ಯಲ್ಲಾಪುರ:ತಾಲೂಕಿನ ತಟವಾಳ ದಲ್ಲಿರುವ ರವಳನಾಥೇಶ್ವರ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ನೂತನ ಸಭಾಭವನವನ್ನು ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಉದ್ಘಾಟಿಸಿ,ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಅತಿಥಿ ಗೃಹವನ್ನು ಉದ್ಘಾಟಿಸಿದರು.ನಂತರ ಸಂಘಟನೆಯ ಪರವಾಗಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಅವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಯಶವಂತ … [Read more...] about ರವಳನಾಥೇಶ್ವರ ವಾರ್ಷಿಕ ಪೂಜಾ ಕಾರ್ಯಕ್ರಮ ಸಂಪನ್ನ
Yellapur
ಪ್ರತಿಯೊಬ್ಬರಲ್ಲಿಯೂ ಸಹಾಯ ಮಾಡುವ ಪ್ರವೃತ್ತಿ ಬೆಳೆಯಬೇಕು:ಡಾ. ಮಾರಿಗುಳಿ
ಆರ್ಥಿಕ ಶಕ್ತಿ, ವೈಧ್ಯಕೀಯ ವ್ಯವಸ್ಥೆ, ಜನರ ಸಹಕಾರವಿದ್ದಾಗ ಮಾತ್ರ ಊರು ಸಮೃದ್ಧ ವಾಗಿ ಬೆಳೆಯಲು ಸಾದ್ಯವಿದೆಸಹಾಯ ಮಾಡುವ ಪ್ರವೃತ್ತಿ ಬೆಳೆಯಬೇಕುವೈಧ್ಯಾದೀಕಾರಿ ಡಾ ಎಂ.ಎಸ್.ಭಟ್ ಮಾರಿಗುಳಿ ಹೇಳಿದರು.ಅವರು ತಾಲೂಕಿನ ಉಮ್ಮಚ್ಗಿಯ ಭ್ಯಾಗ್ಯಶ್ರೀ ಸೌಹಾರ್ದ ಸಹಕಾರಿಯು ಆರಂಭೀಸಿದ ಎ.ಟಿ.ಎಂ. ಘಟಕವನ್ನು ಉದ್ಘಾಟಿಸಿ,ನಂತರ ಸಹಕಾರಿಯು ಆತ್ಮೀಯವಾಗಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿನಾನು ಉಮ್ಮಚ್ಗಿ ಯಲ್ಲಿ ವೈಧ್ಯಕೀಯ ಸೇವೆ ಆರಂಭ ಮಾಡಿದಾಗ ಬಹಳ … [Read more...] about ಪ್ರತಿಯೊಬ್ಬರಲ್ಲಿಯೂ ಸಹಾಯ ಮಾಡುವ ಪ್ರವೃತ್ತಿ ಬೆಳೆಯಬೇಕು:ಡಾ. ಮಾರಿಗುಳಿ
ಗೃಹೋತ್ಪನ್ನಗಳಮೇಳಕ್ಕೆ ಸಚಿವ ಶಿವರಾಮ ಹೆಬ್ಬಾರ್ ಚಾಲನೆ
ಯಲ್ಲಾಪುರ: ಪಟ್ಟಣದ ತಾಪಂ ಆವಾರದಲ್ಲಿ ಸಂಜೀವಿನಿ ಒಕ್ಕೂಟಗಳ ಸಂಜೀವಿನಿ ಮಾಸಿಕ ಸಂತೆ, ಗೃಹೋತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಮೇಳಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು. ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ ಮತ್ತು ಜೀವ ನೋಪಾಯ ಇಲಾಖೆ, ಜಿಪಂ ಉತ್ತರಕನ್ನಡ,ತಾಪಂ ಯಲ್ಲಾಪುರ ಇವುಗಳ ಆಶ್ರಯದಲ್ಲಿ ಕಾಠ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಮೇಳದಲ್ಲಿ ಸ್ವಸಹಾಯ ಸಂಘದ ಸದಸ್ಯೆಯರು ತಯಾರಿಸಿದ ವಿವಿಧ … [Read more...] about ಗೃಹೋತ್ಪನ್ನಗಳಮೇಳಕ್ಕೆ ಸಚಿವ ಶಿವರಾಮ ಹೆಬ್ಬಾರ್ ಚಾಲನೆ
ಕಾರ್ಮಿಕರಮನವೊಲಿಸುವಲ್ಲಿ,ಅಧಿಕಾರಿಗಳು ಯಶಸ್ವಿ
ಯಲ್ಲಾಪುರ: ತಾಲೂಕಿನ ಹಲಸಖಂಡ ಬಳಿ 2 ಸ್ಥಳಗಳಲ್ಲಿ ರಸ್ತೆ ಕೆಲಸಕ್ಕೆ ಬಂದ ಕಾರ್ಮಿಕರ ಜತೆ ಇರುವ 9 ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಕಾರ್ಮಿಕರ ಮನವೊಲಿಸುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.ಹಲಸಖಂಡ ಬಳಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕೆಲಸಕ್ಕೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಿಂದ ಕಾರ್ಮಿಕರು ಬಂದಿದ್ದಾರೆ. ಅವರೊಂದಿಗೆ ಒಟ್ಟು 9 ಜನ ಮಕ್ಕಳೂ ಇದ್ದಾರೆ. ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಣಾ … [Read more...] about ಕಾರ್ಮಿಕರಮನವೊಲಿಸುವಲ್ಲಿ,ಅಧಿಕಾರಿಗಳು ಯಶಸ್ವಿ
ರಸ್ತೆ ಯಲ್ಲಿ ನಿಂತ ಲಾರಿಗಳಿಗೆ ಸೂಚನಾ ಫಲಕಗಳನ್ನೇ ಕಿತ್ತು ರಕ್ಷಣೆ ನೀಡುವ ಚಾಲಕರು
ಯಲ್ಲಾಪುರ: ತಾಲೂಕಿನ ಅರಬೈಲ್ ಹಾಗೂ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಳವಡಿಸಿರುವ ಸೂಚನಾ ಫಲಕಗಳನ್ನು ಲಾರಿ ಚಾಲಕರು ರಸ್ತೆಯಲ್ಲೇ ಕಿತ್ತೆಸೆಯುತ್ತಿದ್ದಾರೆ. ಇದು ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.ಸದ್ಯ ಆರತಿಬೈಲ್ ಹಾಗೂ ಅರಬೈಲ್ ಘಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟು, ಹೊಂಡ ಗುಂಡಿಗಳು ಉಂಟಾಗಿರುವ ಕಾರಣದಿಂದ ಅಪಘಾತಗಳಾಗುತ್ತಿವೆ. ಇದೀಗ ಸೂಚನಾ ಫಲಕಗಳೂ ಅಪಘಾತಕ್ಕೆ ಕಾರಣವಾಗುತ್ತಿರುವುದು ವಾಹನ … [Read more...] about ರಸ್ತೆ ಯಲ್ಲಿ ನಿಂತ ಲಾರಿಗಳಿಗೆ ಸೂಚನಾ ಫಲಕಗಳನ್ನೇ ಕಿತ್ತು ರಕ್ಷಣೆ ನೀಡುವ ಚಾಲಕರು




