ಶಿರಸಿ : ಲೈಸೆನ್ಸ್ ಇಲ್ಲದವನ ಕೈಗೆ ಬಂದೂಕು ನೀಡಿ ಕಾಡು ಪ್ರಾಣಿ ಬೇಟಿ ನಡೆಸುತ್ತಿದ್ದ ನಾಲ್ವರನ್ನು ಶಿರಸಿ ಮಾರುಕಟ್ಟೆ ಠಾಣೆ ಪೋಲಿಸರು ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸಿ ಆರೋಪಿತರಿಂದ ಬಂದೂಕು ಹಾಗೂ ಮಾರುತಿ 800 ಕಾರನ್ನು ವಶಕ್ಕೆ ಪಡೆದಿಕೊಂಡ ಘಡನೆ ಸೋಮವಾರ ಸಡೆದಿದೆ. ಹಿಪ್ಪೂರ್ ರೆಹಮಾನ್ ಮೊಹಮ್ಮದ್ ಹಲಿ ಕಸ್ತೂರಬಾ ನಗರ ಶಿರಸಿ, ಅಬ್ದುಲ್ ರಜಾಕ್ ಅಬ್ದುಲ್ ವಾಹೀದ ನೆಹರುನಗರ ಶಿರಸಿ, ಇನಾಯತ್ ಖಾನ್ ಉಡಾನ್ ಖಾನ್ ನೆಹರುನಗರ ಶಿರಸಿ ಹಾಗೂ ಮೋಹಮ್ಮದ ಇಸ್ಮಾಯಿಲ್ … [Read more...] about ಬೇಟೆಗೆ ಹೊರಟ ನಾಲ್ವರ ಬಂಧನ
Sirsi News
ಎಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರಿಗೆ ಪೂರ್ಣಾಂಕ
ಶಿರಸಿ : ಪ್ರಸಕ್ತ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದಾರೆ. ಜಿಲ್ಲೆಯ 952 ವಿದ್ಯಾರ್ಥಿಗಳು ಎ+ ಗೇಡ್ ಪಡೆದುಕೊಂಡಿದ್ದಾರೆ.ಜಿಲ್ಲೆಯ ಸಿದ್ದಾಪುರ ತಾಲೂಕಿನ ಪ್ರಶಾಂತಿ ಆಂಗ್ಲ ಮಾಧ್ಯಮ ಶಾಲೆಯ ವಿಧ್ಯಾರ್ಥಿನಿ ಹೇಮಾ ಹೆಗಡೆ ಹಾಗೂ ಕಾಸಸೂರಿನ ಕಾಳಿಕಾ ಭವನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ರೇಷ್ಮಾ ಹೆಗಡೆ ಮತ್ತು ಎಸ್. ಎಮ್. ಸುನಯ್ 625 ಕ್ಕೆ 625 ಅಂಕ … [Read more...] about ಎಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಶೈಕ್ಷಣಿಕ ಜಿಲ್ಲೆಯ ಮೂವರಿಗೆ ಪೂರ್ಣಾಂಕ
ಅರಣ್ಯ ಅತಿಕ್ರಮಣದಾರರೇ ಎಚ್ಚರ!
ಶಿರಸಿ : ಸರ್ಕಾರದ ಮೇಲೆ ಸರ್ಕಾರಗಳು, ಮಂತ್ರಿಗಳ ಮೇಲೆ ಮಂತ್ರಿಗಳು ಏರಿ ಬಂದರೂ ನೆನೆಗುದಿಯಿಂದ ಹೊರಬರದ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಇನ್ನಿಲ್ಲದಂತೆ ಕಾಡಹತ್ತಿರುವಾಗ ಮನೆ ಸುಡುತ್ತಿರುವ ಬೆಂಕಿಯಲ್ಲಿ ಬೀಡಿ ಹೊತ್ತಿಸಿಕೊಳ್ಳವ ದೋರಣೆಯ ಜನ ಅಮಾಯಕರನ್ನು ವಂಚಿಸುತ್ತಿರುವ ಬಗ್ಗೆ ಕೇಳಿಬಂದಿದೆ.ಜ್ಞಾನನೆ ವಲಯಾರಣ್ಯ ವ್ಯಪ್ತಿಯಲ್ಲಿ ವ್ಯಕ್ತಿಯೊಬ್ಬ ಅತಿಕ್ರಮಣದಾರರನ್ನು ಸಂಪರ್ಕಿಸಿ ಅರಣ್ಯ ಅತಿಕ್ರಮಣದಾರರಿಗೆ ಜಾಗ ಮಂಜೂರಿ ಪ್ರಕ್ರಿಯೆ … [Read more...] about ಅರಣ್ಯ ಅತಿಕ್ರಮಣದಾರರೇ ಎಚ್ಚರ!
ನಾಪತ್ತೆ : ದೂರು ದಾಖಲು
ಶಿರಸಿ : ಇಲ್ಲಿನ ಇಕ್ರಾ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತ ಪತ್ನಿಯೊಂದಿಗೆ ಟಿ ಎಸ್ ಎಸ್ ರಸ್ತೆ ಅಶೋಕನಗರದಲ್ಲಿ ವಾಸಮಾಡಿಕೊಂಡಿದ್ದ.ಮೌನೇಶ ಅಶೋಕ ಕಂಬಾರ ಎಣಬವರು ಜು. 31 ರಿಂದ ನಾಪತ್ತೆ ಯಾಗಿರುವ ಬಗ್ಗೆ ಇವರ ಹೆಂಡತಿ ಶ್ರೀಮತಿ ಅನ್ನಪೂರ್ಣ ಪೊಲೀಸ್ ದೂರು ನೀಡಿದ್ದಾರೆ. ಕೆಲಸಕ್ಕೆ ಹೋಗದೆ ಮನೆಯಲ್ಲಿ ಮೊಬೈಲ್ನೊಂದಿಗೆ ಕಾಲಕಳೆಯುತ್ತ ಕೂತಿರುತ್ತಿದ್ದ ಮೌನೇಶ ಜು. 31 ರಂದು ಮಧ್ಯಾಹ್ನ ತನಗೆ ಹೇಳದೆ ಮನೆಯಿಂದ … [Read more...] about ನಾಪತ್ತೆ : ದೂರು ದಾಖಲು
ಅಮೆರಿಕಾ ಹವ್ಯಕ ಅಸೋಸಿಯೇಶನ್ನಿನಿಂದ ನೆರೆ ಸಂತ್ರಸ್ತರಿಗೆ ನೆರವು
ಶಿರಸಿ : ಅತಿಯಾದ ಮಳೆಗೆ ಕೃಷಿ ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡು ಅತ್ಯಂತ ಸಂಕಷ್ಟದಲ್ಲಿನ ಉತ್ತರ ಕನ್ನಡದ ಕಳಚೆ ಸೇರಿದಂತೆ ಇತರ ಪ್ರದೇಶದ ರೈತರ ನೆರವಿಗೆ ಅಮೇರಿಕಾ ಹವ್ಯಕ ಅಸೋಸಿಯೇಶನ್ ಸ್ವರ್ಣವಲ್ಲಿ ಸಂಸ್ಥಾನದ ಮೂಲಕ ನೆರವಿನ ಹಸ್ತ ಚಾಚಿದೆ.ಈ ಕುರಿತು ಮಾಹಿತಿ ನೀಡಿರುವ ಅಸೋಸಿಯೇಶನ್ ಅಧ್ಯಕ್ಷ ಗೋಪಾಲ ಭಟ್ಟ ಸೋಂದಾ ಸ್ವರ್ಣದಲ್ಲಿ ಮಹಾ ಸಂಸ್ಥಾನದ ಕಠಾಧೀಶ ಶ್ರಿಗಂಗಾಧರೆAದ್ರ ಸರಸ್ವತೀ ಮಹಾಸ್ವಾಮೀಜಿಗಳು ಹಮ್ಮಿಕೊಂಡ ನೆರವಿನ ಕಾರ್ಯಕ್ಕೆ ಅಮೇರಿಕಾ … [Read more...] about ಅಮೆರಿಕಾ ಹವ್ಯಕ ಅಸೋಸಿಯೇಶನ್ನಿನಿಂದ ನೆರೆ ಸಂತ್ರಸ್ತರಿಗೆ ನೆರವು