ಯಲ್ಲಾಪುರ : ಪಟ್ಟಣದ ಗಾಂಧಿ ಚೌಕದ ಬಳಿಯ ನಕ್ಷತ್ರ ಮೊಬೈಲ್ ಹಾಗೂ ಜನತಾ ಕೋಲ್ಡ್ರಿಂಕ್ಸ್ ಅಂಗಡಿ ಧ್ವಂಸ ಹಾಗೂ ಅದರ ಮಾಲಿಕರ ಮೇಲಾದ ಹಲ್ಲೆ ಮತ್ತು ಜೀವಬೆದರಿಕೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಯಲ್ಲಾಪುರ ಪೋಲಿಸರು ಬಂಧಿಸಿದ ಘಟನೆ ನಡೆದಿದೆ.ಉದಯ ಕಲ್ಲೋಳಪ್ಪಾ ಮಂಡಗೊಡ್ಲಿ(38), ಗಣೇಶ ಕಲ್ಲೋಳಪ್ಪ ಮಂಡಗೊಡ್ಲಿ (33), ಭರತ ಕಲ್ಲೋಳಪ್ಪ ಮಂಡಗೊಡ್ಲಿ (32) ಬಂಧಿತ ಆರೋಪಿಗಳಾಗಿದ್ದು, ಸೋಮವಾರ ಬೆಳಗ್ಗಿನ ಜಾವ 4.10 ರ ಸುಮಾರಿಗೆ ಅಂಗಡಿಗೆ ಅಕ್ರಮವಾಗಿ ಪ್ರವೇಶ … [Read more...] about ಅಂಗಡಿ ಧ್ವಂಸ, ಮಾಲಿಕರ ಮೇಲೆ ಹಲ್ಲೆ ಮತ್ತು ಜೀವಬೆದರಿಕೆ:ಮೂವರ ಬಂಧನ
Yellapur
ಗೊಂಡಾಗಿರಿಯಿಂದ್ ರಾತ್ರೋ ರಾತ್ರಿ ಅಂಗಡಿ ದ್ವಂಸ : ದೂರು ದಾಖಲು
ಯಲ್ಲಾಪುರ: ಯಲ್ಲಾಪುರದಂತಹ ಶಾಂತ ಪಟ್ಟಣದಲ್ಲಿ ಗೂಂಡಾಗಿರಿಯಿAದ ಅಂಗಡಿಯ ಕಟ್ಟಡವನ್ನು ನೆಲಸಮಗೊಳಿಸಿರುವುದು ವ್ಯಾಪಾರಸ್ಥರಲ್ಲಿ ಭಯ ಉಂಟುಮಾಡಿದೆಎಂದು ಧ್ವÀಂಸಗೊAಡ ನಕ್ಷತ್ರ ಮೊಬೈಲ್ಸ್ ಹಾಗೂ ಜನತಾ ಕೋಲ್ಡ್ರಿಂಕ್ಸ್ ಅಂಗಡಿಯ ಮಾಲಿಕರಾದ ನಾಗರಾಜ ಬಾಬು ನಾಯ್ಕ ಹಾಗೂ ಚಂದ್ರಶೇಖರ ನಾಯ್ಕ ಹೇಳಿದರು. ಅವರು ಸೋಮವಾರ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮೊದಲು ಅದೇ ಸ್ಥಳದಲ್ಲಿ ಬಾಡಿಗೆಗೆ ಅಂಗಡಿ ನಡೆಸುತ್ತಿದ್ದೆವು. … [Read more...] about ಗೊಂಡಾಗಿರಿಯಿಂದ್ ರಾತ್ರೋ ರಾತ್ರಿ ಅಂಗಡಿ ದ್ವಂಸ : ದೂರು ದಾಖಲು
ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು
ಯಲ್ಲಾಪುರ : ವ್ಯವಹಾರಿಕ ಜೀವನದಲ್ಲಿ ವೃತ್ತಿಪರತೆ ಅವಶ್ಯವಾಗಿ ಬೇಕೇ ಬೇಕು. ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು. ಉತ್ತಮ ಶಿಕ್ಷಣ ಪಡೆಯಲು ವೈಟಿಎಸ್ಎಸ್ ನಂತಹ ಶಿಕ್ಷಣ ಸಂಸ್ಥೆಗಳು ನೆರವಾಗುತ್ತವೆ ಎಂದು ದಾವಣಗೇರೆಯ ಪೂಜ್ಯ ನಿಶ್ಚಲಾನಂದ ಸ್ವಾಮಿಗಳು ನುಡಿದರು.ಅವರು ಪಟ್ಟಣದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಸಂಸ್ಥೆಯ ನೂತನ ಕಟ್ಟಡದ ಪ್ರವೇಶ ಕರ್ಯಕ್ರಮದ ಧರ್ಮಿಕ ಕರ್ಯದಲ್ಲಿ ಆಶರ್ವಚನ ನೀಡಿದರು. ಕೈಗಾರಿಕೆ ಮತ್ತು ಇನ್ನಿತರ … [Read more...] about ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು
ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಜುವೆಲ್ಲರಿ ಶಾಪ್ ಮಾಲೀಕರ ಸಭೆ
ಯಲ್ಲಾಪುರ : ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಅಪರಾಧ ತಡೆ ಮಸಾಚಾರಣೆ ನಿಮಿತ್ತ ತಾಲ್ಲೂಕಿನ ಎಲ್ಲ ಜುವೆಲ್ಲರಿ ಶಾಪ್ ಮಾಲೀಕರ ಸಭೆ ಕರೆದು ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಪೋಲಿಸ್ ನಿರೀಕ್ಷಕ ಸುರೇಶ ಯಳ್ಳೂರ್ ಸೂಚನೆ ನೀಡಿದರು.ಶಾಪ್ ಮಾಲಿಕರಿಗೆ ಕಳ್ಳತನ ಮಾಡಿದ ಹಾಗೂ ಅಪರಿಚಿತರಿಂದ ಬಂಗಾರ ಸ್ವೀಕರಿಸಬಾರದು, ಅಂಗಡಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಉತ್ತಮ ಕಂಪನಿಯ CCTV ಅಳವಡಿಕೆ, ಯಾವುದೇ ವ್ಯಕ್ತಿಗಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅವರ ಸಂಪೂರ್ಣ ಮಾಹಿತಿ … [Read more...] about ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಜುವೆಲ್ಲರಿ ಶಾಪ್ ಮಾಲೀಕರ ಸಭೆ
ಯಲ್ಲಾಪುರತಾಲೂಕಿನಲ್ಲಿ ಶೇ 98.88 ರಷ್ಟು ಮತದಾನ
ಯಲ್ಲಾಪುರ : ರಾಜ್ಯದ ಜಾಣರ ಚಾವಡಿ ಎಂದೇ ಕ ರಿಯಲ್ಪಡುವ ವಿಧಾನ ಪರಿಷತ್ಗೆ ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆಯಿತು.ಇದೀಗ ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತ ಗಳಲ್ಲಿ ಶೇ.100ರಷ್ಟು ಮತದಾನ ಮೂಲಕ ಅತಿ ಹೆಚ್ಚು ಮತದಾನವಾಗಿದ್ದರೆ, ಯಲ್ಲಾಪುರ ಪಟ್ಟಣ ಪಂಚಾಯತ ನಲ್ಲಿ 90ರಷ್ಟು ಮತದಾನ ನಡೆಯುವ ಮೂಲಕ ಕೊನೆಯ ಸ್ಥಾನ ಪಡೆದಿದೆ. ತಾಲೂಕಿನಲ್ಲಿ ಶೇ 98.88 ರಷ್ಟು ಮತದಾನ ವಾಗಿದೆ.ತಾಲೂಕಿನಲ್ಲಿ … [Read more...] about ಯಲ್ಲಾಪುರತಾಲೂಕಿನಲ್ಲಿ ಶೇ 98.88 ರಷ್ಟು ಮತದಾನ




