ಕುಮಟಾ ; ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೋನ್ನಂವ್ ನ ವಿದ್ಯಾರ್ಥಿನಿ ಲಕ್ಷ್ಮಿ ಪರಮೇಶ್ವರ್ ಉಪ್ಪಾರ್ ಎಂದಿನಂತೆ ಮನೆಯಿಂದ ಕುಮಟಾದ ಗುಡಿಗಾರಗಲ್ಲಿ ಶಾಲೆಗೆ ಹೋಗುತ್ತಿದ್ದಾಗ ಆಕೆಗೆ ರಸ್ತೆಯಲ್ಲಿ ಹಣದ ಕಟ್ಟು ಬಿದ್ದಿರುವುದು ಕಂಡಿದೆ. ತಕ್ಷಣ ಆ ಹಣವನ್ನ ತೆಗೆದುಕೊಂಡ ವಿದ್ಯಾರ್ಥಿನಿ ಶಾಲೆಗೆ ಹೋಗಿ ಶಿಕ್ಷಕರ ಬಳಿ ಕೊಟ್ಟಿದ್ದಾಳೆ ನಾನು ಶಾಲೆಗೆ ಬರುವಾಗ ಈ ಹಣ ಸಿಕ್ಕಿದೆ ಎಂದು ಹೇಳಿದ್ದಾಳೆ. ಆದರೆ ಹಣ ಕಳೆದುಕೊಂಡವರು ಯಾರು ಎನ್ನುವುದು ಯಾರಿಗೂ … [Read more...] about *ವಿದ್ಯಾರ್ಥಿನಿಗೆ ಸಿಕ್ಕ ಹಣವನ್ನ ಮರಳಿಸಿದ ಶಿಕ್ಷಕರು ವಿದ್ಯಾರ್ಥಿಯ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ*
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಫೆ.೧೯ ರಂದು ಹಳಿಯಾಳದಲ್ಲಿ ಜಿಲ್ಲಾ ಮಟ್ಟದ ಶಿವಾಜಿ ಜಯಂತಿ.
ಹಳಿಯಾಳ:- ಫೆ.ದಿ.19 ರಂದು ಹಳಿಯಾಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ “ಶಿವಾಜಿ ಜಯಂತಿ” ಸರ್ಕಾರಿ ಕಾರ್ಯಕ್ರಮ ಆಯೋಜನೆಯ ಕುರಿತು ಮರಾಠಾ ಸಮುದಾಯ, ಜನಪ್ರತಿನಿಧಿಗಳು, ಪಟ್ಟಣದ ವಿವಿಧ ಸಂಘಟನೆಗಳೊಂದಿಗೆ ಮಿನಿ ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಿಂಹಪಾಲು ಮರಾಠಾ ಸಮುದಾಯವನ್ನು ಹೊಂದಿರುವ ಹಳಿಯಾಳದಲ್ಲಿ ವಿವಿಧ ಮರಾಠಾ, ಮಹಿಳಾ ಸಂಘಟನೆಗಳು ಇದ್ದು ದಿ.19 ರಂದು ಎಲ್ಲರೂ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಜಯಂತಿಯನ್ನು ವಿವಿಧ ಕಡೆಗಳಲ್ಲಿ … [Read more...] about ಫೆ.೧೯ ರಂದು ಹಳಿಯಾಳದಲ್ಲಿ ಜಿಲ್ಲಾ ಮಟ್ಟದ ಶಿವಾಜಿ ಜಯಂತಿ.
ಹಳಿಯಾಳದ ಡಿಗ್ರಿ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಅಪರಾಧ ತಡೆ ಮಾಸಾಚರಣೆ- ದಾಖಲೆ ಇಲ್ಲದೇ ವಾಹನ ಚಾಲನೆ ಬೇಡ- ಎಸ್ಪಿ ಶಿವಪ್ರಕಾಶ ದೇವರಾಜ ಕರೆ.
ಹಳಿಯಾಳ:- ಪ್ರತಿಯೊಬ್ಬರು ರಸ್ತೆ, ಸಾರಿಗೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು, ಲೈಸನ್ಸ್, ವಿಮೆ ಇನ್ನಿತರ ದಾಖಲಾತಿಗಳನ್ನು ಮಾಡಿಸದೆ ವಾಹನಗಳನ್ನು ಚಲಾಯಿಸಲೆಬೇಡಿ ಎಂದು ಕರೆ ನೀಡಿರುವ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ(ಎಸ್ಪಿ) ಶಿವಪ್ರಕಾಶ ದೇವರಾಜ ಅವರು ನಮ್ಮ ಅಮೂಲ್ಯವಾದ ಜೀವಕ್ಕೆ ನಾವೆ ಹೊಣೆಗಾರರಿದ್ದೇವೆಂಬುದನ್ನು ಎಲ್ಲರೂ ಅರಿತುಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದಿದ್ದಾರೆ. ಅವರು ಪಟ್ಟಣದ ಅಂಚಿನ ಹವಗಿ ಪ್ರಥಮ ದರ್ಜೆ … [Read more...] about ಹಳಿಯಾಳದ ಡಿಗ್ರಿ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಅಪರಾಧ ತಡೆ ಮಾಸಾಚರಣೆ- ದಾಖಲೆ ಇಲ್ಲದೇ ವಾಹನ ಚಾಲನೆ ಬೇಡ- ಎಸ್ಪಿ ಶಿವಪ್ರಕಾಶ ದೇವರಾಜ ಕರೆ.
ಕಾಮಕಸ್ತೂರಿಯ ಔಷಧಿ ಗುಣಗಳು
ಕಾಮಕಸ್ತೂರಿರುದ್ರಜಡಾ ಕರ್ಫುರಾ ತುಳಸಿ ಕಮಗಗ್ಗಿಲಿ ಸಜ್ಜಮುಕ್ಕ ತಿರುನೇಟ್ರ ಪಚೈ ತಿರುವಾಚಿ ಎಂಬ ಹೆಸರುಗಳಿಂದ ಕರೆಯುತ್ತಾರೆ.ಕಾಮಕಸ್ತೂರಿ ಗಿಡವು ತನ್ನ ಒಡಲಲ್ಲಿ ಅಗಾಧವಾದ ಔಷಧೀಯಗುಣವನ್ನು ತುಂಬಿಕೊಂಡಿದೆ.ಅಷ್ಟೇ ಅಲ್ಲದೆ ಇದೊಂದು ಸುಗಂಧ ದ್ರವ್ಯ ತುಂಬಿರುವ ಗಿಡವು ಹೌದು.ಈ ಗಿಡವು ಶಿವನಿಗೆ ತುಂಬಾ ಪ್ರಿಯವಾದದ್ದು.ಇದರ ಎಲೆಗಳಿಂದ ಮಾಲೆ ತಯಾರಿಸಿ ವಿಶೇಷ ಪೂಜೆಗಳಲ್ಲಿ ಶಿವನನ್ನು ಅಲಂಕರಿಸುತ್ತಾರೆ.ಅದಕ್ಕೆ ಇದನ್ನು"ರುದ್ರಜಡಾ"ಎಂದು ಕರೆಯುತ್ತಾರೆ.ಈ ಸಸ್ಯವು ಮನೆ … [Read more...] about ಕಾಮಕಸ್ತೂರಿಯ ಔಷಧಿ ಗುಣಗಳು
ಕಾಸರಕೋಡ ಬಂದರ ನಿರ್ಮಾಣ ಕಾಮಗಾರಿಗೆ ಗುತ್ತಿಗೆದಾರ ಕಂಪನಿಯವರ ಭಾರಿ ವಾಹನ ಪ್ರವೇಶಕ್ಕೆ ಸಾರ್ವಜನಿಕರಿಂದ ವಿರೋಧ.
ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಾರ್ಯಚಟುವಟಿಕೆಗೆ ಬೇಕಾದ ಬ್ರಹತ ಗಾತ್ರದ ಸಲಕರಣೆಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಸ್ಥಳಿಯರು ವಾಹನವನ್ನು ಅಡ್ಡಗಟ್ಟಿ ಕಂಪನಿಯ ಕಾರ್ಯಚಟುವಟಿಕೆಯನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ ಘಟನೆ ಕಾಸರಕೋಡದ ಟೊಂಕಾದಲ್ಲಿ ಬುಧವಾರ ರಾತ್ರಿ ಸಂಭವಿಸಿದೆವಿವಿಧ ಮೀನುಗಾರಿಕಾ ಸಂಘಟನೆಗಳ ಮುಖಂಡರು ,ಊರ ನಾಗರಿಕರು ಈ ವೇಳೆ ಪಾಲ್ಗೊಂಡು ಕಂಪನಿಗೆ ನೀಡಿದ ಗುತ್ತಿಗೆಯನ್ನು ರದ್ದುಗೊಳಿಸಿ ಅವರ ಎಲ್ಲಾ … [Read more...] about ಕಾಸರಕೋಡ ಬಂದರ ನಿರ್ಮಾಣ ಕಾಮಗಾರಿಗೆ ಗುತ್ತಿಗೆದಾರ ಕಂಪನಿಯವರ ಭಾರಿ ವಾಹನ ಪ್ರವೇಶಕ್ಕೆ ಸಾರ್ವಜನಿಕರಿಂದ ವಿರೋಧ.




