ಹಳಿಯಾಳ :- ಕೆರಳದಿಂದ ಬಂದು ಹಳಿಯಾಳದಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದಾಗಲೇ ದಿ_7_ರಂದು ಕೊರೊನಾ_ಸೊಂಕಿತನಾಗಿದ್ದ 14_ವರ್ಷದ_ಬಾಲಕ ರೊಗಿ_ಸಂಖ್ಯೆ_ಪಿ_5385_ನ_ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ_ಮಗನಿಗೂ ಸೊಂಕು ತಗುಲಿರುವ ಬಗ್ಗೆ ಶಂಕೆ_ವ್ಯಕ್ತವಾಗಿದ್ದು ಸಂಜೆಯ ಹೆಲ್ತ್_ಬುಲೆಟಿನ್ ಈ ಬಗ್ಗೆ ಖಚಿತಪಡಿಸಬೇಕಿದೆ.ವಿಜಯಪುರ ಮೂಲದವರಾದ ಇವರು ಹಳಿಯಾಳದ ತಮ್ಮ ಅಜ್ಜಿಯ ಮನೆಗೆ ಕೆರಳದಿಂದ ಬಂದಿದ್ದರು. ಆದರೇ ತಾಲೂಕಾಡಳಿತ ಇವರನ್ನು ಮೊದಲೆ ಕ್ವಾರಂಟೈನ್ ಮಾಡಿತ್ತು. … [Read more...] about ಹಳಿಯಾಳದಲ್ಲಿ ಮತ್ತೇರಡು ಖಾತೆ ತೆರೆದ ಕೊರೊನಾ ?ಕೆರಳದಿಂದ ಬಂದ ತಂದೆ ಮಗನಲ್ಲಿ ಸೊಂಕು ಶಂಕೆ ?ಹೆಲ್ತ್ ಬುಲೆಟಿನ್ನತ್ತ ಎಲ್ಲರ ಚಿತ್ತ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳದ ಸಿದ್ದರಾಮೇಶ್ವರಗಲ್ಲಿ ಸೀಲ್ ಡೌನ್ ? ಕೊರೊನಾ ಸೊಂಕು ಶಂಕಿತ ಮಹಿಳೆಯನ್ನು ಕರೆದೊಯ್ದ ಆರೋಗ್ಯ ಇಲಾಖೆ.
ಹಳಿಯಾಳ :- ಹಳಿಯಾಳ ಪಟ್ಟಣದ ಸಿದ್ದರಾಮೇಶ್ವರ ಗಲ್ಲಿ ರಹವಾಸಿ ಎನ್ನಲಾದ ಉದ್ಯೋಗಕ್ಕಾಗಿ ಮಹಾರಾಷ್ಟ್ರ ರಾಜ್ಯಕ್ಕೆ ತೆರಳಿ ವಾಪಸ್ಸಾಗಿದ್ದ ಮಹಿಳೆಯಲ್ಲಿ ಕೊರೊನಾ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿಮಹಿಳೆಯನ್ನು ಆರೋಗ್ಯ_ಇಲಾಖೆ_ಸಿಬ್ಬಂದಿಗಳುಸಂಪೂರ್ಣ_ಸುರಕ್ಷಾ_ವಿಧಾನಗಳನ್ನು_ಬಳಸಿ ಅಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗೆ_ರವಾನಿಸಿದರು.ಹಳಿಯಾಳದ ಈ ಪ್ರದೇಶಕ್ಕೆ ಭೇಟಿ ನೀಡಿದ ಕಾರವಾರ ಸಹಾಯಕ_ಕಮಿಷನರ್ ಎಂ_ಪ್ರಿಯಾಂಗ ಅವರು ಮಹಿಳೆಯ ನಿವಾಸಕ್ಕೆ ಹಾಗೂ ಬಡಾವಣೆಯಲ್ಲಿ ಸೊಂಕು … [Read more...] about ಹಳಿಯಾಳದ ಸಿದ್ದರಾಮೇಶ್ವರಗಲ್ಲಿ ಸೀಲ್ ಡೌನ್ ? ಕೊರೊನಾ ಸೊಂಕು ಶಂಕಿತ ಮಹಿಳೆಯನ್ನು ಕರೆದೊಯ್ದ ಆರೋಗ್ಯ ಇಲಾಖೆ.
ರಾಜ್ಯಸಭಾ_ಚುನಾವಣೆಗೆ_ಸ್ಪರ್ಧೆ ಈರಣ್ಣ ಹಾಗೂ ಅಶೋಕ ಅವರಿಗೆ ಬಿಫಾರ್ಮ ನೀಡಿದ ರಾಜ್ಯಾಧ್ಯಕ್ಷರು.
ಬೆಂಗಳೂರು :- ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಈರಣ್ಣ_ಕಡಾಡಿ ಹಾಗೂ ಅಶೋಕ್_ಗಸ್ತಿ ಅವರಿಗೆ ಇಂದು ರಾಜ್ಯ ಬಿಜೆಪಿ ಕಾರ್ಯಾಲಯವಾದ ಜಗನ್ನಾಥ_ಭವನದಲ್ಲಿ ರಾಜ್ಯಾಧ್ಯಕ್ಷರಾದ_ನಳಿನ್ #ಕುಮಾರ್_ಕಟೀಲ್ ಅವರು ಬಿ_ಫಾರ್ಮ್_ನೀಡಿದರು.ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್ ಮತ್ತು ಇತರ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. … [Read more...] about ರಾಜ್ಯಸಭಾ_ಚುನಾವಣೆಗೆ_ಸ್ಪರ್ಧೆ ಈರಣ್ಣ ಹಾಗೂ ಅಶೋಕ ಅವರಿಗೆ ಬಿಫಾರ್ಮ ನೀಡಿದ ರಾಜ್ಯಾಧ್ಯಕ್ಷರು.
ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್_ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ.
ಬೆಂಗಳೂರು :- ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ನಾಮಪತ್ರ ಸಲ್ಲಿಸಿದರು.ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿರುವ #ಶಾಸಕ_ಆರ್_ವಿ #ದೇಶಪಾಂಡೆ ಅವರು ಖರ್ಗೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲಿದ್ದು, ರಾಜ್ಯಕ್ಕೆ ಹಾಗೂ … [Read more...] about ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್_ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಕೆ.
ಹಳಿಯಾಳಕ್ಕೂ ಕಾಲಿಟ್ಟ ಕೊರೊನಾ ಬಾಲಕನಲ್ಲಿ ಸೊಂಕು ದೃಢ- ಕಾರವಾರದಲ್ಲೊಂದು ಪಾಸಿಟಿವ್
ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯಲ್ಲಿ_ಭಾನುವಾರ ಎರಡು_ಕೊರೊನಾ_ಪ್ರಕರಣ_ದೃಢಪಟ್ಟಿವೆ.ಕೇರಳದಿಂದ_ಹಳಿಯಾಳಕ್ಕೆ_ಬಂದ 14_ವರ್ಷದ ಬಾಲಕನಿಗೂ_ಕೊರೋನಾ_ಸೊಂಕು ಇರುವುದು ದೃಢಪಟ್ಟಿದೆ.ಒಂದೆ ಒಂದು ಪ್ರಕರಣ ಕಾಣದ ಹಳಿಯಾಳದಲ್ಲಿ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದು ಜನರನ್ನು ಆತಂಕಕ್ಕೆ ಇಡು ಮಾಡಿದೆ. ಆದರೇ ಜಿಲ್ಲಾಡಳಿತ ಇವರನ್ನು ಮೊದಲೆ ಕ್ವಾರಂಟೈನ್ ಮಾಡಿದ್ದರಿಂದ ಸೊಂಕು ಹರಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.ಕಾರವಾರ ಮೂಲದ 24 ವರ್ಷದ ಯುವತಿಯಲ್ಲಿ … [Read more...] about ಹಳಿಯಾಳಕ್ಕೂ ಕಾಲಿಟ್ಟ ಕೊರೊನಾ ಬಾಲಕನಲ್ಲಿ ಸೊಂಕು ದೃಢ- ಕಾರವಾರದಲ್ಲೊಂದು ಪಾಸಿಟಿವ್



