• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ಕಾಳಮ್ಮಾನಗರಪ್ರೌಢಶಾಲೆಯಲ್ಲಿಹೆಣ್ಣುಮಕ್ಕಳ ದಿನಾಚರಣೆ

April 23, 2022 by Jayaraj Govi Leave a Comment

ಯಲ್ಲಾಪುರ: ಪಟ್ಟಣದ ಕಾಳಮ್ಮಾನಗರ ಪ್ರೌಢಶಾಲೆಯಲ್ಲಿ ತಾಲೂಕಾ ಕಾನೂನು ಸೇವಾ ಸಮೀತಿ,ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹೆಣ್ಣುಮಕ್ಕಳ ದಿನಾಚರಣೆಯ ನಡೆಯಿತು.ತಾ.ಪಂ.ಸಿಇಒ ಜಗದೀಶ ಕಮ್ಮಾರ ಕಾರ್ಯಕ್ರಮ ಉದ್ಘಾಟಿಸಿ,”ಹೆಣ್ಣು ಮಗುವು ಪುರುಷರಂತೆ ಸರಿ ಸಮಾನಳಾಗಿ ಬದುಕುವ ಹಕ್ಕು ಮತ್ತು ಅರ್ಹತೆ ಹೊಂದಿದ್ದಾಳೆ.,ಈ ಬಗ್ಗೆ ಜಾಗ್ರತಿ ಹೆಚ್ಚಿಸುವ ಸಲುವಾಗಿ,ಹೆಣ್ಣು ಮಗುವಿನ‌ ದಿನಾಚರಣೆ … [Read more...] about ಕಾಳಮ್ಮಾನಗರಪ್ರೌಢಶಾಲೆಯಲ್ಲಿಹೆಣ್ಣುಮಕ್ಕಳ ದಿನಾಚರಣೆ

ಮೇಯಲು ಹೋದ ಆಕಳಿಗೆ ಗುಂಡೇಟು ಪ್ರಾಣಾಪಾಯದಿಂದ ಪಾರು

April 20, 2022 by Jayaraj Govi Leave a Comment

ಯಲ್ಲಾಪುರ: ಅರಣ್ಯ ದಲ್ಲಿ ಮೇಯಲು ಬಿಟ್ಟ ಆಕಳಿನ ಮೇಲೆ ಯಾರೋ ದುಷ್ಕರ್ಮಿಗಳು ಗುಂಡೇಟು ಹಾಕಿದ್ದು, ಆಕಳು ಗಂಭೀರವಾಗಿ ಗಾಯಗೊಂಡಿದೆ. ಪ್ರಾಣಾಪಾಯದಿಂದ ಪಾರಾಗಿದೆ.ಈ ಭಾಗದಲ್ಲಿ ಬೇಟೆಗಾರರ ಹಾವಳಿ ಮತ್ತೆ ಹೆಚ್ಚಿರುವ ಅನುಮಾನ ಮೂಡಿದ್ದು, ಬಿಸಗೋಡು ರಸ್ತೆಯಲ್ಲಿ ಕಳೆದ ವಾರ ಚಿರತೆಯೊಂದನ್ನು ಗುಂಡಿಗೆ ಬಲಿಯಾಗಿತ್ತು.ಪಟ್ಟಣದ ರಾಮಾಪುರದ ಪಾಂಡುರಂಗ ಪಂಡರಾಪುರ ಎಂಬುವವರ ಆಕಳನ್ನು ಮೇಯಲು ಕಾಡಿನಲ್ಲಿ ಬಿಟ್ಟಿದ್ದರು. ಕಾಡಿನಲ್ಲಿ ದುಷ್ಕರ್ಮಿಗಳು ಹಾರಿಸಿದ … [Read more...] about ಮೇಯಲು ಹೋದ ಆಕಳಿಗೆ ಗುಂಡೇಟು ಪ್ರಾಣಾಪಾಯದಿಂದ ಪಾರು

ಚಂದಗುಳಿ ಘಂಟೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ

April 20, 2022 by Jayaraj Govi Leave a Comment

ಯಲ್ಲಾಪುರ : ಅಂಗಾರಕ ಸಂಕಷ್ಟಿಯ ನಿಮಿತ್ತ ತಾಲೂಕಿನ ಸುಪ್ರಸಿದ್ಧ ಚಂದಗುಳಿ ಘಂಟೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನಡೆಯಿತು. ದೂರದ ಊರುಗಳಿಂದಲೂ ಆಗಮಿಸಿದ್ದ ಭಕ್ತಾದಿಗಳು ಸೇರಿದಂತೆ ಸಹಸ್ರಾರು ಭಕ್ತರು ಹಣ್ಣು ಕಾಯಿ, ಪಂಚಕಜ್ಜಾಯ, ಗಣಹೋಮ, ಸತ್ಯಗಣಪತಿ ವೃತ, ಸಿಂಧೂರ ಅರ್ಚನೆ ಇತ್ಯಾದಿ ಸೇವೆಯನ್ನು ಸಲ್ಲಿಸಿ, ದೇವರ ದರ್ಶನ ಪಡೆದರು. ಯಲ್ಲಾಪುರ ಪಟ್ಟಣದಿಂದ ತಾಲೂಕಿನ ಚಂದಗುಳಿ ಗಂಟೆಗಣಪತಿ ದೇವಾಲಯದವರೆಗೆ ಚಂದಗುಳಿ ಗೆಳೆಯರ ಬಳಗದ ಭಕ್ತರು ಪಾದಯಾತ್ರೆ ನಡೆಸಿದರು. … [Read more...] about ಚಂದಗುಳಿ ಘಂಟೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ

ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಸರಳತೆ ಮಾಡಲು,-ಆರ್ ಅಶೋಕ

April 17, 2022 by Jayaraj Govi Leave a Comment

ಯಲ್ಲಾಪುರ: ಮೂಲೆಗುಂಪಾದ ಯಾವದೇ ಜಾತಿ ಜನಾಂಗದವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಮ್ಮ ಇಲಾಖೆಯಿಂದ  ಮಾಡಲಾಗುತ್ತಿದೆ. . ಈ ದಿಶೆಯಲ್ಲಿ  ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಬದಲಾವಣೆ ಮಾಡಿ ಸರಳತೆ ಮಾಡಲು, ಜನರ ಬಳಿ ತಲಪುವಂತೆ ಕಟ್ಟಕಡೆಯ ಹಳ್ಳಿಗೂ ಅಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಫಲಪ್ರದವಾಗುತ್ತಿದೆ.ಎಂದು ಕಂದಾಯ ಸಚಿವ ಆರ ಅಶೊಕ ಹೇಳಿದರು.ಕಿರವತ್ತಿ ಗ್ರಾಮ ವ್ಯಾಪ್ತಿಯ ಹೊಸಳ್ಳಿ ಗೌಳಿವಾಡಾಕ್ಕೆ ಭೇಟಿ ನೀಡಿ … [Read more...] about ನಾನು ಬಂದಿರುವದೇ ಕಂದಾಯ ಇಲಾಖೆಗಳ ಕಾನೂನನ್ನು ಸರಳತೆ ಮಾಡಲು,-ಆರ್ ಅಶೋಕ

ಡಾ.ಅಂಬೇಡ್ಕರ್‌ ಹಾಗೂ ಜಗಜೀವನರಾಮ ಜಯಂತಿ ಆಚರಣೆ

April 15, 2022 by Jayaraj Govi Leave a Comment

ಯಲ್ಲಾಪುರ: ನಮ್ಮ ಹಿರಿಯರನ್ನುಸ್ಮರಿಸಲು ಎರಡು ಮಾರ್ಗಗಳಿಗೆ ಒಂದು ಅವರ ಪೂಜೆ, ಭಾವಚಿತ್ರಗಳಿಗೆ ಮೆರವಣಿಗೆಯಿಂದ ಸ್ಮರಿಸುವುದು. ಇನ್ನೊಂದು ಅವರು ಹಾಕಿಕೊಟ್ಟ ಮಾರ್ಗದರ್ಶನ, ಆದರ್ಶ ಪಾಲಿಸುವುದು. ಅವರ ಆದರ್ಶಗಳನ್ನು ನಾವು ಸ್ವಲ್ಪವಾದರೂ ಪಾಲಿಸಿದಾಗ ಮಾತ್ರ ಅವರ ಸ್ಮರಣೆ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯ್ತಿ ಆವರಣದ ಗಾಂಧಿ ಕುಟೀರದಲ್ಲಿರ ಸಮಾಜ ಕಲ್ಯಾಣ ಇಲಾಖೆ, ತಾಲ್ಲೂಕು … [Read more...] about ಡಾ.ಅಂಬೇಡ್ಕರ್‌ ಹಾಗೂ ಜಗಜೀವನರಾಮ ಜಯಂತಿ ಆಚರಣೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,492 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar