ಯಲ್ಲಾಪುರ; ಉತ್ತರ ಕನ್ನಡ ಜಿಲ್ಲಾ ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ್ ಉ.ಕ) ಅಧ್ಯಕ್ಷರಾಗಿ ಸಿದ್ದಾಪರ ಆಧಾರ ಸಂಸ್ಥೆಯ ನಾಗರಾಜ ನಾಯ್ಕ ಮಾಳ್ಕೋಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಪಟ್ಟಣದ ಟೀಡ್ ಟ್ರಷ್ಟ್ ದಿ.ಶಿವಪ್ಪ ಪೂಜಾರಿ ಗ್ರಾಮೀಣ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಲ್ಲಿ ನಡೆದ ಫೆವಾರ್ಡ್ ಉ.ಕ ದ ಸರ್ವಸಾಧರಣಾ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಶಿರ್ಸಿಯ ಮನುವಿಕಾಸ ಸಂಸ್ಥೆಯ ಗಣಪತಿ ಭಟ್, … [Read more...] about ಫೆವಾರ್ಡ್ ಯು.ಕೆ ಅಧ್ಯಕ್ಷರಾಗಿ ನಾಗರಾಜ ನಾಯ್ಕ ಮಾಳ್ಕೋಡ
Yellapur
ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನ.6 ರಂದು ಚುನಾವಣೆ
ಯಲ್ಲಾಪುರ:ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನ.6 ರಂದು ಚುನಾವಣೆ ನಡೆಯಲಿದ್ದು, ಎರಡೂ ಸ್ಥಾನಗಳಿಗೆ ಹೆಚ್ಚಿನ ಆಕಾಂಕ್ಷಿಗಳಿರುವುದು ಬಿಜೆಪಿ ಪ್ರಮುಖರಿಗೆ ತಲೆನೋವಾಗಿದೆ.19 ಸದಸ್ಯರನ್ನು ಹೊಂದಿದ ಪ.ಪಂನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ 12 ಜನ ಕಾಂಗ್ರೆಸ್ನಿಂದ, 5 ಜನ ಬಿಜೆಪಿಯಿಂದ, ಜೆಡಿಎಸ್ನಿಂದ 1, ಪಕ್ಷೇತರರಾಗಿ ಒಬ್ಬರು ಆಯ್ಕೆಗೊಂಡಿದ್ದರು. ನಂತರ ಕಾಂಗ್ರೆಸ್ನಿಂದ ಆಯ್ಕೆಗೊಂಡ 9 ಸದಸ್ಯರು ಸಚಿವ ಶಿವರಾಮ ಹೆಬ್ಬಾರರ … [Read more...] about ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನ.6 ರಂದು ಚುನಾವಣೆ
ಒಂದೇ ತೊಟ್ಟಿಗೆ ಎರಡು ಕಾಯಿಗಳು ;ಮಾಗೋಡಿನಲ್ಲಿ ಪ್ರಕೃತಿಯ ವಿಸ್ಮಯ
ಯಲ್ಲಾಪುರ: ತಾಲೂಕಿನ ಮಾಗೋಡ ಸಮೀಪದ ಹಾದಿಮನೆಯಲ್ಲಿ ವಿ. ಎನ್. ಹೆಗಡೆ ಅವರು ಬೆಳೆದ ಬದನೆ ಗಿಡದಲ್ಲಿ ಒಂದೇ ತೊಟ್ಟಿಗೆ ಎರಡು ಕಾಯಿಗಳು ಸಂಯಾಮಿಯಾಗಿ ಬೆಳೆದು ಅಚ್ಚರಿ ಮೂಡಿಸಿದೆ. … [Read more...] about ಒಂದೇ ತೊಟ್ಟಿಗೆ ಎರಡು ಕಾಯಿಗಳು ;ಮಾಗೋಡಿನಲ್ಲಿ ಪ್ರಕೃತಿಯ ವಿಸ್ಮಯ
ನಿವೃತ್ತ ಮುಖ್ಯಾದ್ಯಾಪಕಗೆ ಬಿಳ್ಕೊಡುಗೆ
ಯಲ್ಲಾಪುರ:ತಾಲೂಕಿನ ಮಂಚಿಕೇರಿ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾದ ಎಂ.ಸಿ. ಜಮಾದಾರ ಅವರನ್ನು ಬುಧವಾರ ಪ್ರೌಢಶಾಲೆಯ ಸಭಾಭವನದಲ್ಲಿ ಸನ್ಮಾನಿಸಿ, ಆತ್ಮೀಯವಾಗಿ ಬಿಳ್ಕೋಡಲಾಯಿತು.ಸಂಸ್ಥೆಯ ಅಧ್ಯಕ್ಷ ಆರ್.ಎನ್. ಹೆಗಡೆ ಗೊರ್ಸಗದ್ದೆಜಮಾದಾರ ಅವರನ್ನು ಗೌರವಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ಟ ಮಾಳಕೊಪ್ಪ, ಕಾರ್ಯದರ್ಶಿ ವಾಸುಕಿ ಹೆಗಡೆ,ಮುಖ್ಯಾಧ್ಯಾಪಕ ಲೋಕೇಶ್ ಗುನಗ,ಹಾಗೂ ಸಂಸ್ಥೆಯ … [Read more...] about ನಿವೃತ್ತ ಮುಖ್ಯಾದ್ಯಾಪಕಗೆ ಬಿಳ್ಕೊಡುಗೆ
ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ
ಯಲ್ಲಾಪುರ:ತಾಲೂಕಿನ ತೂಕದಬೈಲ್ ಸಮೀಪದ ಅಪ್ಪಿಕೋಡಿಯಲ್ಲಿ ಗುರುವಾರ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವಸಂತ ತಮ್ಮಾ ಕುಣಬಿ(45) ಎಂದು ಗುರುತಿಸಲಾಗಿದೆ. ವಿಪರೀತ ಕುಡಿಯುವ ಚಟ ಹೊಂದಿದ ಈತ ಸರಿಯಾಗಿ ಕೆಲಸಕ್ಕೆ ಹೋಗದೇ ತಿರುಗುತ್ತಿದ್ದ ಎನ್ನಲಾಗಿದೆ. ಇದಕ್ಕೆ ಕುಟುಂಬದವರು ಕುಡಿತ ಬಿಡುವಂತೆ ಬುದ್ಧಿ ಹೇಳಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯ ಸಮೀಪದ ಕಾಡಿನಲ್ಲಿ ಮರವೊಂದಕ್ಕೆ ನೇಣು … [Read more...] about ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ



