ರೈತರ ಮಕ್ಕಳಿಗೆ ಸುವರ್ಣಾವಕಾಶತೋಟಗಾರಿಕೆ ಇಲಾಖೆಯ ತೋಟಗಾರಿಕೆ ವಿಸ್ತರಣೆ ಯೋಜನೆಯಡಿ 2025-26 ನೇ ಸಾಲಿನಲ್ಲಿ ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳಿಗೆ ಹೊಸೂರು ತರಬೇತಿ ಕೇಂದ್ರ- ಸಿದ್ದಾಪುರ (ಉ.ಕ) ಇಲ್ಲಿ 10-ತಿಂಗಳ ಉಚಿತ ವಸತಿ ಸಹಿತ ತರಭೇತಿ (02-05-2025 ರಿಂದ) ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಈ ತರಬೇತಿಯಿಂದ ಎನು ಲಾಭ:1. ತೋಟಗಾರಿಕೆ ಇಲಾಖೆಯ "ಗಾರ್ಡನ್ರ" ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ … [Read more...] about ತೋಟಗಾರಿಕೆ ಇಲಾಖೆಯ ಗಾರ್ಡನ್ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ
SIDDAPURA
ಆಧಾರ್ ತಿದ್ದುಪಡಿ ನೋಂದಣಿ ಮೇಳ 29 30ಕ್ಕೆ
ಆಧಾರ್ ತಿದ್ದುಪಡಿ ನೋಂದಣಿ ಮೇಳ 29 30ಕ್ಕೆಭಾರತೀಯ ಅಂಚೆ ತಂದೆ ಇಲಾಖೆಯ ಶಿರಸಿ ವಿಭಾಗವು .29 ಮತ್ತು 30ರಂದು ತಾಲೂಕಿನ ಕಾನಗೋಡಿನ ಸಾಮಾನ್ಯ ಸೇವಾ ಕೇಂದ್ರದಲ್ಲಿ ಬೃಹತ್ ಆಧಾರ ತಿದ್ದುಪಡಿ ಮತ್ತು ನೋಂದಣಿ ಮೇಳವನ್ನು ಆಯೋಜಿಸಿದೆ.ಜನ್ಮ ದಿನಾಂಕದ ಬದಲಾವಣೆ, ಹೆಸರು ಬದಲಾವಣೆ, ವಿಳಾಸ ಬದಲಾವಣೆಗಳಿಗೆ ಅಗತ್ಯವಿರುವ ದಾಖಲೆಗಳನ್ನು ತ ರಬೇಕು.ಮಕ್ಕಳಿಗೆ ಆಧಾರ್ ಮಾಡಿಸಲು ಜನ್ಮ ದಾಖಲೆ, ಮತ್ತು ತಾಯಿಯ ಆಧಾರ್ ಕಾರ್ಡ್ ಜೊತೆಗೆ ಮಗುವಿನೊಂದಿಗೆ … [Read more...] about ಆಧಾರ್ ತಿದ್ದುಪಡಿ ನೋಂದಣಿ ಮೇಳ 29 30ಕ್ಕೆ
ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ
ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನಸಿದ್ದಾಪುರ:ತಾಲೂಕಿನ ಮಾವಿನಗುಂಡಿಯ ಫಾರೆಸ್ಟ ಚೆಕ್ ಪೋಸ್ಟನ ಮಾರ್ಗದಲ್ಲಿ ಶನಿವಾರ ಬೆಳಗಿನ ಜಾವ (ಕೆ.ಎ.25 ಝಡ್ 9086) ರಿಡ್ಡ ಕಾರಿನಲ್ಲಿ 15 ಕೆಜಿಗಳಷ್ಟು ದನದ ಮಾಂಸವನ್ನು ಸಾಗಿಸುತ್ತಿರುವಾಗ ಹಠಾತ್ ದಾಳಿ ನಡೆಸಿದ ಸ್ಥಳೀಯ ಠಾಣೆಯ ಪೊಲೀಸರು ಭಟ್ಕಳ ಅಂಜುಮನ್ ಕಾಲೇಜಿನ ಪ್ರಾಚಾರ್ಯ ಮೊಹ್ಮದ್ಮೊಸಿನ್ ತಂದೆ ರಹಮುತಲ್ಲಾ ಕಂಚಿಕೇರಿ ಹಾಗೂ ಅದೇ ಕಾಲೇಜಿನ ಲೆಕ್ಚರರ್ ಮಹ್ಮದ್ ಯಾಸಿನ್ ತಂದೆ ಮಹ್ಮದ್ ಇರ್ಫಾನ್ … [Read more...] about ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ
ಅಪರಿಚಿತ ಯುವಕನ ಶವ ಪತ್ತೆ
ಅಪರಿಚಿತ ಯುವಕನ ಶವ ಪತ್ತೆಸಿದ್ದಾಪುರ: ತಾಲೂಕಿನ ಮತ್ತಿಹಳ್ಳಿ ಗ್ರಾಮದ ಇರಾಸೆ ಅರಣ್ಯದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.25ರಿಂದ 30 ವರ್ಷ ಪ್ರಾಯದ ಅಪರಿಚಿತ ಯುವಕನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. … [Read more...] about ಅಪರಿಚಿತ ಯುವಕನ ಶವ ಪತ್ತೆ
ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ಸಿಪಿಐ
ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ಸಿಪಿಐಸಿದ್ದಾಪುರ: ಇತ್ತೀಚೆಗೆ ಅಡಕೆ ಕಳ್ಳತನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಸಿಪಿಐ ಕುಮಾರ ಕೆ.ಅವರು ಅಡಕೆ ವರ್ತಕರ ಸಭೆ ನಡೆಸಿದರು.ಈ ಸಂದರ್ಭದಲ್ಲಿ ನಿರ್ದೇಶನ ನೀಡಿದ ಅವರು ಅಡಕೆಯನ್ನು ಕೊಳ್ಳುವಾಗ ಇದು ರೈತರಿಂದ ಬಂದಿದೆಯೋ ಇಲ್ಲ ಬೇರೆಯವರಿಂದ ಬಂದಿದೆಯೋ ಎಂದು ಪರಿಶೀಲನೆ ಮಾಡಿ ಕೊಳ್ಳಬೇಕು.ಸಣ್ಣ ವಯಸ್ಸಿನ ಮಕ್ಕಳು ಅಡಕೆ ತಂದರೆ ಸರಿಯಾಗಿ … [Read more...] about ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ: ಸಿಪಿಐ