• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ಪತ್ರಕರ್ತನ ಬರವಣಿಗೆ ನೇರ ದಿಟ್ಟವಾಗಿರಬೇಕು ಎಂದಿದ್ದ ನಾಜೋಡ ಡಾ.ಪಾಟೀಲ್ ಪುಟ್ಟಪ್ಪ. -2000 ನೇ ಸಾಲಿನಲ್ಲಿ ಹಳಿಯಾಳಕ್ಕೆ ಭೇಟಿ ನೀಡಿದ್ದ ಪಾಪು.

March 18, 2020 by Yogaraj SK Leave a Comment

DR. patil puttappa haliyal visit

ಹಳಿಯಾಳ:- ಅಜಾತಶತ್ರು ಅನ್ನೊ ಪದವೇ ಅರ್ಥವಿಲ್ಲದ್ದು, ಅದರಲ್ಲೂ ಪತ್ರಕರ್ತರು ಆಜಾತಶತ್ರು ಆಗಲು ಸಾಧ್ಯವೇ ಇಲ್ಲ ಅಲ್ಲದೇ ಪತ್ರಕರ್ತನ ಬರವಣಿಗೆ ನೇರ ದಿಟ್ಟವಾಗಿರಬೇಕು ಎಂದು ನಾಡು ಕಂಡ ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಹೇಳಿದ್ದರು ಎಂದು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ, ವಿಜಯ ಸಂದೇಶ ವಾರಪತ್ರಿಕೆ ಸಂಪಾದಕಿ ಸುಮಂಗಲಾ ಅಂಗಡಿಯವರು ಹೇಳಿದರು. ಪಾಟಿಲ್ ಪುಟ್ಟಪ್ಪ ಅವರು 2000ನೇ ಸಾಲಿನ ಅಕ್ಬೋಬರ್ 2 ರಂದು ಹಳಿಯಾಳಕ್ಕೆ ಬಂದಿದ್ದರು ಅವರೊಂದಿಗೆ … [Read more...] about ಪತ್ರಕರ್ತನ ಬರವಣಿಗೆ ನೇರ ದಿಟ್ಟವಾಗಿರಬೇಕು ಎಂದಿದ್ದ ನಾಜೋಡ ಡಾ.ಪಾಟೀಲ್ ಪುಟ್ಟಪ್ಪ. -2000 ನೇ ಸಾಲಿನಲ್ಲಿ ಹಳಿಯಾಳಕ್ಕೆ ಭೇಟಿ ನೀಡಿದ್ದ ಪಾಪು.

*_~ಕೊರೋನಾ ಮುನ್ನೆಚ್ಚರಿಕೆ~

March 18, 2020 by Vishwanath Shetty Leave a Comment

corna virus,COVID -19

ತಿನ್ನಬಾರದು/ಸೇವಿಸಬೇಡಿ*_●ತಂಪು ಪಾನೀಯಗಳು ಬೇಡ●ಐಸ್ಕ್ರೀಂ ಸೇವಿಸಬೇಡಿ●ಹಸಿ ಮಾಂಸ ತಿನ್ನಬಾರದು●ಬೇಹಿಸದೇ ಇರುವ ಆಹಾರ ಸೇವಿಸಬೇಡಿ.●ತಣ್ಣಗಿರುವ ಆಹಾರ ತಿನ್ನಬಾರದು●ಕಾಫೀ, ಟೀ ಸೇವಿಸದಿದ್ದರೆ ಒಳ್ಳೆಯದು.*ತಿನ್ನಬೇಕು/ಸೇವಿಸಬೇಕು*◆ಹೆಚ್ಚು ನೀರನ್ನು ಕುಡಿಯಿರಿ◆ಗಂಟಲು ಒಣಗಲು ಬಿಡಬೇಡಿ◆ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ◆ಅಧಿಕ ಪೋಷಕಾಂಶಗಳನ್ನು ಹೊಂದಿರುವ ಆಹಾರ ಸೇವಿಸಿ◆ಬೂದುಗುಂಬಳಕಾಯಿ, ಸೋರೆಕಾಯಿ, ಮೆಂತೆ ಸೊಪ್ಪು ಸೇವಿಸಿ◆ನುಗ್ಗೆಸೊಪ್ಪು, ಹಾಗಲಕಾಯಿ … [Read more...] about *_~ಕೊರೋನಾ ಮುನ್ನೆಚ್ಚರಿಕೆ~

*ಅರಣ್ಯವಾಸಿಗಳಿಗೆ ಆತಂಕಪಡಿಸುವಂತಿಲ್ಲ ಮದ್ಯಂತರ ಆದೇಶ ಮುಂದುವರೆಸಿದ ಹೈಕೋರ್ಟ್.*

March 18, 2020 by Vishwanath Shetty Leave a Comment

ಶಿರಸಿ:  ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಪ್ರಕ್ರಿಯೆಯಲ್ಲಿ ನ್ಯೂನತೆ ಆಕ್ಷೇಪಿಸಿ, ಅರಣ್ಯ ವಾಸಿಗಳ ಪರವಾಗಿ ಸರ್ಕಾರಕ್ಕೆ ಸೂಕ್ತ ನಿರ್ಧೇಶನ ನೀಡಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿ ( ಪಿ. ಐ. ಎಲ್  ರಿಟಫಿಟೇಶನ್  ೧೧೦೮೩/ ೨೦೧೯ ) ರಲ್ಲಿ ಸರ್ಕಾರವು ಅರಣ್ಯ ವಾಸಿಗಳಿಗೆ ಆತಂಕ ಪಡಿಸಬಾರದೆಂಬ ಈ ಹಿಂದೆ ನೀಡಿದ ಮಧ್ಯಂತರ ಆದೇಶವನ್ನು ಮುಂದುವರಿಸಿ … [Read more...] about *ಅರಣ್ಯವಾಸಿಗಳಿಗೆ ಆತಂಕಪಡಿಸುವಂತಿಲ್ಲ ಮದ್ಯಂತರ ಆದೇಶ ಮುಂದುವರೆಸಿದ ಹೈಕೋರ್ಟ್.*

ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕ ಪರಿಸರವಾದಿಗಳು?;ಉದಯರಾಜ್ ಮೇಸ್ತ ಗಂಭೀರ ಆರೋಪ

March 17, 2020 by Vishwanath Shetty Leave a Comment

Udayaraj Mesta,ಉದಯರಾಜ್ ಮೇಸ್ತ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಜಿಲ್ಲೆ ಭೌಗೋಳಿಕವಾಗಿ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶ ಹೊಂದಿದೆ. ಯಾವುದೇ ಪ್ರದೇಶ ಅಭಿವೃದ್ಧಿ ಯಾಗಬೇಕೆಂದರೆ ಮೂಲಭೂತ ಸೌಲಭ್ಯಗಳಾದ ಸಾರಿಗೆ ವ್ಯವಸ್ಥೆ, ಜಲ ಸಂಪನ್ಮೂಲ , ವಿದ್ಯುತ್, ವೈದ್ಯಕೀಯ ಸೌಲಭ್ಯ, ಶಿಕ್ಷಣ ಸೌಲಭ್ಯ ಕೊರತೆ ಇರಬಾರದು. ಇವುಗಳು ಒಂದಕ್ಕೊಂದು ಅವಲಂಭಿಸಿವೆ. ಹೀಗಿರುವಾಗ ಜಿಲ್ಲೆಗೆ ಯಾವುದೇ ಕೈಗಾರಿಕೆಗಳು ಹಾಗೂ ಅಭಿವೃದ್ಧಿಗೆ ಪೂರಕ ಯೋಜನೆಗಳು ಬಂದರೂ … [Read more...] about ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರಕ ಪರಿಸರವಾದಿಗಳು?;ಉದಯರಾಜ್ ಮೇಸ್ತ ಗಂಭೀರ ಆರೋಪ

ಯಕ್ಷಗಾನ ರಂಗಸ್ಥಳದಲ್ಲಿಯೂ *ಕೊರೊನಾ ಜಾಗೃತಿ ಅಭಿಯಾನ.*

March 17, 2020 by Vishwanath Shetty Leave a Comment

ಸಾಲಿಗ್ರಾಮ ಮೇಳ* ದ ರಂಗ ವೇದಿಕೆಯಲ್ಲಿ ಕೊರೊನಾ ಜಾಗೃತಿಯನ್ನು ಮೂಡಿಸುವ ದೃಷ್ಟಿಯಿಂದ ಮೇಳದ ವತಿಯಿಂದ ಜಾಗೃತಿ ಅಭಿಯಾನ ಪ್ರತಿ ನಿತ್ಯವೂ ಮಾಡುತ್ತಿದೆ. ಮೇಳದ ಮುನ್ನೋಟದ ಬಗ್ಗೆ ಹೇಳುವ ಸಮಯದಲ್ಲಿ ಕೊರೊನಾ ಕುರಿತು *ಬಳ್ಕೂರು ಕೃಷ್ಣಯಾಜಿ* ಯವರು ಮೇಳದ ಪ್ರತಿನಿಧಿಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ … [Read more...] about ಯಕ್ಷಗಾನ ರಂಗಸ್ಥಳದಲ್ಲಿಯೂ *ಕೊರೊನಾ ಜಾಗೃತಿ ಅಭಿಯಾನ.*

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,724 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar