ಯಲ್ಲಾಪುರ :ಪಟ್ಟಣದ ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ವಿಶಿಷ್ಟ ಕತ್ತನಯುಳ್ಳ ಕಾಷ್ಠಶಿಲ್ಪವನ್ನೋಳಗೊಂಡ ನಿರ್ಮಿಸಲಾಗಿರುವ ಬೃಹತ ರಥವು ಹರಿಹರದ ರಾಜನಹಳ್ಳಿಯ ವಾಲ್ಮಿಕಿ ಮಹಾಸಂಸ್ಥಾನಕ್ಕೆ ಸೇರಿದ ಬೃಹತ್ ರಥದ ಕಾರ್ಯವು ಪೂರ್ಣಗೊಂಡಿದೆ .೭೦ಅಡಿ ಎತ್ತರದ ಸುಂದರ ಕೆತ್ತನೆಯಸಂಪೂರ್ಣ ರಾಮಾಯಣ ಕಥಾಹಂದರವನ್ನು ಹೊಂದಿದ ರಾಜ್ಯದಲ್ಲಿಯೇ ಪ್ರಥಮವಾದ ಬೃಹತ ರಥವೆನ್ನಬಹುದಾಗಿದೆ.. ಹಲವು ದಶಕಗಳಿಂದ ತಮ್ಮ ಕಲೆಯಿಂದ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ … [Read more...] about ಬಿಕ್ಕು ಗುಡಿಗಾರ ಕಲಾ ಕೇಂದ್ರದಲ್ಲಿ ನಿರ್ಮಾಣವಾದ ವಾಲ್ಮಿಕಿ ಮಹಾಸಂಸ್ಥಾನಕ್ಕೆ ಸೇರಿದ ಬೃಹತ್ ರಥ
Yellapur
ಜ.12 ರಂದು ಘಟ್ಟದ ಮೇಲಿನ ತಾಲೂಕುಗಳ ಗಿರಿಜನ ಸಮಾವೇಶ
ಯಲ್ಲಾಪುರ : ಘಟ್ಟದ ಮೇಲಿನ ತಾಲೂಕುಗಳ ಗಿರಿಜನ ಸಮಾವೇಶವು ಜ.12 ಬುಧವಾರ ಬೆಳಿಗ್ಗೆ 10.30ಕ್ಕೆ ಪಟ್ಟಣದ ರೈತ ಸಭಾಭವನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ರಾಮು ನಾಯ್ಕ ಹೇಳಿದರುಅವರು ಪಟ್ಟಣದ ಅಡಿಕೆ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಜಿಲ್ಲೆಯ ಕಾಡುಗಳಲ್ಲಿ ವಾಸವಾಗಿರುವ ಬುಡಕಟ್ಟು ಜನಾಂಗದ ಅಭಿವೃದ್ಧಿ ಕುರಿತು ಚರ್ಚಿಸಿ, ಅವುಗಳನ್ನು ಸರ್ಕಾರದ ಗಮನಕ್ಕೆ ತರಬೇಕು ಎಂಬುದು ಸಮಾವೇಶದ ಮುಖ್ಯ … [Read more...] about ಜ.12 ರಂದು ಘಟ್ಟದ ಮೇಲಿನ ತಾಲೂಕುಗಳ ಗಿರಿಜನ ಸಮಾವೇಶ
ವಾರಂತ್ಯ ಕರ್ಫ್ಯೂ :ಯಲ್ಲಾಪುರ ದಲ್ಲಿ ಉತ್ತಮ ಸ್ಪಂದನೆ
ಯಲ್ಲಾಪುರ :ವಾರಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಜನಸಂಚಾರ ವಿರಳವಾಗಿ ಬಹುತೇಕ ಸ್ತಬ್ಧವಾಗಿದೆ. ಸದಾ ಜನ ಮತ್ತು ವಾಹನಗಳಿಂದ ಗಿಜಿ ಗುಡುತ್ತಿದ್ದ ಅಂಬೇಡ್ಕರ್ ಸರ್ಕಲ್, ಮಾರ್ಕೆಟ್ ರಸ್ತೆ, ಸೇರಿದಂತೆ ಪ್ರಮುಖ ರಸ್ತೆಗಳೆಲ್ಲ ಖಾಲಿ ಖಾಲಿ ಹೊಡೆಯುತ್ತಿದ್ದವು.ರಸ್ತೆ ಸಾರಿಗೆ ಬಸ್ ಸಂಚಾರ ಇದ್ದರೂ ಪ್ರಯಾಣಿಕರಿಲ್ಲದೆ ಬಸ್ ,ಆಟೋ ನಿಲ್ದಾಣ ಖಾಲಿ ಯಾಗಿ ಬಿಕೋ ಎನ್ನುತ್ತಿತ್ತು . ಬಸ್ಸ್ ನಿಲ್ದಾಣದಲ್ಲಿ ಬಸ್ ಬೀಡು ಬಿಟ್ಟಿದ್ದು ಕನಿಷ್ಟಪಕ್ಷ … [Read more...] about ವಾರಂತ್ಯ ಕರ್ಫ್ಯೂ :ಯಲ್ಲಾಪುರ ದಲ್ಲಿ ಉತ್ತಮ ಸ್ಪಂದನೆ
ಬಿಜೆಪಿ ಯುವ ಮೋರ್ಚಾ ದಿಂದ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಂಜೆ ತಾಲೂಕಾ ಬಿ.ಜೆ.ಪಿ ಯುವಮೋರ್ಚಾ ಸದಸ್ಯರು ಪ್ರಧಾನಿ ಭದ್ರತೆ ವಿಚಾರದಲ್ಲಿ ಲೋಪವೆಸಗಿದ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ತಾಲೂಕು ಬಿ.ಜೆ.ಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ ಕಾರ್ಯದರ್ಶಿ ಗಳಾದ ಡಾ. ರವಿ ಭಟ್ ಬರಗದ್ದೆ, ಬಿ.ಜೆ.ಪಿ ಹಿರಿಯ ಮುಖಂಡ ರಾಮು ನಾಯ್ಕ ರಾಜ್ಯ ವಿಕೇಂದ್ರೀಕರಣ ಯೋಜನ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ದೇಶದ … [Read more...] about ಬಿಜೆಪಿ ಯುವ ಮೋರ್ಚಾ ದಿಂದ ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
ಮಹಿಳಾ ಮೊರ್ಚಾದಿಂದ ಪ್ರಧಾನಿ ಮೋದಿಜಿ ಗೆ ದೀರ್ಘಯುಷ್ಯ ಕೋರಿ ಮಹಾ ಮೃತ್ಯುಂಜಯ ಜಪ
ಯಲ್ಲಾಪುರ : ಪ್ರಧಾನ ಮಂತ್ರಿ ನರೇಂದ್ರ ಮೊದಿಯವರಿಗೆ ಆಯುರೋಗ್ಯ ಹಾಗೂ ದೀರ್ಘಯುಷ್ಯ ಕೋರಿ ಯಲ್ಲಾಪುರ ತಾಲೂಕಿನ ಭಾ ಜಾ ಪ ಮಹಿಳಾ ಮೊಚಾ೯ ವತಿಯಿಂದ ಶುಕ್ರವಾರ ಪಟ್ಟಣದ ಈಶ್ವರಗಲ್ಲಿ ಯಲ್ಲಿರುವ ಈಶ್ವರ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮೃತ್ಯುಂಜಯ ಜಪವನ್ನು ಜಪಿಸಿದರು.ಮೋದಿಜಿ ಪಂಜಾಬ ರಾಜ್ಯ ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆದ ಭದ್ರಾತಾ ಲೋಪ ಆಗಿ ಪ್ರಾಣಪಾಯದಿಂದಪಾರಗಿದ್ದಾರೆ.ಈ ರೀತಿ ಮುಂದೆ ನಡೆಯದಂತೆ ಮೊದಿಜೀ ಯವರ ಪ್ರಾಣಕ್ಕೆ ಯಾವದೇ ಕಂಟಕ ಬಾರದಿರಲಿ … [Read more...] about ಮಹಿಳಾ ಮೊರ್ಚಾದಿಂದ ಪ್ರಧಾನಿ ಮೋದಿಜಿ ಗೆ ದೀರ್ಘಯುಷ್ಯ ಕೋರಿ ಮಹಾ ಮೃತ್ಯುಂಜಯ ಜಪ



