ಯಲ್ಲಾಪುರ :ಕಾರ್ಮಿಕರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪಾಸ್ ರಾಜ್ಯದ ಶ್ರಮಿಕ ವರ್ಗದ ಸಂಕ್ಷೇಮಕ್ಕೆ ಶ್ರಮಿಸುತ್ತಿರುವ ಕಾರ್ಮಿಕ ಇಲಾಖೆಯು ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಮುಂದಡಿ ಇರಿಸಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.ಕೋವಿಡ್ 1 ಮತ್ತು 2ನೇ ಅಲೆ ವೇಳೆ ಸಹಾಯಧನ, ಆಹಾರಕಿಟ್, ಲಸಿಕೆ, ತಮ್ಮೂರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿದ್ದ ಇಲಾಖೆಯು ಇದೀಗ ಕಾರ್ಮಿಕರು ತಮ್ಮ ಕೆಲಸದ ಪ್ರದೇಶಗಳಿಗೆ ತೆರಳಲು ಅನುವಾಗುವಂತೆ … [Read more...] about ಕಾರ್ಮಿಕರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪಾಸ್:ಸಚಿವ ಹೆಬ್ಬಾರ್
Yellapur
ಕಾಲು ನಡಿಗೆಯಲ್ಲಿ ತೆರಳಿ, ಪಟ್ಟಣ ಪಂಚಾಯತ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಚಿವ ಹೆಬ್ಬಾರ್
ಯಲ್ಲಾಪುರ: ಸ್ಥಳೀಯ ಸಂಸ್ಥೆಗಳ ಚುನಾಯಿತ ಮತಕ್ಷೇತ್ರದ ವಿಧಾನಪರಿಷತ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಪಕ್ಷದ ಕಾರ್ಯಾಲಯದಿಂದ ಪಟ್ಟಣ ಪಂಚಾಯತ ಸದಸ್ಯರೊಂದಿಗೆಕಾಲು ನಡಿಗೆಯಲ್ಲಿ ತೆರಳಿ, ಪಟ್ಟಣ ಪಂಚಾಯತ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ನಂತರ ಮತನಾಡಿದ ಸಚಿವರು, ನಮ್ಮ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಜಯಗಳಿಸುವುದರ ಮೂಲಕವಾಗಿ ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಹೊಸ … [Read more...] about ಕಾಲು ನಡಿಗೆಯಲ್ಲಿ ತೆರಳಿ, ಪಟ್ಟಣ ಪಂಚಾಯತ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಸಚಿವ ಹೆಬ್ಬಾರ್
ವಿಧಾನ ಪರಿಷತ್ ಚುನಾವಣೆ ಗೆ ಕ್ಷಣ ಗಣನೆ :ಮತಗಟ್ಟೆ ಗಳಿಗೆ ತೆರಳಿದ ಅಧಿಕಾರಿಗಳು
ಯಲ್ಲಾಪುರ: ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಂದ ವಿಧಾನ ಪರಿಷತ್ಗೆ ಸದಸ್ಯರನ್ನು ಆಯ್ಕೆ ಮಾಡಲು ನಾಳೆ ನಡೆಯಲಿರುವ ಚುನಾವಣೆಗಾಗಿ ತಾಲೂಕಿನಲ್ಲಿ ಸಕಲ ಸಿದ್ಧತೆಗಳಾಗಿವೆ ಎಂದು ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ತಿಳಿಸಿದರು.ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ಮಾಹಿತಿ ನೀಡಿದ ಅವರು, ತಾಲ್ಲೂಕಿನಲ್ಲಿ 15 ಗ್ರಾಮ ಪಂಚಾಯ್ತಿ ಹಾಗೂ 1 ಪಟ್ಟಣ ಪಂಚಾಯ್ತಿ ಸೇರಿದಂತೆ ಒಟ್ಟೂ 16 ಮತಗಟ್ಟೆ ಗಳಿದ್ದು, 87 ಹೆಣ್ಣು ಮತ್ತು 91 ಗಂಡು ಸೇರಿದಂತೆ ಒಟ್ಟೂ 178 … [Read more...] about ವಿಧಾನ ಪರಿಷತ್ ಚುನಾವಣೆ ಗೆ ಕ್ಷಣ ಗಣನೆ :ಮತಗಟ್ಟೆ ಗಳಿಗೆ ತೆರಳಿದ ಅಧಿಕಾರಿಗಳು
ನಾರಾಯಣಾಚಾರ್ಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವ ಡಿಸಿಕೊಳ್ಳಿ ,
ಯಲ್ಲಾಪುರ : ಇತ್ತೀಚೆಗೆ ಇಹಲೋಕ ತ್ಯಜಿಸಿದ ವಿದ್ವಾಂಸರಾದ ಡಾ. ಕೆ.ಎಸ್. ನಾರಾಯಣಾಚಾರ್ಯರು, ಹರಿದಾಸರಾದ ನೀವಣಿ ಗಣೇಶ ಭಟ್ಟರು ಸಮಾಜಕ್ಕೆ ಹೊಸ ಉತ್ತಮ ಸಂದೇಶಗಳ ಮೂಲಕ ಬದುಕಿನ ಅರ್ಥವನ್ನು ಸಾರಿದ್ದಾರೆ. ಅವರಿಬ್ಬರ ಸರಳತೆಯ ಸಾಧನೆಗೆ ಅನಂತ ನಮನಗಳು. ಅವರ ಸಾರ್ಥಕತೆಯ ಬದುಕನ್ನು ಮಾತಿನಲ್ಲಿ ತಿಳಿಸಿಲು ಸಾಧ್ಯವಿಲ್ಲ. ಕೇವಲ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅವಳಿಡಿಸಿಕೊಂಡು, ಉತ್ತಮ ಬದುಕಿನೆಡೆಗೆ ಸಾಗುವುದೇ ನಾವು ಅವರಿಗೆ ಸಲ್ಲಿಸುವ ನಮನಗಳಾಗಿವೆ ಎಂದು ಪಂಚಾಯತ … [Read more...] about ನಾರಾಯಣಾಚಾರ್ಯರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವ ಡಿಸಿಕೊಳ್ಳಿ ,
ಆಕಳ ಕರುವಿನ ಮೇಲೆ ಚಿರತೆ ದಾಳಿ
ಯಲ್ಲಾಪುರ: ತಾಲೂಕಿನ ಆನಗೋಡ ಗ್ರಾಪಂ ವ್ಯಾಪ್ತಿಯ ಬಿಸಗೋಡದ ನಾಗರಕಾನ್ ಎಂಬಲ್ಲಿ ವಾಸುದೇವ ಬಾಳೆಕೊಡ್ಲ ಎಂಬವರಿಗೆ ಸೇರಿದ ಆಕಳ ಕರುವಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿ ದ್ದರಿಂದ ಚಿಕಿತ್ಸೆ ಫಲಿಸದೇ ಬುಧವಾರ ಮರಣ ಹೊಂದಿದೆ. ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿದ್ದರಿಂದ ಹೊತ್ತೊಯ್ಯಲು ಸಾಧ್ಯವಾಗಿಲ್ಲ ದ್ದರಿಂದ ಅದನ್ನು ಬಿಟ್ಟು ಹೋಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ಭಾಗದಲ್ಲಿ ದಿನೇ ದಿನೇ ಚಿರತೆಯ ಕಾಟ ಹೆಚ್ಚಿದ್ದು, ಕಳೆದ ಎರಡು ವಾರಗಳ … [Read more...] about ಆಕಳ ಕರುವಿನ ಮೇಲೆ ಚಿರತೆ ದಾಳಿ




