ಯಲ್ಲಾಪುರ :ಗರ್ಭಿಣಿ ಮಹಿಳೆಯರು ಬಿ. ಪಿ, ಶುಗರ್, ಥೈರಾಯಿಡ್ ರೋಗಗಳಿಂದ ಬಳಲುತ್ತಿದ್ದರೆ ಆತಂಕಕ್ಕೊಳಗಾಗದೆ ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದುಕೊಳ್ಳಬೇಕು ಎಂದು ಪ್ರಸೂತಿ ತಜ್ಞ ಡಾ ದೀಪಕ ವಿ ಭಟ್, ಹೇಳಿದರು.ಅವರು ಪಟ್ಟಣದ ಸರಕಾರಿ ಆಸ್ಪತ್ರೆ ಯ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಸಮ್ಮಿಲನ ಮೂಲಕ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ದಲ್ಲಿ ಮಾತನಾಡಿ ಕುಟುಂಬ ದವರು ಹುಟ್ಟುವ ಮಗುವಿನ ಬಗ್ಗೆ … [Read more...] about ಗರ್ಭಿಣಿ ಮಹಿಳೆಯರು ಥೈರಾಯಿಡ್ ರೋಗಗಳಿಂದ ಬಳಲುತ್ತಿದ್ದರೆ ಆತಂಕಬೇಡ.
Other
ಹೆಣ್ಣು ಜಾಗೃತಳಾದರೆ ಸಮಾಜ ಜಾಗೃತವಾಗುತ್ತದೆ.
ಯಲ್ಲಾಪುರ: ಗೃಹಿಣಿಯರು ಕುಟುಂಬವನ್ನು ನಿರ್ವಹಿಸುವದು ಒಂದು ಸಾಧನೆಯೇ .ಎಲ್ಲ ಮಹಿಳೆಯರು ಸಾಧಕರೇ ಅವರ ಪ್ರತೀಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕವಾಗಿ ವಿಶೇಷ ಕಾರ್ಯಗಳಿಂದ ಗುರುತಿಸಿಕೊಂಡವರಿಗೆ ಸನ್ಮಾನ ಮಾಡುವ ಮೂಲಕ ಇಡೀ ಮಹಿಳಾಕುಲಕ್ಕೆ ಗೌರವ ಸಲ್ಲಿಸುವ ಮೂಲಕ ಮಹಿಳಾದಿನಾಚಾರಣೆಯನ್ನು ಔಚಿತ್ಯಪೂರ್ಣವಾಗಿಸುತ್ತದೆ. ಸದಾ ಸಹಕರಿಸುವ ಕುಟುಂಬಕ್ಕೆ,ಸೇವೆ ಮಾಡಲು ಅವಕಾಶ ನೀಡಿರುವ ಸಮಾಜಕ್ಕೆ ಈ ಸನ್ಮಾನ ಗೌರವ ಸಮರ್ಪಣೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ … [Read more...] about ಹೆಣ್ಣು ಜಾಗೃತಳಾದರೆ ಸಮಾಜ ಜಾಗೃತವಾಗುತ್ತದೆ.
ವೈ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿ : ಎಂ.ಎನ್.ಎಸ್ ಬುಲ್ಸ್ ತಂಡ ವಿನ್ನರ್ಸ
ಯಲ್ಲಾಪುರ : ಯಲ್ಲಾಪುರ ಕ್ರಿಕೆಟ್ ಆಸೋಸಿಯೇಷನ್ ಆಯೋಜಿಸಿದ್ದ. ಕಳೆದ ೨೦ ದಿನಗಳಿಂದ ಲೀಗ್ ಮಾದರಿಯಲ್ಲಿ ನಡೆಯುತ್ತಿದ್ದ ಯಲ್ಲಾಪುರ ಪ್ರೀಮಿಯಂ ಲೀಗ್ ಕ್ರಿಕೇಟ್ ಪಂದ್ಯಾವಳಿಯಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಎಂ.ಎನ್.ಎಸ್ ಬುಲ್ಸ್ ತಂಡ ಗೆಲುವು ಸಾಧಿಸಿ ಎಸ್.ಜೆ. ರಾಕರ್ಸ ತಂಡ ರನ್ರ್ಸ್ ಅಪ್ ಸ್ಥಾನ ಗಳಿಸಿತು. ಎಂಟು ತಂಡಗಳೊAಗಿದೆ ಲೀಗ್ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಗೌತಮ್ ಕಾಮತ ಪಂದ್ಯ ಪುರುಷೋತ್ತಮ ಹಾಗೂ … [Read more...] about ವೈ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿ : ಎಂ.ಎನ್.ಎಸ್ ಬುಲ್ಸ್ ತಂಡ ವಿನ್ನರ್ಸ
ಶೆಲ್ ದಾಳಿಗೆ ಮೃತಪಟ್ಟ ನವೀನ್ ಗ್ಯಾನ ಗೌಡ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದ ನಾಗರೀಕ ವೇದಿಕೆ
ಯಲ್ಲಾಪುರ :ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಶೆಲ್ ದಾಳಿಗೆ ಮೃತಪಟ್ಟ ವೈದ್ಯಕೀಯ ವಿಧ್ಯಾರ್ಥಿ, ಹಾವೇರಿ ಜಿಲ್ಲೆಯ ಚಳಗೇರಿಯ ನವೀನ್ ರಾಜಶೇಖರ ಗ್ಯಾನ ಗೌಡ ಅವರಿಗೆ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತ ದಲ್ಲಿನಾಗರಿಕ ವೇದಿಕೆಯಿಂದ ಆಯೋಜಿಸಿದ್ದ ಶೃದ್ಧಾಂಜಲಿ ಸಲ್ಲಿಸಲಾಯಿತು.ನಾಗರಿಕ ವೇದಿಕೆಯ ಅಧ್ಯಕ್ಷರಾಮು ನಾಯ್ಕ ಮಾತನಾಡಿ, ಯಾವುದೇ ಸಮಸ್ಯೆ ಹಾಗೂ ಬಿಕ್ಕಟ್ಟಿಗೆ ಯುದ್ಧವೊಂದೇ ಪರಿಹಾರವಲ್ಲ. ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಮೂಲಕ ರಷ್ಯಾ … [Read more...] about ಶೆಲ್ ದಾಳಿಗೆ ಮೃತಪಟ್ಟ ನವೀನ್ ಗ್ಯಾನ ಗೌಡ ಅವರಿಗೆ ಶೃದ್ಧಾಂಜಲಿ ಸಲ್ಲಿಸಿದ ನಾಗರೀಕ ವೇದಿಕೆ
ಇಡಗುಂದಿ ಪಿ ಎಚ್ ಸಿ ಗೆ ಮಹಿಳಾ ಒಕ್ಕೂಟ ದಿಂದ ಇ ಸಿಜಿ ಹಸ್ತಾಂತರ
ಯಲ್ಲಾಪುರ: ತಾಲೂಕಿನ ಎನ್ ಆಯ್ ಆರ್ ಟೀಮಗೆ ಹೊಸದಾಗಿ ಮೂವರು ಪಿಟಿಸಿಗಳು ಬಂದಿದ್ದಾರೆ, .ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪಾದನೆ ಮಾಡುವವವರಿಗೆ ಬ್ಯಾಂಕನ ಸಾಲಸೌಲಭ್ಯ ಕೊಡಿಸಲು , ಕಿರು ಅರಣ್ಯೋತ್ಪನ್ನಗಳ ಮೌಲ್ಯವರ್ಧಿತ ಹಾಗೂ ಗುಣಮಟ್ಟ ಆಧಾರಿತ ವಸ್ತುಗಳ ಪ್ಯಾಕಿಂಗ ,ಮಾರಾಟ ವ್ಯವಸ್ಥೆ ತಾಪಂ ಎನ್ ಆಯ್ ಆರ್ ಟೀಮ ನಿಂದ ಮಾಡ್ತಾ ಇದ್ದೇವೆ. ಎಂದು ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಹೇಳಿದರು.ಅವರು ತಾಲೂಕಿನ ಇಡಗುಂದಿಯ … [Read more...] about ಇಡಗುಂದಿ ಪಿ ಎಚ್ ಸಿ ಗೆ ಮಹಿಳಾ ಒಕ್ಕೂಟ ದಿಂದ ಇ ಸಿಜಿ ಹಸ್ತಾಂತರ



