ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹೆಮ್ಮಾಡಿ ಕೋಣನಗುಂಡಿಯಲ್ಲಿ ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಸುಜಯ ನರಸಿಂಹ ದೇವಾಡಿಗ(23) ಎಂದು ಗುರುತಿಸಲಾಗಿದೆ. ಈತ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದವನು ಔಷಧಿ ಮಾಡಿದರೂ ಗುಣಮುಖವಾಗದ ಕಾರಣ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ತನ್ನ ಮನೆಯ ಹಿಂದಿರುವ ಅಡಿಕೆ ತೋಟಕ್ಕೆ ಸಿಂಪಡಿಸುವ ತುತ್ತ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಈ ಕುರಿತು … [Read more...] about ವಿಷ ಸೇವಿಸಿ ಆತ್ಮಹತ್ಯೆ
Yellapur
ಅಡಿಕೆ ಅಟ್ಟದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು
ವ್ಯಕ್ತಿಯೋರ್ವ ಅಡಿಕೆ ಅಟ್ಟದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಲಾಲಗುಳಿಯಲ್ಲಿ ನಡೆದಿದೆ.ಮೃತಪಟ್ಟ ವ್ಯಕ್ತಿಯನ್ನು ಭಾಸ್ಕರ ನಾರಾಯಣ ಗಾಂವ್ಕಾರ(35) ಎಂದು ಗುರುತಿಸಲಾಗಿದೆ. ಈತ ಅಡಿಕೆ ಅಡ್ಡದ ಮೇಲೆ ಹತ್ತಿ ದಬ್ಬೆಯನ್ನು ಸರಿಪಡಿಸುತ್ತಿರುವಾಗ ಪಕ್ಕದಲ್ಲಿ ಹಾದು ಹೋಗಿದ್ದ ಐಬೆಕ್ಸ್ ವಾಯರ್ ತಾಗಿ ಅಟ್ಟದಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈ ಕುರಿತು ಯಲ್ಲಾಪುರ … [Read more...] about ಅಡಿಕೆ ಅಟ್ಟದಿಂದ ಕೆಳಗೆ ಬಿದ್ದು ವ್ಯಕ್ತಿ ಸಾವು
ಗ್ರಾಹಕರು ನೀಡಿದ ಆಭರಣ ಯಾವುದಾದರೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದ್ದರೆ ಬ್ಯಾಂಕ್, ಸಹಕಾರಿ ಸಂಸ್ಥೆಗಳ ಸಿಬ್ಬಂದಿ ವಿರುದ್ಧವೂ ಕ್ರಮ;ಸಿಪಿಐ ಸುರೇಶ ಯಳ್ಳೂರ
ಯಲ್ಲಾಪುರ:ಯಾರಾದರೂ ಬಂಗಾರ, ಆಭರಣ ಅಡವಿಡಲು, ಮಾರಾಟ ಮಾಡಲು ಬಂದರೆ ಅವರ ಕುರಿತು ಸರಿಯಾದ ಮಾಹಿತಿ ಇಲ್ಲದೇ ಹಣ ನೀಡಬಾರದು. ಒಂದು ವೇಳೆ ಪರಿಶೀಲನೆ ಮಾಡದೇ ಹಣ ನೀಡಿದಲ್ಲಿ, ಗ್ರಾಹಕರು ನೀಡಿದ ಆಭರಣ ಯಾವುದಾದರೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದ್ದರೆ ಬ್ಯಾಂಕ್, ಸಹಕಾರಿ ಸಂಸ್ಥೆಗಳ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ಸುರೇಶ ಯಳ್ಳೂರ ಹೇಳಿದರು.ಅವರು ತಾ.ಪಂ ಸಭಾಭವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ತಾಲೂಕಿನ ಸಹಕಾರಿ … [Read more...] about ಗ್ರಾಹಕರು ನೀಡಿದ ಆಭರಣ ಯಾವುದಾದರೂ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದ್ದರೆ ಬ್ಯಾಂಕ್, ಸಹಕಾರಿ ಸಂಸ್ಥೆಗಳ ಸಿಬ್ಬಂದಿ ವಿರುದ್ಧವೂ ಕ್ರಮ;ಸಿಪಿಐ ಸುರೇಶ ಯಳ್ಳೂರ
ಬಿಜೆಪಿ ಗೆಲುವಿನ ಯಾತ್ರೆ ಜಿಲ್ಲೆಯಲ್ಲಿ ಮುಂದುವರೆಯಲಿದೆ ನಾಗರಾಜನಾಯಕ್ ವಿಶ್ವಾಸ
ಯಲ್ಲಾಪುರ:ಜಿಲ್ಲೆಯ ವಿವಿಧ ಪ.ಪಂ. ನಗರಸಭೆ, ಪುರಸಭೆಗಳಲ್ಲಿ ಬಿಜೆಪಿಯ ಸದಸ್ಯರು ಅಧಿಕಾರ ಹಿಡಿದ್ದಿದ್ದಾರೆ. ಇನ್ನುಳಿದ ಹೊನ್ನಾವರ ಹಾಗ ಸಿದ್ದಾಪುರಗಳಲ್ಲಿಯೂ ಅಧಿಕಾರವನ್ನು ನಿಶ್ಚಿತವಾಗಿ ಹಿಡಿಯುತ್ತೇವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಹೇಳಿದರು.ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿನ ಬಿಜೆಪಿಯ ಗೆಲುವು ಮುಂದಿನ ಗ್ರಾ.ಪಂ. ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು. ಮಹಾರಾಷ್ಟ್ರದಲ್ಲಿ ಪತ್ರಕರ್ತ … [Read more...] about ಬಿಜೆಪಿ ಗೆಲುವಿನ ಯಾತ್ರೆ ಜಿಲ್ಲೆಯಲ್ಲಿ ಮುಂದುವರೆಯಲಿದೆ ನಾಗರಾಜನಾಯಕ್ ವಿಶ್ವಾಸ
ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಸುನಂದಾ ದಾಸ್ ಉಪಾಧ್ಯಕ್ಷರಾಗಿ ಶಾಮಲಿ ಪಾಟಣಕರ್ ಆಯ್ಕೆ
ಯಲ್ಲಾಪುರ:ಪಟ್ಟಣ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಪ.ಪಂ. ಕಾರ್ಯಾಲಯದಲ್ಲಿ ನೆಡೆದ ಚುನಾವಣೆಯಲ್ಲಿ ಪ.ಪಂ. ಅಧ್ಯಕ್ಷರಾಗಿ ಸುನಂದಾ ದಾಸ್ ಹಾಗೂ ಉಪಾಧ್ಯಕ್ಷರಾಗಿ ಶಾಮಲಿ ಪಾಟಣಕರ್ ಬಹಮತದಿಂದ ಆಯ್ಕೆಯಾಗಿದ್ದಾರೆ.ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಬಿಜೆಪಿಯಿಂದ ಸುನಂದಾದಾಸ್ ಹಾಗೂ ಶಾಮಲಿ ಪಾಟಣಕರ್ ಕಾಂಗ್ರೆಸ್ನಿಂದ ಸೈಯ್ಯದ್ ಕೈಸರ್ ಹಾಗೂ ನರ್ಮದಾ ನಾಯ್ಕ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಅಭ್ಯರ್ಥಿಗಳಿಗೆ ಸಚಿವ ಶಿವರಾಮ ಹೆಬ್ಬಾರ ಅವರ ಮತವು … [Read more...] about ಪಟ್ಟಣ ಪಂಚಾಯತ ಅಧ್ಯಕ್ಷರಾಗಿ ಸುನಂದಾ ದಾಸ್ ಉಪಾಧ್ಯಕ್ಷರಾಗಿ ಶಾಮಲಿ ಪಾಟಣಕರ್ ಆಯ್ಕೆ



