ಹಳಿಯಾಳ:- ಕೊರೊನಾ ಮಹಾಮಾರಿ ಕುರಿತು ಜನರಲ್ಲಿ ಉಂಟಾಗಿರುವ ತಪ್ಪು ಕಲ್ಪನೆಗಳನ್ನು ಮೊದಲು ಹೊಗಲಾಡಿಸಬೇಕಿದೆ, ಅಂದಾಗ ಮಾತ್ರ ಜನರು ಇಲಾಖೆಯವರೊಂದಿಗೆ ಸಹಕರಿಸುತ್ತಾರೆ, ಸರಿಯಾದ ಮಾಹಿತಿ ನೀಡುವ ಮೂಲಕ ಈಗ ಕೈಗೊಂಡಿರುವ ಸಮೀಕ್ಷಾ ಕಾರ್ಯ ಯಶಸ್ವಿಯಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಅಭಿಪ್ರಾಯಪಟ್ಟರು. ಪಟ್ಟಣದ ಅಂಚಿನ ಹವಗಿ ಗ್ರಾಮದಲ್ಲಿರುವ ಡಿಗ್ರಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ಸರ್ಕಾರದ … [Read more...] about ಸಮೀಕ್ಷಾ ಕಾರ್ಯಕ್ಕೆ ಎಲ್ಲರೂ ಸಹಕರಿಸಿ – ಕ್ವಾರಂಟೈನ್ ಸರಿಯಾಗಿ ಪಾಲಿಸಿ – ಉಕ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕರೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳ ಕರ್ಕಾ ಚೆಕ್ ಪೊಸ್ಟ್ ಬಳಿ ಅಕ್ರಮ ಮರಳು ಲಾರಿ ವಶಕ್ಕೆ.
ಹಳಿಯಾಳ:- ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಗೋವಾ ನೊಂದಣಿಯ ಮರಳು ಲಾರಿಯನ್ನು ತಾಲೂಕಿನ ಕರ್ಕಾ ಚೆಕ್ಪೊಸ್ಟ್ ಬಳಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಳಿಯಾಳ ಕ್ಷೇತ್ರದಲ್ಲಿ ಅಕ್ರಮ ಮರಳುಗಾರಿಕೆ, ಸಾಗಾಣಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಸಹಾಯಕ ಕಮಿಷನರ್ ಅವರು ಅಕ್ರಮ ಮರಳುಗಾರಿಕೆ ತಡೆಯಲು ಸಂಚಾರಿ ದಳವನ್ನು ಮಾಡಿ ಗಸ್ತು ತಿರುಗುವಂತೆ ಆದೇಶಿಸಿದ್ದದ್ದರು. ಈ ಹಿನ್ನೆಲೆ ಮಧ್ಯರಾತ್ರಿ … [Read more...] about ಹಳಿಯಾಳ ಕರ್ಕಾ ಚೆಕ್ ಪೊಸ್ಟ್ ಬಳಿ ಅಕ್ರಮ ಮರಳು ಲಾರಿ ವಶಕ್ಕೆ.
ರೈಲು ಡಿಕ್ಕಿ ಎರಡು ಕಾಡುಕೋಣ ಸಾವು: ಖಾನಾಪುರ ತಾಲೂಕಿನ ಗುಂಜಿ ಸಮೀಪ ದುರ್ಘಟನೆ.
ಖಾನಾಪುರ: ಲಾಕಡೌನ ನಂತರ ರೇಲ್ವೆ ಸಂಚಾರ ಪುನಃ ಪ್ರಾರಂಭವಾದ ಕೂಡಲೇ ಗುಂಜಿ ಸಮೀಪದಲ್ಲಿ ಎರಡು ಕಾಡುಕೋಣಗಳನ್ನು ರೈಲು ಬಲಿ ಪಡೆದಿದೆ. ರೈಲ್ವೆ ಅಪ್ಪಳಿಸಿ ಕಾಡುಕೊಣಗಳು ಸಾವಿಗಿಡಾದ ಘಟನೆ ಬೆಳಕಿಗೆ ಬಂದಿದೆ.ತಾಲೂಕಿನ ಗುಂಜಿ-ಲೋಂಡಾ ಮಾರ್ಗದಲ್ಲಿನ ಕುಮ್ಮತವಾಡಿಯಲ್ಲಿ ಜರುಗಿದೆ. ಒಂದೇ ಸಮಯದಲ್ಲಿ ಎರಡು ಕಾಡುಕೋಣಗಳು ದುರ್ಮರಣಗೊಂಡಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದ್ದು ಹೀಗೆ ಮಧ್ಯೆ ರಾತ್ರಿಯಲ್ಲಿಯ ಸಮಯದಲ್ಲಿ ರೇಲ್ವೆ ಅಪ್ಪಳಿಸಿದ್ದು, ಇದರಲ್ಲಿ ಒಂದು … [Read more...] about ರೈಲು ಡಿಕ್ಕಿ ಎರಡು ಕಾಡುಕೋಣ ಸಾವು: ಖಾನಾಪುರ ತಾಲೂಕಿನ ಗುಂಜಿ ಸಮೀಪ ದುರ್ಘಟನೆ.
ಹಳಿಯಾಳಕ್ಕೆ ಭಾನುವಾರ ಮತ್ತೊಂದು ಪಾಸಿಟಿವ್ ಶಂಕೆ ? ವಿದೇಶದಿಂದಬಂದವನಲ್ಲಿ_ಸೊಂಕು ?
ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಮೀನು_ಮಾರುಕಟ್ಟೆ (ಫಿಶ್ ಮಾರ್ಕೆಟ್ ) ಸಮೀಪದ ಕಾನ್ವೆಂಟ್ ರೋಡ್_ನಿವಾಸಿ ಎನ್ನಲಾಗಿರುವ ವಿದೇಶದಿಂದ_ಹಿಂದಿರುಗಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ_ಕೊರೊನಾ_ಸೊಂಕು ತಗುಲಿರುವ_ಶಂಕೆ_ವ್ಯಕ್ತವಾಗಿದ್ದು ಸಂಜೆಯ ಹೆಲ್ತ್ ಬುಲೆಟಿನ್ ಈ ಬಗ್ಗೆ ದೃಢಪಡಿಸಬೇಕಿದೆ.ಫಿಲಿಪೈನ್ಸ್ ದೇಶದ_ಮನಿಲಾದಿಂದ ಭಾರತಕ್ಕೆ ಹಿಂದಿರುಗಿದ ಸಂದರ್ಭದಲ್ಲಿ ಏರಪೊರ್ಟನಲ್ಲಿ 7_ದಿನ_ಕ್ವಾರಂಟೈನ್ ಆಗಿ … [Read more...] about ಹಳಿಯಾಳಕ್ಕೆ ಭಾನುವಾರ ಮತ್ತೊಂದು ಪಾಸಿಟಿವ್ ಶಂಕೆ ? ವಿದೇಶದಿಂದಬಂದವನಲ್ಲಿ_ಸೊಂಕು ?
ಭಾರತದ ಪ್ರತ್ಯುತ್ತರಕ್ಕೆ ಪಾಕ್ ಗಡಗಡ ಈವರೆಗೆ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸ.
ದೆಹಲಿ :- ಭಾರತದ ಸೈನ್ಯ ನಡೆಸುತ್ತಿರುವ ಪ್ರತೀಕಾರದ ದಾಳಿಯಲ್ಲಿ ಇದುವರೆಗೂ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸವಾಗಿವೆ ಎಂದು ವರದಿಯಾಗಿದೆ.ರಾಜೌರಿ, ಪೂಂಚ್ ಸೆಕ್ಟರ್ ಬಳಿ ಪಾಕಿಸ್ತಾನ್ #ಆರ್ಮಿಯ ಅಪ್ರಚೋದಿತ ದಾಳಿಗೆ ಭಾರತೀಯ ಸೈನಿಕರು ಈ ಹಿಂದಿನಿಂದಲೂ ಸರಿಯಾಗಿಯೇ ಪ್ರತ್ಯುತ್ತರ ನೀಡುತ್ತಾ ಬಂದಿದ್ದರು ಕೂಡ ಪಾಕಿಸ್ತಾನ ಮಾತ್ರ ತನ್ನ ನರಿ ಬುದ್ದಿ ಬಿಡುತ್ತಿಲ್ಲ.ಈ ದಾಳಿಯಿಂದ ಎಷ್ಟು ಮಂದಿ ಪಾಕಿಸ್ತಾನ್ ಸೈನಿಕರುಹತರಾಗಿದ್ದಾರೆ ಎಂದು ಮಾಹಿತಿ … [Read more...] about ಭಾರತದ ಪ್ರತ್ಯುತ್ತರಕ್ಕೆ ಪಾಕ್ ಗಡಗಡ ಈವರೆಗೆ 10 ಪಾಕಿಸ್ತಾನ್ ಆರ್ಮಿ ಪೋಸ್ಟ್ ಗಳು ಧ್ವಂಸ.




