#ಜೋಯಿಡಾ :-ಜೋಯಿಡಾ ತಾಲೂಕಿನ ಬಿರಂಪಾಲಿ ಕಿರಿಯ ಪ್ರಾಥಮಿಕ ಶಾಲೆಯ #ಶಿಕ್ಷಕ ರೋಸಯ್ಯರೆಡ್ಡಿ ಪೋಗೊ ಎನ್ನುವ ಶಿಕ್ಷಕ ೪ ನೇ ತರಗತಿಯ ವಿದ್ಯಾರ್ಥಿ ಜಾನು ಗೌಳಿ ಎನ್ನುವವನಿಗೆ ಕೈ ಕಾಲು ಕಟ್ಟಿ ಬಾಸುಂಡೆ ಬರುವ ಹಾಗೆ ಹೊಡೆದ ಅಮಾನವೀಯ ಘಟನೆ #ಸೋಮವಾರ ಮಧ್ಯಾಹ್ನ ನಡೆದಿದೆ.ಶಾಲೆಗೆ ಬರಲಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿ ಯನ್ನು ಕೈ ಕಾಲು ಕಟ್ಟಿ ಮನಸ್ಸಿಗೆ ಬಂದಂತೆ ವಿದ್ಯಾರ್ಥಿಯ ಮೇಲೆ … [Read more...] about ವಿದ್ಯಾರ್ಥಿಯ #ಕೈಕಾಲು ಕಟ್ಟಿ ಬಾಸುಂಡೆ ಬರುವಂತೆ #ಹೊಡೆದ #ಶಿಕ್ಷಕ- ಸಾರ್ವಜನಿಕರಿಂದ ವಿದ್ಯಾರ್ಥಿಯ #ರಕ್ಷಣೆ.
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಮಾಜಿ ಶಾಸಕರ ವಿರುದ್ದ ಗುಡುಗಿದ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಕೋಟಿ ಅನುದಾನದ ಬಗ್ಗೆ ಚರ್ಚೆಗೆ ಆಹ್ವಾನ.
ಹೊನ್ನಾವರ ತಾಲೂಕಿನ ಹಲವು ವರ್ಷದ ಬೇಡಿಕೆಗೆ ಕೊನೆಗೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ತಿವ್ರ ಚರ್ಚೆಗೆ ಕಾರಣವಾಗಿದ್ದ ಹಡಿನಬಾಳ ಗುಂಡಬಾಳ ರಸ್ತೆ ಹಾಗೂ ಗುಂಡಿಬೈಲ್ ಜನಕಡ್ಕಲ್ ರಸ್ತೆಗೆ ರವಿವಾರದಂದು ಶಾಸಕ ಸುನೀಲ ನಾಯ್ಕ ಗುದ್ದಲಿ ಪೂಜೆ ನೇರವೇರಿಸುವ ಮೂಲಕ ರಸ್ತೆ ನಿರ್ಮಾಣದ ಕನಸು ಸಾರ್ವಜನಿಕರಿಗೆ ನನಸಾಗುವತ್ತ ಸಾಗಿದೆ.ಹೊನ್ನಾವರ ತಾಲೂಕಿನ ವಿವಿಧ ಯೋಜನೆಯಡಿ ಒಂದೆ ದಿನಕ್ಕೆ 5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಸುನೀಲ … [Read more...] about ಮಾಜಿ ಶಾಸಕರ ವಿರುದ್ದ ಗುಡುಗಿದ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಕೋಟಿ ಅನುದಾನದ ಬಗ್ಗೆ ಚರ್ಚೆಗೆ ಆಹ್ವಾನ.
ಕಾರು ಮತ್ತು ಬೈಕ್ ನಡುವೆ ಅಪಘಾತ ಬೈಕ್ ನಲ್ಲಿ ಚಲಿಸುತ್ತಿದ್ದ ಮಾಜಿ ಜಿಲ್ಲಾಪಂಚಾಯತ ಸದಸ್ಯರಿಗೆ ಗಂಭೀರ ಗಾಯ.
ಹೊನ್ನಾವರ ತಾಲೂಕಿನ ಕಕಿ೯ ಗ್ರಾಮದ ಕೋಣಕಾರ ಸಮೀಪದಲ್ಲಿ ಇಂದು ಸಂಜೆ ಮಾಹಸತಿ ಮಂದಿರದ ಸಮೀಪ ರಾಷ್ಟ್ರೀಯ ಹೆದ್ದಾರಿ (66)ರಲ್ಲಿ ಕಾರು ಮತ್ತು ಬೈಕ್ ನಡುವೆ ಅಫಘಾತ ಸಂಭವಿಸಿದ್ದ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ ಬೈಕ್ ಸವಾರ ಕಕಿ೯, ಶಿಕಾರಿನ ಮಂಜುನಾಥ ಗೌಡ ಎಂದು ತಿಳಿದು ಬಂದಿದೆ ಮುಗ್ವಾ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾಗಿದ್ದರು ಇವರೊಂದಿಗೆ ಪುಟ್ಟ ಬಾಲಕಿ ಸಹ ಇದ್ದಳು ಅದ್ರಷ್ಟವಷಾತ್ ಯಾವುದೇ ತೊಂದರೆ ಆಗಿಲ್ಲಾ ಎಂದು ಹೇಳಲಾಗುತ್ತಿದೆ. … [Read more...] about ಕಾರು ಮತ್ತು ಬೈಕ್ ನಡುವೆ ಅಪಘಾತ ಬೈಕ್ ನಲ್ಲಿ ಚಲಿಸುತ್ತಿದ್ದ ಮಾಜಿ ಜಿಲ್ಲಾಪಂಚಾಯತ ಸದಸ್ಯರಿಗೆ ಗಂಭೀರ ಗಾಯ.
ಹಳಿಯಾಳ ತಾಲೂಕಿನ ಸಹಕಾರಿ ಸಂಘ(ಸೊಸೈಟಿ) ಗಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ಸಂಪನ್ನ.
ಹಳಿಯಾಳ:-ಹಳಿಯಾಳದ ಆರ್ಎಸ್ ಎಸ್ ಬ್ಯಾಂಕ್ ಹಾಗೂ ಬೆಳವಟಗಿಯ ಬಸವೇಶ್ವರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಣ್ಣ-ಪುಟ್ಟ ಮಾತಿನ ಚಕಮಕಿ ನಡೆದಿದ್ದರೇ ಹೊರತು ಪಡಿಸಿದರೇ ತಾಲೂಕಿನ 11 ಸಹಕಾರಿ ಸಂಘ (ಸೊಸೈಟಿ)ಗಳಿಗೆ ಶನಿವಾರ ನಡೆದ ಚುನಾವಣೆ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಕೆಡಿಸಿಸಿ ಬ್ಯಾಂಕ್ಗೆ ನಿರ್ದೇಶಕರಾಗಿ ಆಯ್ಕೆಯಾಗಲು ಹಳಿಯಾಳದ ರೈತರ ಸೇವಾ ಸಹಕಾರಿ ಬ್ಯಾಂಕ್(ಆರ್ಎಸ್ಎಸ್) ಚುನಾವಣೆಗೆ ವಿಧಾನ … [Read more...] about ಹಳಿಯಾಳ ತಾಲೂಕಿನ ಸಹಕಾರಿ ಸಂಘ(ಸೊಸೈಟಿ) ಗಳಿಗೆ ನಡೆದ ಚುನಾವಣೆ ಶಾಂತಿಯುತವಾಗಿ ಸಂಪನ್ನ.
ಪ್ರತಿ ವಾರದಂತೆ ಶಾಸಕರಿಂದ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಬಳಿಕ ಕಾರ್ಯಕರ್ತರ ಸಭೆ.
ಪ್ರತಿ ವಾರದಂತೆ ಶಾಸಕರಿಂದ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಬಳಿಕ ಕಾರ್ಯಕರ್ತರ ಸಭೆ ರಾಜ್ಯದ ಕಂದಾಯ ಸಚೀವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಜನವರಿ 22ರಂದು ಕುಮುಟಾಕ್ಕೆ ಸಚೀವ ಆರ್.ಅಶೋಕ ಆಗಮಿಸಲಿದ್ದಾರೆ ಎಂದು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಹೇಳಿದರು. ಪ್ರತಿ ಶನಿವಾರದಂತೆ ತಹಶೀಲ್ದಾರ ಕಚೇರಿಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಳಿಕ ಪಕ್ಷದ ಕಾರ್ಯಕರ್ತರು ಹಾಗೂ ಪಟ್ಟಣಪಂಚಾಯತಿ ಸದಸ್ಯರೊಂದಿಗೆ ಪಕ್ಷದ … [Read more...] about ಪ್ರತಿ ವಾರದಂತೆ ಶಾಸಕರಿಂದ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಬಳಿಕ ಕಾರ್ಯಕರ್ತರ ಸಭೆ.




