ಯಲ್ಲಾಪುರ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕಾ ಕಾನೂನು ಸೇವಾ ಸಮೀತಿ,ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ವಿಶ್ವ ಭೂಮಿ ದಿನಾಚರಣೆಯ ಪ್ರಯುಕ್ತ ಕಾನೂನು ಅರಿವು,ನೆರವು ಕಾರ್ಯಕ್ರಮ ನಡೆಯಿತು.ಹಿರಿಯ ಸಿವಿಲ್ ನ್ಯಾಯಾಧೀಶ ಗುಡ್ಡಪ್ಪ ಬಸವಣೆಪ್ಪ ಹಳ್ಳಕಾಯಿ ಕಾರ್ಯಕ್ರಮ ಉದ್ಘಾಟಿಸಿಇರುವುದೊಂದೇ ಭೂಮಿಯನ್ನು ಮಾಲಿನ್ಯದಿಂದ ಸಂರಕ್ಷಿಸಿ,ಭೂಮಿಯ ಸ್ವಾಸ್ತ್ಯವನ್ನು ಕಾಯ್ದುಕೊಂಡು ಹೋಗಬೇಕು.ಆನಿಟ್ಟಿನಲ್ಲಿ ಸಾಮಾಜಿಕ ಜಾಗೃತಿ ಹೆಚ್ಚಿಸ ಬೇಕು” … [Read more...] about ಯಲ್ಲಾಪುರ ದಲ್ಲಿ ವಿಶ್ವ ಭೂಮಿ ದಿನಾಚರಣೆ
Other
ಜೀ ಪ್ಲಸ್ ಟೂ ಮಾದರಿಯ ಮನೆಗಳ ನಿರ್ಮಾಣದ ಕುರಿತು ಸಭೆ
ಯಲ್ಲಾಪುರ : ವಸತಿ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಸೂರು ನೀಡುವ ಉದ್ದೇಶದಿಂದ ಪಟ್ಟಣದ ಮಂಜುನಾಥ ನಗರದಲ್ಲಿ ನಿರ್ಮಾಣವಾಗುತ್ತಿರುವ ಜೀ ಪ್ಲಸ್ ಟೂ ಮಾದರಿಯ ಆಶ್ರಯ ಮನೆಗಳ ನಿರ್ಮಾಣದ ಕುರಿತಂತೆ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು.ಜೀ ಪ್ಲಸ್ ಟೂ ಮಾದರಿಯ ಆಶ್ರಯ ಮನೆಗಳ ನಿರ್ಮಾಣ ಕಾಮಗಾರಿಯ ನೀಲನಕ್ಷೆಯನ್ನು ವೀಕ್ಷಿಸಿದ ಸಚಿವರು ನಿರ್ಮಾಣದ ಹೊಣೆಹೊತ್ತಿರುವ ಗುತ್ತಿಗೆದಾರರು, … [Read more...] about ಜೀ ಪ್ಲಸ್ ಟೂ ಮಾದರಿಯ ಮನೆಗಳ ನಿರ್ಮಾಣದ ಕುರಿತು ಸಭೆ
ಸುಸೂತ್ರ ವಾಗಿ ಆರಂಭ ವಾದ 2ನೇ ಪಿ ಯು ಪರೀಕ್ಷೆ
ಯಲ್ಲಾಪುರ: ಕಳೆದವರ್ಷ ಕೊರೊನಾ ಕಾರಣದಿಂದಾಗಿ ರದ್ದಾಗಿದ್ದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಈ ಬಾರಿ ಏ. 22 ರಿಂದ ಮೇ 18ರವರೆಗೆ ನಡೆಯಲಿವೆ.ತಾಲೂಕಿನಲ್ಲಿರುವ ಐದು ಪದವಿಪೂರ್ವ ಕಾಲೇಜುಗಳಿಗೆ ಪಟ್ಟಣದ ಸರ್ಕಾರಿ ಪಪೂ ಕಾಲೇಜು ಹಾಗೂ ವೈ.ಟಿ.ಎಸ್.ಎಸ್ ಪಪೂ ಕಾಲೇಜುಗಳು ಪರೀಕ್ಷಾ ಕೇಂದ್ರಗಳಾಗಿವೆ. ಐದು ಕಾಲೇಜುಗಳಿಂದ ಒಟ್ಟು 830 ವಿದ್ಯಾರ್ಥಿಗಳಿದ್ದು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 282 ವಿದ್ಯಾರ್ಥಿಗಳು ಹಾಗೂ ವೈ.ಟಿ.ಎಸ್.ಎಸ್ ಪಪೂ ಕಾಲೇಜಿನಲ್ಲಿ … [Read more...] about ಸುಸೂತ್ರ ವಾಗಿ ಆರಂಭ ವಾದ 2ನೇ ಪಿ ಯು ಪರೀಕ್ಷೆ
ಜೂನ್ 25 ರಂದು ರಾಷ್ಟ್ರೀಯ ಮೆಗಾ ಲೋಕ ಅದಾಲತ್
ಯಲ್ಲಾಪುರ: ರಾಜಿ ಸಂಧಾನ ಮೂಲಕ ವ್ಯಾಜ್ಯ ಇತ್ಯರ್ಥಗೊಳಿಸುವ ಉದ್ದೇಶದಿಂದ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ರಾಷ್ಟ್ರೀಯ ಮೆಗಾ ಲೋಕ ಅದಾಲತ್ ದಲ್ಲಿಅವಕಾಶ ಕಲ್ಪಿಸಲಾಗಿದೆ ಎಂದು,ಸಿವಿಲ್ ನ್ಯಾಯಾಧೀಶ ಎಚ್. ಓಂಕಾರಮೂರ್ತಿ ಹೇಳಿದರು.ಅವರು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಜೂನ್ 25 ರಂದು ನಡೆಯಲಿರುವ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಕುರಿತ ಪೂರ್ವಭಾವಿ ಸಭೆ ಯಲ್ಲಿ ಮಾತನಾಡಿ ಹೆಚ್ಚುತ್ತಿರುವ ಪ್ರಕರಣಗಳು ಹಾಗೂ ದೀರ್ಘ ಕಾಲದಿಂದ ನ್ಯಾಯಾಲಯದಲ್ಲಿ ಬಾಕಿ ಉಳಿದ … [Read more...] about ಜೂನ್ 25 ರಂದು ರಾಷ್ಟ್ರೀಯ ಮೆಗಾ ಲೋಕ ಅದಾಲತ್
ಟ್ಯಾಂಕರ್ಹಾಲು ರಸ್ತೆ ಪಾಲು .
ಯಲ್ಲಾಪುರ :ತಾಲೂಕಿನ ಅರಬೈಲ್ ಘಟ್ಟದ ಯೂ ಟರ್ನ್ ಬಳಿ ಹಾಲು ತುಂಬಿದ್ದ ಟ್ಯಾಂಕರ್ ವಾಹನವೊಂದು ಬೇಕ್ ಫೇಲ್ ಆದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದುದರ ಪರಿಣಾಮ ಟ್ಯಾಂಕರನಲ್ಲಿದ್ದ ಸಾವಿರಾರು ಲೀಟರ್ ಹಾಲು ರಸ್ತೆ ಪಾಲಾಗಿರುವ ಘಟನೆ ನಡೆದಿದೆ.ತಮಿಳುನಾಡು ಮೂಲದ ಟ್ಯಾಂಕರ್ ಗಾಡಿ ಇದಾಗಿದ್ದು ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಸಾಗುತ್ತಿದ್ದ ಸುಮಾರು 20,000 ಲೀಟರ್ ಹಾಲು ತುಂಬಿದ್ದ ಟ್ಯಾಂಕರ್ ಗಾಡಿ ಪಲ್ಟಿಯಾದ ಹೊಡೆತಕ್ಕೆ … [Read more...] about ಟ್ಯಾಂಕರ್ಹಾಲು ರಸ್ತೆ ಪಾಲು .




