ಹೊನ್ನಾವರ ತಾಲೂಕಿನ ಕೆಳಗಿನೂರು ನೂತನವಾಗಿ ನಿರ್ಮಾಣವಾಗಿರುವ ಒಕ್ಕಲಿಗರ ಸಮುದಾಯ ಭವನವನ್ನು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆ ನೇರವೇರಿತು. ಎರಡು ಸಮುದಾಯದ ಸ್ವಾಮಿಗಳು, ಶಾಖಾ ಮಠದ ಸ್ವಾಮಿಜಿಗಳ ಉಪಸ್ಥಿತಿಯಲ್ಲಿ ಭವ್ಯ ಸಮುದಾಯ ಭವನ ಲೋಕಾರ್ಪಣೆಗೊಂಡಿತು. ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ ಉಪಮುಖ್ಯಮಂತ್ರಿ ಸಿ ಅಶ್ವತನಾರಾಯಣ ಮಾತನಾಡಿ … [Read more...] about ಡಿಸಿಎಂ ಕರವೇ ರಾಜ್ಯಧ್ಯಕ್ಷ ಸಮುದಾಯದ ಸಭಾಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಒಕ್ಕಲಿಗ ಸಮುದಾಯ ಭವನ ಉದ್ಗಾಟನೆ ನೇರವೇರಿಸಿದ ಶ್ರೀ ನಿರ್ಮಲಾನಂದ ಶ್ರೀಗಳು.
ಒಕ್ಕಲಿಗ ಸಮಾಜದ ಅಭಿಮಾನ ಹಾಗೂ ಶ್ರಮದ ದ್ಯೋತಕವಾಗಿ ನಿರ್ಮಾಣವಾದ ಸಮುದಾಯಭವನದ ಉದ್ಘಾಟನೆ ಅದ್ದೂರಿಯಾಗಿ ನೇರವೇರಿತು. ಸಭಾಭವನವನ್ನು ಉದ್ಘಾಟನೆಯನ್ನು ನೇರವೇರಿಸಿದ ಆದಿಚುಂಚನಗಿರಿ ಮಠದ 7ನೇ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳು ಮಾರ್ಗದರ್ಶನ ಮಾಡಿ ವ್ಯಕ್ತಿಗಳ ಶಕ್ತಿ ಒಂದೆಡೆ ಪ್ರವಹಿಸಿದಾಗ ಸಂಘಟನೆಯಾಗುತ್ತದೆ. ಸಂಸ್ಕಾರ ಸಿಗುತ್ತದೆ, ಇಂತಹ ಒಳ್ಳೆಯ ಘಟನೆಗಳಿಂದ ಸಮಾಜಕ್ಕೆ, ದೇಶಕ್ಕೆ ಒಳಿತಾಗುತ್ತದೆ. ಅದಕ್ಕೊಬ್ಬ ಗುರು ಇದ್ದರೆ ಸಮಾಜ ಏಳ್ಗೆ … [Read more...] about ಒಕ್ಕಲಿಗ ಸಮುದಾಯ ಭವನ ಉದ್ಗಾಟನೆ ನೇರವೇರಿಸಿದ ಶ್ರೀ ನಿರ್ಮಲಾನಂದ ಶ್ರೀಗಳು.
ಆಯಾ ಜಿಲ್ಲೆಯವರೆ ಉಸ್ತುವಾರಿ ಸಚೀವರಾಗಿ ನೇಮಕ. ಜನಪರ ಯೋಜನೆ ಜಾರಿಗೆ ತರಲಿದೆ ಡಿಸಿಎಂ. ವಿಶ್ವಾಸ .
ರಾಜ್ಯದಲ್ಲಿ ಸದೃಡ ಹಾಗೂ ಪ್ರಗತಿಪರ ಆಡಳಿತವನ್ನು ನೀಡುವ ಕಾರ್ಯ ಬಿಜೆಪಿ ಸರ್ಕಾರ ಮಾಡಲಿದೆ. ಮುಂದಿನ 3 ವರ್ಷದ ಮೂರು ತಿಂಗಳು ಕಾಲ ಯಾವುದೇ ಅಡ್ಡಿ ಇಲ್ಲದೇ ಸರ್ಕಾರ ಸೂಸುತ್ರವಾಗಿ ಮುನ್ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತನಾರಾಯಣ ಮಾಧ್ಯಮದ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು. ಹೊನ್ನಾವರ ತಾಲೂಕಿನ ಕೆಳಗಿನೂರು ಒಕ್ಕಲಿಗ ಸಭಾಭವನ ಉದ್ಘಾಟನೆಯ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಪ್ರತಿ ಜಿಲ್ಲೆಗೆ ಆಯಾ ಜಿಲ್ಲೆಯವರೇ ಉಸ್ತುವಾರಿ ಸಚೀವರ … [Read more...] about ಆಯಾ ಜಿಲ್ಲೆಯವರೆ ಉಸ್ತುವಾರಿ ಸಚೀವರಾಗಿ ನೇಮಕ. ಜನಪರ ಯೋಜನೆ ಜಾರಿಗೆ ತರಲಿದೆ ಡಿಸಿಎಂ. ವಿಶ್ವಾಸ .
ಹೊನ್ನಾವರದ ಎಸ್.ಡಿ.ಎಂ. ಕಾಲೇಜಿಗೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಭೇಟಿ.
ಹೊನ್ನಾವರದ ಎಸ್.ಡಿ.ಎಂ. ಕಾಲೇಜಿಗೆ ಬುಧವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಅವರನ್ನು ಕಾಲೇಜಿನ ಪರವಾಗಿ ಶಾಸಕ ದಿನಕರ ಶೆಟ್ಟಿ ಸನ್ಮಾನಿಸಿದರು.ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ,ಎಂಪಿಇ ಸಂಸ್ಥೆಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ,ಖಜಾಂಚಿ ಉಮೇಶ ನಾಯ್ಕ ಇದ್ದಾರೆ. ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅಗತ್ಯ ಕ್ರಮದ ಭರವಸೆ ಹೊನ್ನಾವರ:'ಆರ್ಥಿಕ ಸಂಕಷ್ಟದ ಕಾರಣ ಹೊಸ ಕಾಲೇಜು ಸ್ಥಾಪನೆ ಅಥವಾ ಹೊಸ ಹುದ್ದೆ ಸೃಷ್ಟಿಗೆ ಅವಕಾಶ … [Read more...] about ಹೊನ್ನಾವರದ ಎಸ್.ಡಿ.ಎಂ. ಕಾಲೇಜಿಗೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಭೇಟಿ.
ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು – ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ.
ಹಳಿಯಾಳ :- ಕಸಗೂಡಿಸುವುದರಿಂದ ಹಿಡಿದು ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯವರೆಗೂ ಎಲ್ಲರೂ ಮಾಡುವುದು ಕಾಯಕ. ಕಾಯಕ ಮಾಡುವುದರಿಂದ ದೇಶ ಸಮೃದ್ಧವಾಗುತ್ತದೆ. ಬಸವಣ್ಣನವರು ಬರುವ ಮುನ್ನ ನಮ್ಮ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದನ್ನು ಅವಲೊಕನ ಮಾಡಿಕೊಳ್ಳಬೇಕು. ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು ಎಂದು ಧಾರವಾಡದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಪ್ರತಿಪಾದಿಸಿದರು. ಹಳಿಯಾಳದ ಧಾರವಾಡ ರಸ್ತೆಯ ಅಂಗಡಿ ಗ್ಯಾಸ್ ಸರ್ವಿಸ್ ಆವರಣದ ತೋಟದಲ್ಲಿ … [Read more...] about ಜನತಂತ್ರವನ್ನು ಜಗತ್ತಿಗೆ ಪರಿಚಯಿಸಿದವರು ಬಸವಾದಿ ಶರಣರು – ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ.




