ಭಟ್ಕಳ- ಭಟ್ಕಳದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಜುಲೈ 25 ರಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್ ನೇತೃತ್ವದಲ್ಲಿ ಭಟ್ಕಳ ತಾಲೂಕ ಮಟ್ಟದ ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಗಣಪತಿ ನಾಯ್ಕ ಮುಟ್ಟಳ್ಳಿ ಮಾತನಾಡಿ ಭಟ್ಕಳದಲ್ಲಿ ಅಕ್ರಮ ದಂಧೆಗಳಾದ ಮಟ್ಕಾ , ಗಾಂಜಾ ಮಾರಾಟ , ಇಸ್ಪೀಟ್ ದಂಧೆ, ಅಕ್ರಮ ಕ್ಲಬ್ ಗಳಲ್ಲಿ ಅಂಧರ್ ಬಾಹರ್ ಇಸ್ಪೀಟ್ ದಂಧೆ, ಯಾರ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. … [Read more...] about ಭಟ್ಕಳದಲ್ಲಿ ಮಟ್ಕಾ ಬುಕ್ಕಿಗಳ ಸದ್ದು ಅಡಗಿಸಿದ ಲೇಡಿ ಸಿಂಗಂ ಎಸ್.ಪಿ ಸುಮನ್ ಡಿ ಪನ್ನೆಕರ್
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
CSG ಕರ್ನಾಟಕ ನೇಮಕಾತಿ 2022
ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ನಲ್ಲಿ ಸಾಫ್ಟ್ವೇರ್ ಇಂಜಿನಿಯರ್, ಟೆಸ್ಟ್ ಇಂಜಿನಿಯರ್ ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಸಂಸ್ಥೆಯ ಹೆಸರು : ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ಪೋಸ್ಟ್ಗಳ ಸಂಖ್ಯೆ: 128ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕಪೋಸ್ಟ್ ಹೆಸರು: ಸಾಫ್ಟ್ವೇರ್ ಇಂಜಿನಿಯರ್, ಟೆಸ್ಟ್ … [Read more...] about CSG ಕರ್ನಾಟಕ ನೇಮಕಾತಿ 2022
ಪ್ರಗತಿವಿದ್ಯಾಲಯದವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.
ಯಲ್ಲಾಪುರ :ತಾಲೂಕಿನ ಭರತ ನಹಳ್ಳಿಯ ಪ್ರಗತಿ ವಿದ್ಯಾಲಯದ ವಿದ್ಯಾರ್ಥಿಗಳುವಿಜ್ಞಾನ ರಸಪ್ರಶ್ನೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ.ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, , ಸಾರ್ವಜನಿಕ ಶಿಕ್ಷಣ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್, ಸಿ.ವಿ. ರಾಮನ್ ವಿಜ್ಞಾನ ರಸ ಪ್ರಶ್ನೆ-2022ರ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಲಯ ಭರತನಹಳ್ಳಿ ಪ್ರೌಢ ಶಾಲೆಯ … [Read more...] about ಪ್ರಗತಿವಿದ್ಯಾಲಯದವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ.
ಅ 24 ರಂದು ಗ್ರಾಮದೇವಿ ದೇವಸ್ಥಾನ ದಲ್ಲಿ ಅರಿಶಿಣ ಕುಂಕುಮಕಾರ್ಯಕ್ರಮ
ಯಲ್ಲಾಪುರ : ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್, ವಿ.ಹಿಂ.ಪ. ಮಾತೃ ಮಂಡಳಿ ವತಿಯಿಂದ ಇಂದು ( ಅ ೨೪ ) ರಂದು ಸಂಜೆ ೩ ಗಂಟೆಗೆ ೧೫ ನೇ ವರ್ಷದ ಶ್ರಾವಣ ಮಾಸದ ಸಾಮೂಹಿಕ ಅರಶಿಣ ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಮುಖ್ಯ ವಕ್ತಾರರಾಗಿ ಉಮ್ಮಚಗಿಯ ಸಂಸ್ಕೃತ ವಿದ್ಯಾಲಯ ನಿವೃತ್ತ ಪ್ರಾಚಾರ್ಯೆ ವಿದುಷಿ ಶರಾವತಿಭಟ್ಟ ಇವರು ಆಗಮಿಸಲಿದ್ದಾರೆ. ಇದೆ ಸಂದರ್ಭದಲ್ಲಿ ನೂರಾರು ಹೆರಿಗೆ ಮಾಡಿಸಿರುವ ಸೂಲಗಿತ್ತಿ ಶಕುಂತಲಾ ಶಂಕರ ಬೇಟಗೇರಿ ಅವರನ್ನು … [Read more...] about ಅ 24 ರಂದು ಗ್ರಾಮದೇವಿ ದೇವಸ್ಥಾನ ದಲ್ಲಿ ಅರಿಶಿಣ ಕುಂಕುಮಕಾರ್ಯಕ್ರಮ
ಯುವತಿ ನಾಪತ್ತೆ: ದೂರು
ಅಂಕೋಲಾ: ಯವತಿಯೊಬ್ಬಳು ಭಾನುವಾರ ರಾತ್ರಿ ನಾಪತ್ತೆಯಾದ ಕುರಿತು ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.ತಾಲೂಕಿನ ಅಚವೆ ಅಂಗಡಿಬೈಲ್ನ ದಿವ್ಯಾ ಶ್ರೀಧರ ನಾಯ್ಕ (22) ನಾಪತ್ತೆಯಾದ ಯುವತಿ ರಾತ್ರಿ ಮಲಗುವ ಪೂರ್ವದಲ್ಲಿ ತನ್ನ ಮಗಳು ನಾಪತ್ತೆಯಾಗಿದ್ದಾಳೆ.ಎಂದು ಆಕೆಯ ತಂದೆ ಶ್ರೀಧರ ಮಾದೇವ ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಇವಳ ಪತ್ತೆಗಾಗಿ ಪೊಲೀಸರು ಶೋಧನೆ ನಡೆಸುತ್ತಿದ್ದಾರೆ. … [Read more...] about ಯುವತಿ ನಾಪತ್ತೆ: ದೂರು




