ಯಲ್ಲಾಪುರ:ಗಿರಿಜನರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲು ಸಮಾಜದ ಜತೆ ಇರುತ್ತೇನೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಅವರು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ಬುಧವಾರ ಗಿರಿಜನ ಸುರಕ್ಷಾ ವೇದಿಕೆ ಹಮ್ಮಿಕೊಂಡಿದ್ದ ಘಟ್ಟದ ಮೇಲಿನ ತಾಲೂಕುಗಳ ಗಿರಿಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಅರಣ್ಯ ಹಕ್ಕು ಕಾಯ್ದೆಯಡಿ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಲು ಇದ್ದ ತಾಂತ್ರಿಕ ತೊಂದರೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. … [Read more...] about ಜನಗಣತಿಯಲ್ಲಿ ವನವಾಸಿಗಳನ್ನು ಹಿಂದು ಎಂದು ಪರಿಗಣಿಸಬೇಕು
Other
ಅಂತರಂಗದಲ್ಲಿ ವಿವೇಕ ಜಾಗೃತವಾದಾಗ ಆನಂದದ ಅನುಭೂತಿ ಆಗುತ್ತದೆ.
ಯಲ್ಲಾಪುರ : ಅಂತರಂಗದಲ್ಲಿ ವಿವೇಕ ಜಾಗೃತವಾದಾಗ ನಿಜವಾದ ಆನಂದದ ಅನುಭೂತಿ ಆಗುತ್ತದೆ. ಇದರಿಂದ ನಮ್ಮ ಪರಿಮಿತಿಯನ್ನು ಮೀರಿ ಪರಿಸರದಲ್ಲಿ ಭ್ರಾತೃತ್ವ ಪಸರಿಸಲು ಸಾಧ್ಯವಾಗುತ್ತದೆ ಮಾನವ ವಿಶ್ವಮಾನವ ಆಗುವ ಸಂದೇಶವನ್ನು ವಿವೇಕಾನಂದರ ಜೀವನ ನಮಗೆ ಕಲಿಸುತ್ತದೆ ಎಂದು ಕರೊಡೊಳ್ಳಿ ಗೋವರ್ಧನ ಗೋ ಸೇವಾ ಸಮಿತಿ ಕಾರ್ಯದರ್ಶಿವಿದ್ವಾನ್ ಗಣಪತಿ ಭಟ್ಟ ಕೋಲಿ ಬೇಣ ಹೇಳಿದರು.ಅವರು ಪತಂಜಲಿ ಯೋಗ ಸಮಿತಿ ಭಾರತ ಸ್ವಾಭಿಮಾನ ಟ್ರಸ್ಟ್ ಆಶ್ರಯದಲ್ಲಿ ಪಟ್ಟಣದ ಅಡಿಕೆ ಭವನದಲ್ಲಿ … [Read more...] about ಅಂತರಂಗದಲ್ಲಿ ವಿವೇಕ ಜಾಗೃತವಾದಾಗ ಆನಂದದ ಅನುಭೂತಿ ಆಗುತ್ತದೆ.
ಇಂದು ನಿತ್ಯವಿದು ಪರಿವರ್ತನ”ಕೃತಿ ಬಿಡುಗಡೆ
ಯಲ್ಲಾಪುರ: ಅಂಕಣಕಾರ್ತಿ ದಿವ್ಯಾ ಹೆಗಡೆ ಕಬ್ಬಿನಗದ್ದೆ ಅವರ ಚೊಚ್ಚಲ ಪುಸ್ತಕ ನಿತ್ಯವಿದು ಪರಿವರ್ತನ"ಬಿಡುಗಡೆಗೆ ಸಿದ್ಧಗೊಂಡಿದೆ.ಪಟ್ಟಣದ ನಾಯ್ಕನಕೆರೆಯ ಶಾರದಾಂಬಾ ದೇವಿ ಸನ್ನಿಧಿಯಲ್ಲಿ ಈ ಪುಸ್ತಕವನ್ನು ಬುಧವಾರ ಸಂಜೆ 5 ಗಂಟೆಗೆಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಲೋಕಾರ್ಪಣೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಲೇಖಕ ಸಂತೋಷ್ ತಮ್ಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೃಷಿ ಹಾಗೂ ಪರಿಸರ ಬರಹಗಾರ ಶಿವಾನಂದ … [Read more...] about ಇಂದು ನಿತ್ಯವಿದು ಪರಿವರ್ತನ”ಕೃತಿ ಬಿಡುಗಡೆ
ಕಮಲ ಟ್ರೋಫಿ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಸಚಿವ ಹೆಬ್ಬಾರ್
ಯಲ್ಲಾಪುರ, : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಪಟ್ಟಣದ ಕಾಳಮ್ಮನಗರದ ತಾಲೂಕಾ ಕ್ರೀಡಾಂಗಣದಲ್ಲಿ, ಯುವ ಮೋರ್ಚಾ ಯಲ್ಲಾಪುರ ಹಾಗೂ ಗ್ರಾಮದೇವಿ ಸ್ಪೋರ್ಟ್ಸ್ ಕ್ಲಬ್ ಕಿರವತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ " ಕಮಲ ಟ್ರೋಫಿ " ತಾಲೂಕಾ ಮಟ್ಟದ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ, ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್. ಗಾಂವ್ಕರ್, ಪ್ರಧಾನ ಕಾರ್ಯದರ್ಶಿ ಪ್ರಸಾದ … [Read more...] about ಕಮಲ ಟ್ರೋಫಿ ಲೇದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಸಚಿವ ಹೆಬ್ಬಾರ್
ಯಲ್ಲಾಪುರ ದಲ್ಲಿ 9 ಜನರಿಗೆ ಕೊರೊನಾ
ಯಲ್ಲಾಪುರ :ಸೋಮವಾರ ತಾಲೂಕಿನ 9 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆದೇಹಳ್ಳಿ 1,ವಜ್ರಳ್ಳಿ 1, ಯಲ್ಲಾಪುರ, ನಂದೋಳ್ಳಿ ವ್ಯಾಪ್ತಿಯ 7 ಜನ ಸೇರಿದಂತೆ 9 ಜನರಿಗೆ ಸೋಂಕು ದೃಢಪಟ್ಟಿದ್ದು,ಒಟ್ಟು 12 ಸಕ್ರಿಯ ಪ್ರಕರಣವಿದ್ದು, ಇಬ್ಬರು ಗುಣಮುಖರಾಗಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದ್ದಾರೆ.ಇಲ್ಲಿಯವರೆಗೂ ಒಟ್ಟು 4179 ಕೊವಿಡ್ ಪಾಸಿಟಿವ್ ಬಂದಿದೆ. 4127 ಜನ ಗುಣಮುಖರಾಗಿದ್ದಾರೆ. ಇದುವರೆಗೂ 40 ಜನ ಮೃತಪಟ್ಟಿದ್ದಾರೆ. ಇಂದು 576 ಜನರ … [Read more...] about ಯಲ್ಲಾಪುರ ದಲ್ಲಿ 9 ಜನರಿಗೆ ಕೊರೊನಾ


