮುಟ್ಟಿಸುವ ಕಾರ್ಯಚರಣೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನಾಗೇಶ ವೆಂಕಪ್ಪ ಭಟ್ಟ ನಿಧನ
ಹೊನ್ನಾವರ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಬೆಳ್ಳಿಮಕ್ಕಿ ಶ್ರೀಪಂಚಮುಖಿ ಮುಖ್ಯಪ್ರಾಣ ದೇವಸ್ಥಾನದ ಸಂಸ್ಥಾಪನಾಚಾರ್ಯ ವೇ.ಮೂ. ನಾಗೇಶ ವೆಂಕಪ್ಪ ಭಟ್ಟ (೫೯) ಗುರುವಾರ ಬೆಳಗಿನ ಜಾವ ನಿಧನರಾದರು.ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. … [Read more...] about ನಾಗೇಶ ವೆಂಕಪ್ಪ ಭಟ್ಟ ನಿಧನ
ಭಟ್ಕಳ ಸಹಾಯಕ ಆಯುಕ್ತರಿಂದ ನವೀಕರಣ ಮಾಡಿಸಿಕೊಳ್ಳದ ಅಂಗಡಿಗಳಿಗೆ ಬೀಗ ಮುದ್ರೆ
ಭಟ್ಕಳ: ಸಹಾಯಕ ಆಯುಕ್ತ ಹಾಗೂ ಪುರಸಭಾ ಆಡಳಿತಾಧಿಕಾರಿ ಭರತ್ ಎಸ್. ಅವರು ಇಂದು ದಿಡೀರ್ ಅಂಗಡಿಗಳಿಗೆ ಭೇಟಿ ನೀಡಿ ಅಂಗಡಿಕಾರರ ಲೈಸನ್ಸ್ ಪರಿಶೀಲಿಸಿದರಲ್ಲದೇ ಮೂರು ಬಾರಿ ನೋಟೀಸು ನೀಡಿ ಲೈಸನ್ಸ್ ನವೀಕರಿಸಿಕೊಳ್ಳಲು ಹೇಳಿದ್ದರೂ ಸಹ ನವೀಕರಿಸಿಕೊಳ್ಳದೇ ಇರುವ ಐವರ ಅಂಗಡಿಗಳನ್ನು ಮುಚ್ಚಿಸಿ ಬೀಗ ಹಾಕಿದರು.ನಗರದ ಶಂಶುದ್ಧೀನ್ ಸರ್ಕಲ್ ಹಾಗೂ ಮುಖ್ಯ ರಸ್ತೆಗಳಲ್ಲಿ ದಾಳಿ ನಡೆಸಿದ ಸಹಾಯಕ ಆಯುಕ್ತರು ಹಾಗೂ ಪುರಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಸುಜಯಾ ಸೋಮನ್, ವೇಣುಗೋಪಾಲ … [Read more...] about ಭಟ್ಕಳ ಸಹಾಯಕ ಆಯುಕ್ತರಿಂದ ನವೀಕರಣ ಮಾಡಿಸಿಕೊಳ್ಳದ ಅಂಗಡಿಗಳಿಗೆ ಬೀಗ ಮುದ್ರೆ
ದಾಂಡೇಲಿಯಲ್ಲಿ ಸಾವಿರದ ಗಡಿ ದಾಟಿದ ಕೊರೋನಾ ಸೊಂಕು ಪ್ರಕರಣ ನಿಯತ್ರಂಣ ಮಾಡಲು ಇಲಾಖೆಯಿಂದ ಹರಸಾಹಸ
ದಾಂಡೇಲಿ: ದಾಂಡೇಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಡಿದೆ. ಕೋವಿಡ್-19ರ ಗಂಭೀರತೆ ಅರಿತು ಅದರ ನಿಯಂತ್ರಣಕ್ಕೆ ನಗರದ ಜನರು ಮುಖ್ಯವಾಗಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಮತ್ತು ಸೋಂಕು ಅಂತಿಮ ಹಂತ ತಲುಪುವ ಮೊದಲು ಗಂಟಲು ದ್ರವ ಪರೀಕ್ಷೆ ಮಾಡಿಕೊಳ್ಳುವ ಮೂಲಕ ರೋಗ ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ನುಡಿದರು. ಅವರು ನಗರದ ನಗರ ಸಭೆಯಲ್ಲಿ ಮಂಗಳವಾರ ಪ್ರಗತಿ … [Read more...] about ದಾಂಡೇಲಿಯಲ್ಲಿ ಸಾವಿರದ ಗಡಿ ದಾಟಿದ ಕೊರೋನಾ ಸೊಂಕು ಪ್ರಕರಣ ನಿಯತ್ರಂಣ ಮಾಡಲು ಇಲಾಖೆಯಿಂದ ಹರಸಾಹಸ
ಯಲ್ಲಾಪುರ ಪಟ್ಟಣದ ಚಮಗಾರಕೆರೆ ನಿಲಕ್ಷದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ
ಯಲ್ಲಾಪುರ: ಪಟ್ಟಣದ ಚಮಗಾರಕೆರೆ ಸಂಪೂರ್ಣ ನಿರ್ಲಕ್ಕೆ ಒಳಗಾಗಿದೆ. ನೀರಿನಿಂದ ಕಂಗೊಳಿಸಬೇಕಿದ್ದ ಕೆರೆಯಲ್ಲಿ ಕಳೆತ್ಯಾಜ್ಯ ತುಂಬಿದ್ದು, ಹಸಿರಿನ ಕೆರೆಯಾಗಿ ಗೊಚರಿಸುತ್ತಿದೆ.ಪಟ್ಟಣದ ನೂತನನಗರ ಜಡ್ಡಿಯಲ್ಲಿ ಬಸ್ ನಿಲ್ದಾಣದ ಹಿಂಬಾಗದಲ್ಲಿರುವ ಚಮಗಾರ ಕೆರೆ ಅಭಿವೃದ್ದಿ ವಂಚಿತವಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕಾಟಾಚಾರಕ್ಕೆಂಬAತೆ ಮಳೆಗಾಲದ ಪೂರ್ವದಲ್ಲಿ ಹೂಳೆತ್ತಲಾಗಿತ್ತು. ಕೊನೆಗೆ ಮಳೆಬಂದು ಹೂಳೆತ್ತುವ ಕೆಲಸ ಅಪೂರ್ಣವಾಯಿತು. ಕೆರೆಯ ಹೊರಭಾಗದಲ್ಲಿ ದೊಡ್ಡ ಗಟಾರ … [Read more...] about ಯಲ್ಲಾಪುರ ಪಟ್ಟಣದ ಚಮಗಾರಕೆರೆ ನಿಲಕ್ಷದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ




