ಯಲ್ಲಾಪುರ: ಗುಜರಾತಿನ ಗಾಂಧಿನಗರದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ನರಸಿಂಹ ಕೋಮಾರ ಅವರಿಗೆ ಈ ಬಾರಿಯ ರಾಷ್ಟ್ರಪತಿ ವಿಶೇಷ ಸೇವಾಪದಕ ಘೋಷಣೆಯಾಗಿದೆ. ಕೋಮಾರ ಅವರು ತಾಲೂಕಿನ ಬೀಗಾರಿನವರಾಗಿದ್ದು, ಕಳೆದ 25 ವರ್ಷಗಳಿಂದ ಗುಜರಾತಿನ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಬೀಗಾರಿನ ಕೋಮಾರಮನೆಯವರಾದ ಇವರು, 1996 ರ ಬ್ಯಾಚಿನ ಐಪಿಎಸ್ ಅಧಿಕಾರಿ. ಗುಜರಾತಿನ ದಂಗ್ಸ್, ವಲ್ಸಾದ್, ಗೋದ್ರಾ, ಆನಂದ, ರಾಜಕೋಟ್ ಸಿಟಿ ಮುಂತಾದೆಡೆ ಪೊಲೀಸ್ ಸುಪರಿಡೆಂಟ್ ಆಗಿ, … [Read more...] about ನರಸಿಂಹ ಕೋಮಾರ ಅವರಿಗೆ ರಾಷ್ಟ್ರಪತಿ ಸೇವಾಪದಕ ಘೋಷಣೆ
Yellapur
ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕ ರಿಂದ ಮನವಿ
ಯಲ್ಲಾಪುರ: ಬಾಸಲ್ ಗ್ರಾಮದಲ್ಲಿ ಕ್ರೀಡಾ ಮೈದಾನದ ಕೊರತೆ ಇದ್ದು ನಮಗೊಂದು ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕರು ಯುವ ನಾಯಕ ವಿವೇಕ್ ಹೆಬ್ಬಾರ್ ಅವರ ಮೂಲಕ ಕಾರ್ಮಿಕ ಸಚಿವ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು.ಬಾಸಲ್ ಗ್ರಾಮದಲ್ಲಿ ಇದುವರೆಗೂ ಯಾವುದೇ ಸರಿಯಾದ ಕ್ರೀಡಾ ಮೈದಾನ ಇಲ್ಲ. ಬಾಸಲ್ ಸುತ್ತಮುತ್ತಲಿನ ಕ್ರೀಡಾಪಟುಗಳು ವಜ್ರಳ್ಳಿ ,ಮಲವಳ್ಳಿ, ಬಾರೆಯಂತಹ ದೂರದ ಊರುಗಳಿಗೆ ತೆರಳಿ ಕ್ರೀಡಯಲ್ಲಿ ಭಾಗವಹಿಸಬೇಕು. ಇನ್ನಿತರ … [Read more...] about ಕ್ರೀಡಾಂಗಣ ಮಾಡಿಕೊಡುವಂತೆ ಬಾಸಲ್ ನ ಯುವಕ ರಿಂದ ಮನವಿ
ವಿಶ್ವದರ್ಶನ ಪ್ರೌಢಶಾಲೆಯಲ್ಲಿಪುಷ್ಪಗುಚ್ಚ ಪ್ರದರ್ಶನ
ಯಲ್ಲಾಪುರ: ಸ್ಥಳೀಯವಾಗಿ ದೊರೆಯುವ ವಸ್ತುಗಳಿಂದ ವಿದ್ಯಾರ್ಥಿಗಳು ತಯಾರಿಸಿದ ಪುಷ್ಪಗುಚ್ಚಗಳು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಗಮನ ಸೆಳೆದವು. ವಿಜ್ಞಾನ ವೇದಿಕೆ ಅಡಿ ಪರಿಸರ ಸ್ನೇಹಿ ಪುಷ್ಪಗುಚ್ಚ ಪ್ರದರ್ಶನ ಕಾರ್ಯಕ್ರಮ ನಡೆಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. 40ಕ್ಕೂ ಅಧಿಕ ಮಕ್ಕಳು ತಮ್ಮ ಮನೆಯ ಸುತ್ತ ಬೆಳೆಯುವ ಹೂವುಗಳನ್ನು ಸಂಗ್ರಹಿಸಿ ಬಗೆ ಬಗೆಯ ಚಿತ್ತಾರ ರಚಿಸಿದ್ದರು. ಅಡಿಕೆ ಹಾಳೆ, ತೆಂಗಿನಗರಿ, ವಿವಿಧ ಎಲೆಗಳು … [Read more...] about ವಿಶ್ವದರ್ಶನ ಪ್ರೌಢಶಾಲೆಯಲ್ಲಿಪುಷ್ಪಗುಚ್ಚ ಪ್ರದರ್ಶನ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ೧೯೧ನೇ ಸ್ಮರಣೋತ್ಸವ
ಯಲ್ಲಾಪುರ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಸಂಗೊಳ್ಳಿ ರಾಯಣ್ಣ ೧೯೧ನೇ ಸ್ಮರಣೋತ್ಸವ ಅಂಗವಾಗಿ ಪಟ್ಟಣದ ಕಾಳಮ್ಮನಗರದಲ್ಲಿರುವ ಸಂಗೊಳ್ಳಿ ರಾಯಣ್ಣ ರಸ್ತೆ ಬಳಿಯಿರುವ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ರಾಂತಿವೀರ À ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು, ಕಾಳಮ್ಮ ನಗರದ ನಿವಾಸಿಗಳು ಇದ್ದರು. … [Read more...] about ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನ ೧೯೧ನೇ ಸ್ಮರಣೋತ್ಸವ
ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ ಗಣರಾಜ್ಯೋತ್ಸವ
ಯಲ್ಲಾಪುರ :ತಾಲೂಕಿನ ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಶಾಲೆಗೆ ಎಸ್ ಡಿ ಎಂ ಸಿ ಯವರು ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಕೊಡುಗೆ ಯಾಗಿ ನೀಡಿದ ಸ್ಮಾರ್ಟ್ ಟಿವಿ ಯ ನ್ನು ಬಿ ಆರ್ ಸಿ ಸಮನ್ವಯ ಅಧಿಕಾರಿ ಯದ ಶ್ರೀರಾಮ್ ಹೆಗಡೆ ಉದ್ಘಾಟಿಸಿ ಮಾತನಾಡಿ ಇದು ತಾಲೂಕಿನ ಎಲ್ಲ ಶಾಲೆಗಳಿಗೂ ಮಾದರಿ ಆಗುವುದರ ಜೊತೆಗೆ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಗ್ರಾ ಪಂ ಸದಸ್ಯ ವಿಶ್ವನಾಥ್ … [Read more...] about ಲಿಂಗನ ಕೊಪ್ಪ ಸ ಹಿ ಪ್ರಾ ಶಾಲೆ ಶಾಲೆಯಲ್ಲಿ ಗಣರಾಜ್ಯೋತ್ಸವ



