[ ಯಲ್ಲಾಪುರ :ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕೋಳಿಕೇರಿ ಗ್ರಾಮದ ಬಳಿ ಕಲಘಟಗಿ ಕಡೆಯಿಂದ ಭಟ್ಕಳ ಕಡೆಗೆ ಕೋಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಕಲಘಟಗಿ ಕಡೆಯಿಂದ ಭಟ್ಕಳ ಕಡೆಗೆ ಮಾಂಸದ ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಉರುಳಿಬಿದ್ದಿದೆ.ಕೊಳಿಕೇರಿ ಸಮೀಪವೇ ಅಪಘಾತ ಸಂಭವಿಸಿದ್ದು, ಗ್ರಾಮದ ಕೆಲವು ಜನ ಸೇರಿದಂತೆ, ಅಕ್ಕಪಕ್ಕದ ಇನ್ನಿತರ ಗ್ರಾಮದ ಜನ ಬಿದ್ದಿರುವ ಜೀವಂತ … [Read more...] about ಕೋಳಿಕೇರಿ ಬಳಿ ಕೋಳಿ ಸಾಗಿಸುತ್ತಿದ್ದ ಲಾರಿ ಪಲ್ಟಿ
Yellapur
ಜನರಲ್ ಬಿಪಿನ್ ರಾವತ್ ಉಗ್ರರಿಗೆ ಸಿಂಹಸಪ್ನರಾಗಿದ್ದರು.
ಯಲ್ಲಾಪುರ :ದೇಶದ ರಕ್ಷಣೆಯ ಕಾರ್ಯವು ಪುಣ್ಯದ ಕೆಲಸವಾಗಿದೆ. ನಾವು ದೇಶದಲ್ಲಿ ಸುರಕ್ಷಿತವಾಗಿರಲು ಗಡಿಕಾಯುವ ಸೈನಿಕರು ಕಾರಣರಾಗಿದ್ದಾರೆ. ಹೆಲಿ ಕ್ಯಾಪ್ಟರ್ ದುರಂತದಲ್ಲಿ ಮಡಿದ ಜನರಲ್ ಬಿಪಿನ್ ರಾವತ್ ರವರು ರಕ್ಷಣಾ ಸೇನಾ ಪಡೆಯ ಚಾಣಾಕ್ಷ ದಳಪತಿಯಾಗಿ ಉಗ್ರರಿಗೆ ಸಿಂಹಸಪ್ನರಾಗಿದ್ದರು. ಎಂದು ಸಾಹಿತಿ ವನರಾಗ ಶರ್ಮ ಹೇಳಿದರು .ಅವರು ವಜ್ರಳ್ಳಿಯಲ್ಲಿ ಜರುಗಿದ ಹುತಾತ್ಮ ಯೋಧರಿಗೆ ನಮನ ಶೃದ್ಧಾಂಜಲಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿ ದೇಶದ್ರೋಹಿಗಳಿಗೆ ತಕ್ಕ ಪಾಠ … [Read more...] about ಜನರಲ್ ಬಿಪಿನ್ ರಾವತ್ ಉಗ್ರರಿಗೆ ಸಿಂಹಸಪ್ನರಾಗಿದ್ದರು.
ಪತ್ರಿಕಾ ವಿತರಕರ ಪದಾಧಿಕಾರಿಗಳ ಆಯ್ಕೆ
ಯಲ್ಲಾಪುರ: ಪತ್ರಿಕಾ ವಿತರಕರ ಕ್ಷೇಮಾಭಿವೃದ್ದಿ ರಾಜ್ಯ ಸಂಘಟನೆಯಡಿಯಲ್ಲಿ ಯಲ್ಲಾಪುರ ತಾಲೂಕ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾಗಿ ಅನಿಲ ಭಟ್ಟ , ಉಪಾಧ್ಯಕ್ಷರಾಗಿ ಅಮೃತ ಹಂದ್ರೆ ,ಕಾರ್ಯದರ್ಶಿಯಾಗಿ ರಾಜು ಉಡುಪೀಕರ, ಖಜಾಂಚಿಯಾಗಿ ವಿನಾಯಕ ವೆರ್ಣೇಕರ ಅವರನ್ನು ಆಯ್ಕೆ ಮಾಡಲಾಗಿದೆ. ಸದಸ್ಯ ರಾದ ಜಯರಾಜ ಗೋವಿ, ಸಚಿನ ಭಟ್ಟ, ದೀಪಕ ಕಲಾಲ, ಸಾಗರ ಬೀಡಿಕರ,ರಾಕೇಶ ಕಲಾಲ,ಪ್ರಶಾಂತ ಗೋಖಲೆ , ಅಭಿರಾಜ ಕಲಾಲ,ಕುಮಾರ … [Read more...] about ಪತ್ರಿಕಾ ವಿತರಕರ ಪದಾಧಿಕಾರಿಗಳ ಆಯ್ಕೆ
ಪುಸ್ತಕ ಜೋಳಿಗೆ ಕಾರ್ಯವನ್ನು ಪ್ರಾರಂಭಿಸಲಾಗುವುದು.
ಯಲ್ಲಾಪುರ :ಕನ್ನಡವನ್ನು ರಾಜಕೀಯ ಅಡಿಯಾಳನ್ನಾಗಿಸದೇ, ಕನ್ನಡಕ್ಕಾಗಿ ಹೋರಾಡುವ ಮೂಲಕ ಕನ್ನಡ ಕಟ್ಟುವ ಕಾರ್ಯ ಮಾಡೋಣ ಎಂದು ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.ಪಟ್ಟಣದ ಸಾಹಿತ್ಯ ಭವನದಲ್ಲಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಸಮಾಲೋಚನೆ ನಡೆಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ.ಶಾಲೆಗಳಲ್ಲಿ ಸಾಹಿತ್ಯದ ಅಭಿರುಚಿ ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸುವ, ಸಾಹಿತ್ಯ ಕೃತಿಗಳನ್ನ ರಚಿಸಿದವರಿಗೆ … [Read more...] about ಪುಸ್ತಕ ಜೋಳಿಗೆ ಕಾರ್ಯವನ್ನು ಪ್ರಾರಂಭಿಸಲಾಗುವುದು.
ಸಹನಾ ಬಾಳ್ಕಲ್ಉಪ ಆಯುಕ್ತರಾಗಿ ಅಧಿಕಾರಸ್ವೀಕಾರ
ಯಲ್ಲಾಪುರ :ಯಲ್ಲಾಪುರದ ಸಹನಾ ಬಾಳ್ಕಲ್ ಬೆಂಗಳೂರಿನ ಕೋರಮಂಗಲ ಸರಕು ಮತ್ತು ಸೇವಾ ವಿಭಾಗದಲ್ಲಿ ಸಹಾಯಕ ಆಯುಕ್ತ ಳಾಗಿ ಸೇವೆಸಲ್ಲಿಸುತ್ತಿರುವ ಹಾಗೂ ಪಟ್ಟಣದ ಚೇತನಾ ಪ್ರಿಂಟರ್ಸ ನ ರಾಮಕೃಷ್ಣ ಬಾಳ್ಕಲ್ ಮತ್ತು ಶ್ರೀಮತಿರಾಮಕೃಷ್ಣ ಬಾಳ್ಕಲ್ ಅವರಪುತ್ರಿ ಸಹನಾ ಕರ್ನಾಟಕ ಆರ್ಥಿಕ ಮಂತ್ರಾಲಯದವಾಣಿಜ್ಯ ತೇರಿಗೆ ಇಲಾಖೆಯ ಉಪ ಆಯುಕ್ತರಾಗಿ(ಡಿಸಿ) ಅಧಿಕಾರಸ್ವೀಕರಿಸಿದ್ದಾರೆ.ಅತೀ ಚಿಕ್ಕ ವಯಸ್ಸಿನಲ್ಲಿ ಮತ್ತು ಕಡಿಮೆ ಅವಧಿಯಲ್ಲಿ ಉನ್ನತ ಸ್ಥಾನಕ್ಕೇರಿದ ಉತ್ತರಕನ್ನಡ ಜಿಲ್ಲೆಯ … [Read more...] about ಸಹನಾ ಬಾಳ್ಕಲ್ಉಪ ಆಯುಕ್ತರಾಗಿ ಅಧಿಕಾರಸ್ವೀಕಾರ



