ಯಲ್ಲಾಪುರ : ವಸತಿ ಹಾಗೂ ನಿವೇಶನರಹಿತ ಬಡ ಕುಟುಂಬಗಳಿಗೆ ಸೂರು ಒದಗಿಸುವ ಉದ್ದೇಶದಿಂದ ಪಟ್ಟಣದ ಮಂಜುನಾಥ ನಗರದಲ್ಲಿ ಜೀ ಪ್ಲಸ್ ಟೂ ಮಾದರಿಯ ಆಶ್ರಮ ಮನೆಗಳ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ.ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ನಡೆಸಿ, ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ಸಂಸ್ಥೆಯ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಈ ಸಂದರ್ಭದಲ್ಲಿ … [Read more...] about ಸಚಿವ ಹೆಬ್ಬಾರ್ ರಿಂದ ಜೀ ಪ್ಲಸ್ ಟೂ ಮನೆಗಳ ನಿರ್ಮಾಣದ ಕಾರ್ಯ ಪ್ರಗತಿ ಪರಿಶೀಲನೆ
Yellapur
ಸಾಹಿತಿ ಮತ್ತೊಬ್ಬ ಸಾಹಿತಿಯನ್ನು ಸೃಷ್ಟಿಸುತ್ತಿರುವದು ಶ್ಲಾಘನೀಯ
ಯಲ್ಲಾಪುರ: ಪ್ರತಿಭೆ ಎಲ್ಲರಲ್ಲೂ ಇರುತ್ತದೆ ಆದರೆ ಅದಕ್ಕೆ ಅವಕಾಶಗಳು ಇರುವದಿಲ್ಲ. ಇಂದು ಹಣಬಲ ತೋಳ್ಬಲ ಇದ್ದವರು ಮಾತ್ರ ಎಲ್ಲ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದ್ದು ಸಾಧಕರೆನಿಸಿಕೊಳ್ಳುತ್ತಿರುವದು ನಮ್ಮ ಸಮಾಜದಲ್ಲಿ ಕಂಡುಬರುವ ದೊಡ್ಡ ದೌರ್ಬಲ್ಯ ವಾಗಿದೆ ಎಂದರೆ ತಪ್ಪಾಗಲಾರದು.ಎಂದು ರಾಜ್ಯ ವಿಕೇಂದ್ರಿಕರಣ ಹಾಗೂ ಪಂಚಾಯತರಾಜ್ ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.ಅವರು ಶುಕ್ರವಾರ ಪಟ್ಟಣದ ಅಡಿಕೆ ಭವನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ … [Read more...] about ಸಾಹಿತಿ ಮತ್ತೊಬ್ಬ ಸಾಹಿತಿಯನ್ನು ಸೃಷ್ಟಿಸುತ್ತಿರುವದು ಶ್ಲಾಘನೀಯ
ಇ-ಖಾತಾ ಸಚಿವ ಸಂಪುಟದ ಉಪಸಮಿತಿಯ ಸಭೆಯಲ್ಲಿ ಸಚಿವ ಹೆಬ್ಬಾರ್ ಭಾಗಿ
ಯಲ್ಲಾಪುರ : ಇ-ಸ್ವತ್ತು ವಿತರಣೆ ಸಂಬಂಧ ಆಗಿರುವ ಸಮಸ್ಯೆಯ ಕುರಿತು ಚರ್ಚಿಸಿ ಸಮಸ್ಯೆ ಬಗೆಹರಿಸಲು 'ಇ-ಸ್ವತ್ತು ಮತ್ತು ನಗರ ಪ್ರದೇಶಗಳ ಇ-ಖಾತಾ ಸಚಿವ ಸಂಪುಟದ ಉಪಸಮಿತಿಯ ಸಭೆ ಬುಧವಾರ ವಿಧಾನ ಸೌಧದ 313 ಕೊಠಡಿಯಲ್ಲಿ ಜರುಗಿತು.ಯಲ್ಲಾಪುರ :ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಉತ್ತರ ಕನ್ನಡ ಜಿಲ್ಲೆಯ ಇ-ಸ್ವತ್ತು ವಿತರಣೆಯಲ್ಲಾಗುತ್ತಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಫಾರ್ಮ್ ನಂ 9 ಮತ್ತು 11ಎ ಹಾಗೂ 9 ಮತ್ತು 11ಬಿ … [Read more...] about ಇ-ಖಾತಾ ಸಚಿವ ಸಂಪುಟದ ಉಪಸಮಿತಿಯ ಸಭೆಯಲ್ಲಿ ಸಚಿವ ಹೆಬ್ಬಾರ್ ಭಾಗಿ
ನಿವೃತ್ತರಾದ ಅರಣ್ಯ ರಕ್ಷಕನಾಗಪ್ಪ ಕುಂದರ್ಗಿ ಅವರಿಗೆ ಬೀಳ್ಕೊಡುಗೆ
'ಯಲ್ಲಾಪುರ:ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಹಜ, ಸೇವೆಯ ಕೊನೆಯಲ್ಲಿ ಸೇವೆಯ ಮಹತ್ವ ಗೊತ್ತಾಗುತ್ತದೆ. ಗ್ರಾಮಸ್ತರ ನೋವು, ನಲಿವು ತಿಳಿದುಕೊಂಡು ಅರಣ್ಯ ರಕ್ಷಣೆಯ ಮಹತ್ವವನ್ನು ನಾಗಪ್ಪ ಅವರು ತಿಳಿವಳಿಕೆ ನೀಡುತ್ತಿದ್ದರು.' ಎಂದು ರಾಮಾಪುರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪಾಂಡುರಂಗ ಪಂಡರಾಪುರ ಹೇಳಿದರು.ರಾಮಾಪುರದಲ್ಲಿ ರಾಮಾಪುರ ಗ್ರಾಮ ಅರಣ್ಯ ಸಮಿತಿ ವತಿಯಿಂದ ನಿವೃತ್ತರಾದ ಅರಣ್ಯ ರಕ್ಷಕ ನಾಗಪ್ಪ ಕುಂದರ್ಗಿ ದಂಪತಿಯನ್ನು ಸನ್ಮಾನಿಸಿ ಗೌರವಿಸಿ ಅವರು … [Read more...] about ನಿವೃತ್ತರಾದ ಅರಣ್ಯ ರಕ್ಷಕನಾಗಪ್ಪ ಕುಂದರ್ಗಿ ಅವರಿಗೆ ಬೀಳ್ಕೊಡುಗೆ
ಬಡಜನರಿಗೆ ಬದುಕು ದುಸ್ತರವಾಗುತ್ತಿದೆ :ಪ್ರಶಾಂತ ದೇಶಪಾಂಡೆ
ಯಲ್ಲಾಪುರ: ಜೀವನಾವಶ್ಯಕ ವಸ್ತುಗಳ ಬೆಲೆಏರಿಕೆ ಯಿಂದಾಗಿ ಬಡಜನರಿಗೆ ಬದುಕು ದುಸ್ತರವಾಗುತ್ತಿದೆ.ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಇದರಿಂದ ಇಲ್ಲಿ ಕಲುಷಿತ ( ಮಣ್ಣು ಮಿಶ್ರಿತ) ನೀರು ಬರುತ್ತಿದೆ. ಮೇಲಿನಿಂದ ತಳಹಂತದವರೆಗೂ ಒಂದೇ ಪಕ್ಷದ ಸರಕಾರವಿದ್ದರೂ ಮೂಲಭೂತ ಸೌಲಭ್ಯಗಳನ್ನು ನೀಡಲಾಗದಂತಹ ನಾಯಕನನ್ನು ಆರಿಸಿ ತಂದು ನೀವೆಲ್ಲರೂ ಪರಿತಪಿಸುವಂತಾಗುತ್ತಿದೆ.ಎAದು ಕೆಪಿಸಿಸಿ ಸದಸ್ಯ , ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಪ್ರಶಾಂತ … [Read more...] about ಬಡಜನರಿಗೆ ಬದುಕು ದುಸ್ತರವಾಗುತ್ತಿದೆ :ಪ್ರಶಾಂತ ದೇಶಪಾಂಡೆ




