ದಾಂಡೇಲಿ :- ದಾಂಡೇಲಿ ಅಂಬೇವಾಡಿಯ ಬಲಮುರಿ ಗಣಪತಿ ದೇವಸ್ಥಾನದ ಆವರಣದಲ್ಲಿ *ಇಂದು (07-04-2019) ಸಂಜೆ 6 ಗಂಟೆಯಿಂದ* ದಾಂಡೇಲಿಯ ಕಲಾಶ್ರೀ ಸಂಸ್ಥೆಯ ಕಲಾವಿದರಿಂದ *ಲವ-ಕುಶ* ಎಂಬ ಯಕ್ಷಗಾನ ಪ್ರದರ್ಶನವಿದೆ ಎಂದು ಸಂಘಟಕರು ತಿಳಿಸಿದ್ದಾರೆ. *ಹಿಮ್ಮೇಳದಲ್ಲಿ* ಭಾಗವತರು- *ವಿಷ್ಣುಮೂರ್ತಿ ರಾವ್ ದಾಂಡೇಲಿ* ಮದ್ದಳೆ- *ಗಣಪತಿ ಯಲ್ಲಾಪುರ* ಚೆಂಡೆ - *ಪ್ರಮೋದ ಯಲ್ಲಾಪುರ* *ಮುಮ್ಮೆಳದಲ್ಲಿ* ರಾಮ- *ಬಿ. ಎನ್. … [Read more...] about *ದಾಂಡೇಲಿಯಲ್ಲಿ* ಇಂದು *ಲವ-ಕುಶ ಯಕ್ಷಗಾನ*
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ನನ್ನದು ಸಂವಿಧಾನ ಬದಲಾಯಿಸುವ ರಕ್ತ ಅಲ್ಲ. ನನ್ನದು ನಾಮಧಾರಿ ರಕ್ತ, ಬಂಗಾರಪ್ಪನವರ ರಕ್ತ, ಸ್ವಾಭಿಮಾನಿ ರಕ್ತ -ನಾಗರಾಜ ನಾಯ್ಕ
ಅಂಕೋಲಾ :- ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆಯವರು ಪ್ರತಿಯೊಬ್ಬರ ರಕ್ತದ ಬಗ್ಗೆ ಮಾತನಾಡುತ್ತಾರೆ. ಅವರ ಎದುರು ಸ್ಪರ್ಧಿಸಿರುವ ನಾನು ನನ್ನ ರಕ್ತದ ಪರಿಚಯ ಮಾಡಿ ಕೊಡುವುದು ಅನಿವಾರ್ಯವಾಗಿದೆ. ನನ್ನದು ಸಂವಿಧಾನ ಬದಲಾಯಿಸುವ ರಕ್ತ ಅಲ್ಲ. ನನ್ನದು ಸಂವಿಧಾನವನ್ನ ಪ್ರೀತಿಸುವ ರಕ್ತ, ನನ್ನದು ನಾಮಧಾರಿ ರಕ್ತ, ಬಂಗಾರಪ್ಪನವರ ರಕ್ತ, ಸ್ವಾಭಿಮಾನಿ ರಕ್ತ ಎಂದು ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿರುವ ನಾಗರಾಜ ನಾಯ್ಕ ಹೇಳಿದರು. ಅವರು … [Read more...] about ನನ್ನದು ಸಂವಿಧಾನ ಬದಲಾಯಿಸುವ ರಕ್ತ ಅಲ್ಲ. ನನ್ನದು ನಾಮಧಾರಿ ರಕ್ತ, ಬಂಗಾರಪ್ಪನವರ ರಕ್ತ, ಸ್ವಾಭಿಮಾನಿ ರಕ್ತ -ನಾಗರಾಜ ನಾಯ್ಕ
ಹಳಿಯಾಳ- ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆ ದಾಖಲೆ ಇಲ್ಲದ ೧ ಲಕ್ಷ ಹಣ ವಶಕ್ಕೆ
ಹಳಿಯಾಳ:- ಹಳಿಯಾಳದಿಂದ ಕಲಘಟಗಿಯೆಗೆಡೆ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯಿಂದ ದಾಖಲೆ ಇಲ್ಲದ 1 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿರುವ ವಿದ್ಯಾಮಾನ ಕಾವಲವಾಡ ಚೆಕ್ ಪೊಸ್ಟ್ನಲ್ಲಿ ಶುಕ್ರವಾರ ನಡೆದಿದೆ. ಸ್ಪಂದನ ಸ್ಪೂರ್ತಿ ಫೈನಾನ್ಸ್ ನೌಕರ ಮದರ್ಸಾಬ್ ಸೈಫನಸಾಬ ಅಂಬಲಗಿ ಎನ್ನುವವನಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಸಂಶಯಗೊಂಡು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ 1.03.260ರೂ.ಗಳನ್ನು ಪತ್ತೆಯಾಗಿದ್ದು ಹಣ ಹಾಗೂ … [Read more...] about ಹಳಿಯಾಳ- ಫ್ಲೈಯಿಂಗ್ ಸ್ಕ್ವಾಡ್ ಕಾರ್ಯಾಚರಣೆ ದಾಖಲೆ ಇಲ್ಲದ ೧ ಲಕ್ಷ ಹಣ ವಶಕ್ಕೆ
Apmc market report 05-04-2019
1] MARKET: HARIHARACommodity Variety Grade Arrivals Units Min (Rs.) Max (Rs.) Modal (Rs.)Maize Hybrid/Local Average 112 Quintal 2000 2000 2000Paddy Paddy 1001 Medium 534 Quintal 1850 1850 18502] MARKET: KUMTACommodity Variety Grade Arrivals Units Min (Rs.) Max (Rs.) Modal … [Read more...] about Apmc market report 05-04-2019
ದಾಂಡೇಲಿಯಪ್ಪನ ಮೂಲ ಮುಖ – ಅನಾವರಣ ಮಾಡಿದ- ಎಸ್.ಎಲ್.ಘೊಟ್ನೇಕರ
ದಾಂಡೇಲಿ :- ದಾಂಡೇಲಿಯ ದಾಂಡೇಲಪ್ಪಾ ಸನ್ನಿಧಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ “ದಾಂಡೇಲಿಯಪ್ಪನ ಮೂಲ” ಮುಖ ಚಿತ್ರವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಅನಾವರಣ ಮಾಡಿದರು. ಮಾಸ್ಕೇರಿ ಸಾಹಿತ್ಯಾರಾಧನ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೈತಿಕತೆ ಹಾಗೂ ಪ್ರಾಮಾಣಿಕತೆಯ ದ್ಯೋತಕವಾಗಿದ್ದ ಓರ್ವ ದಲಿತ ಮರಣಾ ನಂತರ ಗ್ರಾಮದೇವತೆಯಾಗಿ ರೂಪುಗೊಂಡು ಸರ್ವಜನಾಂಗದಿಂದಲೂ ಪೂಜೆಗೊಳ್ಳುವಂಥ ಶಕ್ತಿಶಾಲಿಯಾಗಿ ದಂಡಕಾರಣ್ಯದಲ್ಲಿ … [Read more...] about ದಾಂಡೇಲಿಯಪ್ಪನ ಮೂಲ ಮುಖ – ಅನಾವರಣ ಮಾಡಿದ- ಎಸ್.ಎಲ್.ಘೊಟ್ನೇಕರ


