ಹೊನ್ನಾವರ:ಮಾಜಿ ತಾ.ಪಂ. ಸದಸ್ಯ , ಕರ್ಕಿ ಗ್ರಾಮ ಪಂಚಾಯತ ಸದಸ್ಯ ಜಿ.ಕೆ.ಶೇಟ್ ನೇತೃತ್ವದಲ್ಲಿ 10 ಜನರ ತಂಡ ರಚಿಸಿ ಕರ್ಕಿಯ ತಮ್ಮ ವಾರ್ಡಿನಲ್ಲಿ ಸತತ 10 ದಿನ ಸ್ವಚ್ಛತಾ ಶ್ರಮದಾನ ನಡೆಸಿದರು. ಕರ್ಕಿ ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಮೊಗೇರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಕಿರಣಕುಮಾರ,ಕಾರ್ಯದರ್ಶಿ ಬಾಬೂರಾವ್ ನಾಯ್ಕ ಚಾಲನೆ ನೀಡಿದರು. ಈ ತಂಡದಲ್ಲಿ ವೆಂಕಟ್ರಮಣ ಭಂಡಾರಿ, ರಾಘು ಶೇಟ್,ದರ್ಶನ ಭಟ್ಟ ಇತರರು ಪಾಲ್ಗೊಂಡಿದ್ದರು. ಕಳೆದ 12 ವರ್ಷಗಳಿಂದ ಈ ತಂಡ ಸ್ವಚ್ಛತಾ … [Read more...] about ಸ್ವಚ್ಛತಾ ಶ್ರಮದಾನ
Other
ಸಾವಯವ ಹಾಗು ರಾಸಾಯನಿಕಗೊಬ್ಬರಗಳ ದರಗಳು 22-10-2018
TSS ಕೃಷಿ ಸೂಪರ್ ಮಾರ್ಕೇಟ್ ಶಿರಸಿ*rs / *50 KG ಚೀಲಕ್ಕೆ*ರಾಸಾಯನಿಕ ಗೊಬ್ಬರಗಳ ದರ*ಯೂರಿಯಾ...45 kg....266.5* *ರಾಕ್ ಫಾಸ್ಫೇಟ್............375* *ಸೂಪರ್ ಫಾಸ್ಫೇಟ್.......370* *ಪೋಟ್ಯಾಶ್...(IPL).....950* *ಇಫ್ಕೊ 10:26:26....1160* *ಸುಫಲಾ15:15:15......971* ಸಾವಯವ ಗೊಬ್ಬರಗಳ ದರ*ಜಿಯೋಗ್ರೀನ್...............505* *ಅನ್ನಪೂರ್ಣ....30 kg....395* *ಬೇವಿನ ಹಿಂಡಿ ಕೇಕ್ ಗ್ರೇಡ್ 1...750* *ಬೇವಿನ ಹಿಂಡಿ … [Read more...] about ಸಾವಯವ ಹಾಗು ರಾಸಾಯನಿಕಗೊಬ್ಬರಗಳ ದರಗಳು 22-10-2018
TSS MARKET REPORT 22-10-2018
Rate in rs / per QuintalTSS SIRSI min max avg *Rashi 29699 32458 31349*↔ *Bette 20069 29669 25817* *Kole 18169 22658 21434* *Chali 24678 26832 25978* ↔ *BG 15109 21586 19531* *Ch kem 18019 23399 21146th* *Pepper … [Read more...] about TSS MARKET REPORT 22-10-2018
ಜಾತ್ರೆ ಏನೋ ಮುಗಿಯಿತು ಜಾತ್ರಾ ಸ್ಥಳದ ಸುತ್ತ ಪ್ಲಾಸ್ಟಿಕ್ ಕಸದ್ದೇ ಕಾರಬಾರು. ಸ್ವಚ್ಚಗೋಳಿಸುವುದೇ ದಾಂಡೇಲಿ ನಗರಸಭೇ ?
ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ದಸರಾ ಅಂಗವಾಗಿ ನಡೆಯುವ ಪ್ರಸಿದ್ದ ದಾಂಡೇಲಪ್ಪಾ ಜಾತ್ರೆಯನೋ. ಮುಗಿಯಿತು? ಆದರೆ ಜಾತ್ರೆಯಿಂದ ಉಂಟಾಗಿರುವ ಮಾಲಿನ್ಯ ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವುದಂತು ಸತ್ಯ. ನೂರಾರು ಅಂಗಡಿಕಾರರು ಬಿಸಾಡಿ ಹೊಗಿರುವ ಹಾಗೂ ಸಹಸ್ರಾರು ಭಕ್ತರು, ಸಾರ್ವಜನಿಕರು ಚೆಲ್ಲಿ ಹೊಗಿರುವ ಪ್ಲಾಸ್ಟಿಕ್, ಕವರ್ , ಬಾಟಲಿಗಳು ಇತರೇ ಪರಿಸರ ಮಾರಕ ವಸ್ತುಗಳು ದಾಂಡೇಲಪ್ಪಾ ದೇವಸ್ಥಾನಕ್ಕೆ ತೇರಳುವ ನಾಲ್ಕೂ ರಸ್ತೆಗಳಲ್ಲಿ … [Read more...] about ಜಾತ್ರೆ ಏನೋ ಮುಗಿಯಿತು ಜಾತ್ರಾ ಸ್ಥಳದ ಸುತ್ತ ಪ್ಲಾಸ್ಟಿಕ್ ಕಸದ್ದೇ ಕಾರಬಾರು. ಸ್ವಚ್ಚಗೋಳಿಸುವುದೇ ದಾಂಡೇಲಿ ನಗರಸಭೇ ?
ಶ್ರೀ ಚೆನ್ನಕೇಶವ ಪ್ರೌಢಶಾಲೆ ಸಾಧನೆ
ಹೊನ್ನಾವರ . ಸಾಶಿ ಇಲಾಖೆಯ ಜಿಲ್ಲಾ ಮಟ್ಟದ ಕ್ರೀಡಾಕೂಟವು ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆಯಿತು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶ್ರೀ ಚೆನ್ನಕೇಶವ ಪ್ರೌಢಶಾಲೆಯ 4 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಮತ್ತು 3 ವಿದ್ಯಾರ್ಥಿನಿಯರು ಬಾಲ್ ಬ್ಯಾಂಡ್ಮಿಂಟನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 1) ಪ್ರಶಾಂತ ಬಿ ಗೌಡ- ಪೊಲ್ವಾಲ್ಟ್-ಪ್ರಥಮ 2) ಸುದೀಪ ಎನ್ ಹೊನ್ನೆಕಾಯಿ-ಹೆಮ್ಮರ ಥ್ರೋ- ದ್ವಿತೀಯ ಜವಲಿನ ಎಸೆತ-ತೃತೀಯ 3) ವಂದನಾ ಎನ್ ಗೌಡ-ಚಕ್ರ ಎಸೆತ- … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆ ಸಾಧನೆ




