ಹೊನ್ನಾವರ ತಾಲುಕಿನ ಜಲವಳ್ಳಿ ವಿ.ಎಸ್.ಎಸ್.ನ ನೂತನ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ಶಾಸಕ ಸುನಿಲ್ ನಾಯ್ಕ ಬೆಂಬಲಿಗ ಹಾಲಿ ಅಧ್ಯಕ್ಷ ಜಯಂತ ನಾಯ್ಕ ನೇತೃತ್ವದ ಹಳೆಯ ತಂಡವೇ ಗೆಲುವು ಸಾಧಿಸುವ ಮೂಲಕ ಕೂತೂಹಲಕ್ಕೆ ತೆರೆ ಬಿದ್ದಿದ್ದು ಜಿದ್ದಾಜಿದ್ದಿನ ಕದನದಲ್ಲಿ ಸುನೀಲ ನಾಯ್ಕ ಬಣ ಗೆಲುವು ಸಾಧಿಸಿದೆ. ಮೂರು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದ ಸಹಕಾರಿ ಸಂಘದಲ್ಲಿ ಮೂರು ಸಮಾನ್ಯಸಭೆಯ ಕಡ್ಡಾಯ ಹಾಜರಾತಿ ನಿಯಮದಿಂದ, ಕೇವಲ 888 ಸದಸ್ಯರು ಮಾತ್ರ ಅರ್ಹ ಮತದಾರರ ಪಟ್ಟಿಯಲ್ಲಿ … [Read more...] about ಜಲವಳ್ಳಿ ವ್ಯವಸಾಯ ಸಂಘ ಸುನೀಲ ನಾಯ್ಕ ಬೆಂಬಲಿತ ಅಭ್ಯರ್ಥಿಗಳ ಅಭೂತಪೂರ್ವ ಗೆಲವು.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಅಪ್ಸರಕೊಂಡ ಗುಡ್ಡಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು.
ಪ್ರವಾಸಿ ತಾಣವಾಗಿರುವ ಅಪ್ಸರಕೊಂಡ ಸಮುದ್ರ ತೀರದ ಪಕ್ಕದ ಗುಡ್ಡದಮೇಲೆ ಕಿಡಿಗೇಡಿಗಳು ಯಾರೋ ಸಿಗರೇಟು ಸೇದಿಯೋ ಅಥವಾ ಬೇಕೆಂತಲೇ ಕಡ್ಡಿ ಗೀರಿದ ಪರಿಣಾಮವೋ ಒಣಗಿದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಇಡೀ ಗುಡ್ಡಕ್ಕೆ ವ್ಯಾಪಿಸುವ ಅಪಾಯ ಸ್ಥಳಿಯರು ಹಾಗೂ ಅರಣ್ಯ ಇಲಾಖೆಯವರ ಸಮಯಪ್ರಜ್ಞೆಯಿಂದ ತಪ್ಪಿದೆ.ಅಪ್ಸರಕೊಂಡ ಗುಡ್ಡದಮೇಲೆ ಎಲ್ಲೆಲ್ಲಿಂದಲೋ ಬಂದು ಕುಳಿತು ತಿಂದು ಕುಡಿದು ಮಜಾ ಮಾಡಿ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಇಂತಹ ಅನಾಹುತಗಳಿಗೆ … [Read more...] about ಅಪ್ಸರಕೊಂಡ ಗುಡ್ಡಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು.
26ನೇ ಉ.ಕ. ಜಿಲ್ಲಾ ಇತಿಹಾಸ ಪುರಾತತ್ವ ವಿಚಾರ ಸಂಕಿರಣ.
ಯುವ ಪೀಳಿಗೆ ಇತಿಹಾಸ ಅರಿತು, ವರ್ತಮಾನದಲ್ಲಿ ಸಾಧಿಸಿ, ಭವಿಷ್ಯ ಉಜ್ವಲವಾಗಿಸಿ, ಹೊನ್ನಾವರ ಜ. 22 : ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಇವರ ಸಂಘಟನೆಯಲ್ಲಿ 26ನೇ ಸಮ್ಮೇಲನವಾಗಿ ಉತ್ತರ ಕನ್ನಡ ಸಮ್ಮೇಲನ ಇಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ರಾಜಾರಾಮ ಹೆಗಡೆ ಇವರ ಸರ್ವಾಧ್ಯಕ್ಷತೆಯಲ್ಲಿ ಆರ್.ಎಸ್. ಹೆಗಡೆ ಸಭಾಗೃಹದಲ್ಲಿ ಆರಂಭವಾಯಿತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ … [Read more...] about 26ನೇ ಉ.ಕ. ಜಿಲ್ಲಾ ಇತಿಹಾಸ ಪುರಾತತ್ವ ವಿಚಾರ ಸಂಕಿರಣ.
ಶಾಸಕಿ ರೂಪಾಲಿಯಿಂದ (4) ನೂತನ ಬಸ್ಸ್ ಸಂಚಾರಕ್ಕೆ ಚಾಲನೆ.?
ಶಾಸಕಿ ರೂಪಾಲಿಯಿಂದ (4) ನೂತನ ಬಸ್ಸ್ ಸಂಚಾರಕ್ಕೆ ಚಾಲನೆ.? ಇಂದು ಅಂಕೋಲಾದ ಬಸ್ಸ್ ನಿಲ್ದಾಣದಲ್ಲಿ ನಮ್ಮ ಅಂಕೋಲಾ-ಕಾರವಾರ ವಿಧಾನ ಸಭಾ ಕ್ಷೇತ್ರದ ಶಾಸಕಿಯಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ರವರು ನಾಲ್ಕು (4) ಹೊಸ ಬಸ್ಸುಗಳು ಸಂಚಾರಕ್ಕೆ ಚಾಲನೆ ನೀಡಿ, ಮಾತನಾಡಿದ ಶಾಸಕರು ಇಂದು ಚಾಲನೆಗೊಂಡ ಬಸ್ಸುಗಳು ಸದುಪಯೋಗವನ್ನ ಸಾರ್ವಜನಿಕರು ಸರಿಯಾಗಿ ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.ಅದೇ ರೀತಿ ಬಸ್ಸ್ ನಿಲ್ದಾಣದ ಆಮೆಗತಿಯ ಕೆಲಸಕ್ಕೆ ಬೇಸರ ವ್ಯಕ್ತಪಡಿಸಿ … [Read more...] about ಶಾಸಕಿ ರೂಪಾಲಿಯಿಂದ (4) ನೂತನ ಬಸ್ಸ್ ಸಂಚಾರಕ್ಕೆ ಚಾಲನೆ.?
ಹಳಿಯಾಳ ರಾಜಕೀಯ ಭಿಷ್ಮ, ಅಜಾತಶತ್ರು ಮಾಜಿ ವಿಪ ಸದಸ್ಯ ವಿಡಿ ಹೆಗಡೆಗೆ 81 ನೇ ಜನ್ಮದಿನದ ಸಂಭ್ರಮ.
ಹಳಿಯಾಳ:- ಜಿದ್ದಾಜಿದ್ದಿನ ಹಾಗೂ ಹಗೆತನದ ರಾಜಕಾರಣಕ್ಕೆ ಹೆಸರಾದ ಹಳಿಯಾಳ ಕ್ಷೇತ್ರದಲ್ಲಿ ವಿರೋಧ ಪಕ್ಷಗಳು ಸೇರಿದಂತೆ ಎಲ್ಲ ವರ್ಗದವರಿಂದಲೂ ಗೌರವಿಸಲ್ಪಡುವ ಹಳಿಯಾಳದ ಅಜಾತಶತ್ರು ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ವಿಧಾನ ಪರಿಷತ್ ಸದಸ್ಯ ವಿಡಿ ಹೆಗಡೆ ಅವರು 81 ನೇ ವಸಂತಕ್ಕೆ ಕಾಲಿಡುತ್ತಿದ್ದು ಅವರ ಬಗ್ಗೆ ಒಂದಿಷ್ಟು ಮಾಹಿತಿ ಓದುಗರ ಮುಂದೆ. ಹಳಿಯಾಳದಲ್ಲಿ ದಿ.21-1-1940ಕ್ಕೆ ಜನಿಸಿದ ವಿಡಿ ಹೆಗಡೆ ಅವರು ದಿ.21-1-2020 ಕ್ಕೆ 81 ನೇ ವರ್ಷಕ್ಕೆ … [Read more...] about ಹಳಿಯಾಳ ರಾಜಕೀಯ ಭಿಷ್ಮ, ಅಜಾತಶತ್ರು ಮಾಜಿ ವಿಪ ಸದಸ್ಯ ವಿಡಿ ಹೆಗಡೆಗೆ 81 ನೇ ಜನ್ಮದಿನದ ಸಂಭ್ರಮ.




