ಜೋಯಿಡಾ ತಾಲೂಕಿನ ಕುಂಬಾರವಾಡಾ ತಂಡವೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಜೋಯಿಡಾ ತಾಲೂಕಿಗೆ ಹೆಮ್ಮೆ ತಂದಿದೆ. ಕುಮಟಾದಲ್ಲಿನಡೆದ ಅಂಡರ್ 19( ನೈಟಿನ್) ಬನವಾಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಇಲ್ಲಿನ ಕುಂಬಾರವಾಡಾ ತಂಡ ಕಬ್ಬಡ್ಡಿ ಪೈನಲನಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಒಟ್ಟು 20 ತಂಡಗಳು ಭಾಗವಹಹಿಸಿದ್ದವು ಎನ್ನಲಾಗಿದೆ. ರಾಜ್ಯಮಟ್ಟಕ್ಕೆ ಆಯ್ಕೆಯಾಗದ ಸ್ವಪೀಲ್ ಕುಂಬಗಾಳಕರ ,ಸತೀಶ ಮಿರಾಶಿ, ರಾಜೇಂದ್ರ ಸಾವಂತ,ಮಂಜುನಾಥ,ಸುರಜ ಮಿರಾಶಿ, ರೋಹಿತ್ ಭಟ್ಕಳ, … [Read more...] about ಕುಂಬಾರವಾಡಾ ತಂಡ ರಾಜ್ಯ ಮಟ್ಟಕ್ಕೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಶಿವಾಜಿ ದೇಸಾಯಿ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಜೋಯಿಡಾ - ಜೋಯಿಡಾ ತಾಲುಕಿನ ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಡೆದ ಕರಡಿ ದಾಳಿಯಿಂದಾಗಿ ಶಿವಾಜಿ ದೇಸಾಯಿ ಎಂಬ ವ್ಯೆಕ್ತಿಗೆ ಬಾರಿ ಗಾಯಗಳು ಆಗಿದ್ದವು , ಇಲ್ಲಿ ಚಿಕಿತ್ಸೆ ಸರಿಯಾಗಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಬೆಳಗಾವಿಯ ಆಸ್ಪತ್ರೆಗೆ ಇತನನ್ನು ಸ್ಥಳಾಂತರಿಸಲಾಗಿತ್ತು, ಜೋಯಿಡಾ - ಹಳಿಯಾಳ ಕ್ಷೇತ್ರದ ಮಾಜಿ ಶಾಸಕ ಸುನೀಲ್ ಹೆಗಡೆ ಬೆಳಗಾವಿಯ ಆಸ್ಪತ್ರೆಗೆ ತೆರಳಿ ಶಿವಾಜಿ ದೇಸಾಯಿ ಆರೋಗ್ಯ ವಿಚಾರಿಸಿ, ಆತನಿಗೆ ದೈರ್ಯ ತುಂಬಿದರು. ಕರಡಿ ದಾಳಿಗಳು … [Read more...] about ಶಿವಾಜಿ ದೇಸಾಯಿ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ
ಯುವ ಒಕ್ಕೂಟದ ಸದಸ್ಯರ ಆಯ್ಕೆ.
ಜೋಯಿಡಾ - ಜೋಯಿಡಾ ತಾಲೂಕಿನಲ್ಲಿ ಯುವ ಶಕ್ತಿಯಿಂದ ಕೆಲಸಗಳು ಆಗಬೇಕು, ತಾಲೂಕಿನಲ್ಲಿ ಯುವಕರು ಮುಂದೆ ಬರಬೇಕು ಎನ್ನುವ ದೃಷ್ಟಿಯಿಂದ ತಾಲೂಕಿನ ಯುವಕರನ್ನು ಒಗ್ಗೂಡಿಸಿ ಯುವ ಒಕ್ಕೂಟವನ್ನು ನವೀಕರಿಸಲಾಯಿತು. ಯುವ ಒಕ್ಕೂಟದ ಅದ್ಯಕ್ಷರಾಗಿ ವಿಶ್ವನಾಥ ನಾಯ್ಕ, ವಿಘ್ನೇಶ ಕಾಮತ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಸೋನಿಯಾ ಗೋಡಗೆ, ಮಹದೇವ ಮಿರಾಶಿ ಸಹ ಕಾರ್ಯದರ್ಶಿ,ಸಂದೇಶ ದೇಸಾಯಿ ಸಂಘಟನಾ ಕಾರ್ಯದರ್ಶಿ,ಸಂಜಯ ಹರಿಜನ ಕ್ರೀಡಾಕಾರ್ಯದರ್ಶಿ,ಅಭಿಷೇಕ ನಾಯ್ಕ … [Read more...] about ಯುವ ಒಕ್ಕೂಟದ ಸದಸ್ಯರ ಆಯ್ಕೆ.
ರಾಜ್ಯ ಮಟ್ಟಕ್ಕೆ ಕುಮಾರಿ ರಕ್ಷಿತಾ ಕೊಡಿಯಾ ಆಯ್ಕೆ “ಚೆಸ್” : ಗ್ರಾಮೀಣ ಪ್ರತಿಭೆಯ ಸಾಧನೆ
ಹೊನ್ನಾವರ : ತಾಲ್ಲೂಕಿನ ಮುಗ್ವಾ ಸುಬ್ರಹ್ಮಣ್ಯದ ವಿಶ್ವನಾಥ ಹಾಗೂ ಸವಿತಾ ದಂಪತಿಗಳ ಪುತ್ರಿಯಾದ ಕುಮಾರಿ ರಕ್ಷಿತಾ ಕೊಡಿಯಾ ಇವಳು ಚೆಸ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ. ಹಿ. ಪ್ರಾ. ಶಾಲೆ ನಿರ್ವತ್ತಿಕೊಡ್ಲಿನಲ್ಲಿ ಏಳನೇ ತರಗತಿಯಲ್ಲಿ ಒದುತ್ತಿರುವ ಇವಳು ಜಿಲ್ಲಾ ಮಟ್ಟದಲ್ಲಿ ನಡೆದ ಚೆಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಊರಿಗೆ ತಾಲೂಕಿಗೆ ಜಿಲ್ಲೆಗೆ ಕೀರ್ತಿ ತಂದಿರುತ್ತಾಳೆ. ಶಿಕ್ಷಣದ ಜೊತೆಗೆ ಪಠ್ಯೇತರ … [Read more...] about ರಾಜ್ಯ ಮಟ್ಟಕ್ಕೆ ಕುಮಾರಿ ರಕ್ಷಿತಾ ಕೊಡಿಯಾ ಆಯ್ಕೆ “ಚೆಸ್” : ಗ್ರಾಮೀಣ ಪ್ರತಿಭೆಯ ಸಾಧನೆ
ಖಾನಾಪೂರ ತಾಲೂಕಾ ಪಂಚಾಯಿತಿಯಲ್ಲಿ ಅದ್ಯಕ್ಷರ ಗಾದಿಗೆ ರಾಜಕೀಯ ಮೇಲಾಟ ಪ್ರಾರಂಭ
ಹೌದು ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಇಲ್ಲಿಯ ತಾಲೂಕಾ ಪಂಚಾಯಿತಿಯನ್ನು ಎಂಇಎಸ್ ಹಿಡಿತದಿಂದ ಕಿತ್ತುಕೊಳ್ಳುವ ಸಿದ್ದತೆ ಜೋರಾಗಿ ನಡೆದಿದೆ. ತಾ.ಪಂ. ಅಧ್ಯಕ್ಷೆ ನಂದಾ ಕೊಡಚವಾಡಕರ ವಿರುದ್ಧ ಅವಿಶ್ವಾಸ ಸೂಚನೆ ಪತ್ರ ನೀಡಲಾಗಿದೆ. ಸದ್ಯಕ್ಕೆ ಎಂಇಎಸ್ ಹಿಡಿತದಲ್ಲಿರುವ ತಾಲೂಕಾ ಪಂಚಾಯತಿ ದಿವಂಗತ ಶಾಸಕ ಪ್ರಲ್ಹಾದ ರೇಮಾನಿ ಅವರ ಶಾಸಕ ಅವಧಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು.45ವರ್ಪಗಳ ಕಾಲ ಎಂಇಎಸ್ ಹಿಡಿತದಲ್ಲಿದ್ದ … [Read more...] about ಖಾನಾಪೂರ ತಾಲೂಕಾ ಪಂಚಾಯಿತಿಯಲ್ಲಿ ಅದ್ಯಕ್ಷರ ಗಾದಿಗೆ ರಾಜಕೀಯ ಮೇಲಾಟ ಪ್ರಾರಂಭ




