ಅಕ್ರೋಟ್ (ವಾಲ್ ನಟ್ಸ್)\ಆಕ್ಷೋಟ್,ಆಕ್ಷೋಡ್,ಅಕ್ರೋಡ್, ಅಕೋಟ್, ಅಖ್ರೋಟಾ, ಆಕ್ಷೋಲಮ್ ಎಂಬ ಹೆಸರುಗಳಿಂದ ಕರೆಯುತ್ತಾರೆ.ಭಾರತ,ನೇಪಾಳ,ಚೀನಾ,ಆಫ್ಗಾನಿಸ್ತಾನ್,ಬರ್ಮಾ,ಮಲೇಷಿಯಾ,ಇಂಡೋನೇಷಿಯಾ ಇನ್ನು ಮುಂತಾದ ದೇಶಗಳಲ್ಲಿ ಬೆಳೆಯುತ್ತಾರೆ.ಈ ವೃಕ್ಷವು ಸುಮಾರು 20 ರಿಂದ 30 ಅಡಿ ಎತ್ತರ ಬೆಳೆಯುತ್ತದೆ.ಅಕ್ರೋಟದಲ್ಲಿ ಅಧಿಕವಾಗಿ ಪ್ರೋಟೀನ್ಸ್, ವಿಟಮಿನ್ಸ್,ಕ್ಯಾಲರಿ,ಪಾಸ್ಪರಸ್,ಮ್ಯಾಂಗನೀಸ್, ಕಾಪರ್,ಕ್ಯಾಲ್ಸಿಯಂ,ಐರನ್,ಫೈಬರ್, ಇವೆಲ್ಲವೂ ಒಂದರಲ್ಲಿ ಇರುವುದು … [Read more...] about ದಿನಕ್ಕೊಂದು ವಾಲ್ ನಟ್(ಅಕ್ರೋಟ್ ) ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗೊಂದಲದ ಗೂಡಾಗಿ ರದ್ದಾದ ಜೋಯಿಡಾ ಗ್ರಾ.ಪಂ.ಗ್ರಾಮಸಭೆ
ಜೋಯಿಡಾ :- ಜೋಯಿಡಾದ ಕುಣಬಿ ಭವನದಲ್ಲಿ ಇಂದು ಸೋಮವಾರ ಜೋಯಿಡಾ ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು, ಸಮಯಕ್ಕೆ ಸರಿಯಾಗಿ ಜನಪ್ರತಿನಿಧಿಗಳು ಬಾರದೆ ಅಂತಿಮವಾಗಿ ಸಭೆ ರದ್ದಾಯಿತು. ಜೋಯಿಡಾ ಗ್ರಾ.ಪಂ.ವ್ಯಾಪ್ತಿಯಲ್ಲಿ ವೃದ್ದರೊಬ್ಬರು ತೀರಿಕೊಂಡ ಕಾರಣ ಕೆಲ ಜನಪ್ರತಿನಿಧಿಗಳು ಸಭೆಗೆ ಹಾಜರಾಗದ ಕಾರಣ ಜೋಯಿಡಾ ಗ್ರಾ.ಪಂದವರು ಸಭೆ ಮುಂದೆ ಹಾಕೋಣ ಎಂದಾಗ ಜನರು ಕೂಗಾಡಿದರು. ನಾವು ನೀವು ಹೇಳಿದಂತೆ ಕೇಳಿ ಸಾಕಾಗಿದೆ,ಇಂದೇ ಗ್ರಾಮ ಸಭೆ ನಡೆಸಿ ಎಂದು … [Read more...] about ಗೊಂದಲದ ಗೂಡಾಗಿ ರದ್ದಾದ ಜೋಯಿಡಾ ಗ್ರಾ.ಪಂ.ಗ್ರಾಮಸಭೆ
ನದಿಯಲ್ಲಿ ತೇಲುತ್ತಿದ್ದ ಸೂಟಕೇಸ್ ತೆರೆದು ನೋಡಿ ಕಂಗಾಲಾದ ಮೀನುಗಾರ
ಬ್ಯಾಂಕಾಕ್: ಕೇಂದ್ರ ಥಾಯ್ಲೆಂಡ್ನ ಕಂಪೇಂಗ್ ಫೆಟ್ನಲ್ಲಿರುವ ಪಿಂಗ್ ನದಿಯಲ್ಲಿ ಮಿನುಗಾರಿಕೆಗೆ ತೆರಳಿದ್ದ ಮಿನುಗಾರನಿಗೆ ತೇಲುತ್ತಿದ್ದ ಕಪ್ಪು ಬಣ್ಣದ ಸೂಟ್ಕೇಸ್ಕಂಡಿದ್ದು ಅದನ್ನು ತೆರೆದು ನೋಡಿ ಆತ ಸುಸ್ತಾಗಿದ್ದಾನೆ.ಈ ಸೂಟಕೆಸ್ ನಲ್ಲಿ ಯಾವುದೇ ವಸ್ತುಗಳಿರದೇ ವ್ಯಕ್ತಿಯ ದೇಹವೊಂದು ಪತ್ತೆಯಾಗಿದ್ದು ಮೃತನನ್ನು ವಾಂಗ್ ಜುನ್ ಎಂದು ಗುರುತಿಸಲಾಗಿದೆ.ಇದು ಕೊಲೆ ಎಂದು ಶಂಕಿಸಲಾಗಿದ್ದು, ವಾಂಗ್ ಜುನ್ ಪತ್ನಿ ಜುಹಾ ಬಿಂಗ್(28) ಕೂಡ … [Read more...] about ನದಿಯಲ್ಲಿ ತೇಲುತ್ತಿದ್ದ ಸೂಟಕೇಸ್ ತೆರೆದು ನೋಡಿ ಕಂಗಾಲಾದ ಮೀನುಗಾರ
ಪಿಕನಿಕ್ ಹೋಗಿದ್ದ ಯುವಕ ನೀರು ಪಾಲು
ಜೋಯಿಡಾ :- ತಾಲೂಕಿನ ಗಣೇಶಗುಡಿ ಕಾಳಿ ನದಿಯ ಬಳಿ ಪಿಕನಿಕ್ ಗೆ ತೆರಳಿದ್ದ ಯುವಕನೋರ್ವ ಕಾಲು ಜಾರಿ ನದಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.ದಾಂಡೇಲಿಯ ಸುಭಾಷ ನಗರದ ರಿಯಾಜ್ ಅಬ್ದುಲ್ ಜುಂಜುವಾಡಕರ ಮೃತ ವ್ಯೆಕ್ತಿಯಾಗಿದ್ದು, ಗಣೇಶಗುಡಿ ವಿಜಿಲಿಂಗ್ ವುಡ್ ರೆಸಾರ್ಟ್ ಹೋಗುವ ರಸ್ತೆಯ ಪಕ್ಕದಲ್ಲಿ ನದಿ ನೀರಿನ ಬಳಿ ಊಟ ಮಾಡಿ ಕೈ ತೊಳೆಯುವ ಸಂದರ್ಭದಲ್ಲಿ ಕಾಲು ಜಾರಿ ನದಿ ನೀರಿಗೆ ಬಿದ್ದು ಈಜಲು ಬರದೆ ಸುಳಿಗೆ ಸಿಕ್ಕಿ ಯುವಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು … [Read more...] about ಪಿಕನಿಕ್ ಹೋಗಿದ್ದ ಯುವಕ ನೀರು ಪಾಲು
ಅಗ್ನಿ ದುರಂತಕ್ಕೆ ಒಳಗಾದ ಕುಟುಂಬಕ್ಕೆ ಮಾಜಿ ಶಾಸಕರಿಂದ ಚೆಕ್ ವಿತರಣೆ.
ಹೊನ್ನಾವರ ತಾಲೂಕಿನ ಮಾಳಕೋಡಿನಲ್ಲಿ ಅಗ್ನಿದುರಂತಕ್ಕೀಡಾದ ಮನೆಗಳಿಗೆ ತೆರಳಿ ಕೆ.ಡಿ.ಸಿ.ಸಿ. ಬ್ಯಾಂಕ್ ಮತ್ತು ಜನತಾ ಕೋಆಪರೇಟಿವ್ ಬ್ಯಾಂಕ್ ಭಟ್ಕಳ ಇವರಿಂದ ನಾಲ್ಕು ಕುಟುಂಬಗಳಿಗೆ ತಲಾ 10,000.00 ರದಂತೆ ಒಟ್ಟೂ 80,000.00 ಚೆಕ್ಕನ್ನು ನೀಡಿ ಸಾಂತ್ವನ ಹೇಳಿದ ಭಟ್ಕಳ-ಹೊನ್ನಾವರ ಕ್ಷೇತ್ರದ ಮಾಜಿ ಶಾಸಕ ಮಂಕಾಳ ವೈದ್ಯ ಜನತಾ ಕೊ ಆಪರೇಟೀವ್ ಬ್ಯಾಂಕ್ ಅಧ್ಯಕ್ಷರು ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರು ಆಗಿರುದರಿಂದ ಬ್ಯಾಂಕಿನಿಂದ ಧನಸಹಾಯ ಒದಗಿಸುವ ಮೂಲಕ … [Read more...] about ಅಗ್ನಿ ದುರಂತಕ್ಕೆ ಒಳಗಾದ ಕುಟುಂಬಕ್ಕೆ ಮಾಜಿ ಶಾಸಕರಿಂದ ಚೆಕ್ ವಿತರಣೆ.




