ಯಲ್ಲಾಪುರ : ಪಟ್ಟಣದ ಬೆಲ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗ್ರಾಹಕರಿಗೆ ಪೂರ್ಣ ಪ್ರಮಾಣದ ಆಹಾರವನ್ನು ಹಾಗೂ ಮೆನ್ಯೂನಲ್ಲಿ ನಿರ್ಧರಿಸಿದಂತೆ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.ಇಂದಿರಾ ಕ್ಯಾಂಟೀನ್ಗಳಲ್ಲಿ ಸರ್ಕಾರ ನಿರ್ಧರಿಸಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಒದಗಿಸಬೇಕು ಎಂದಿದ್ದರೂ ಯಲ್ಲಾಪುರದ ಇಂದಿರಾ ಕ್ಯಾಂಟೀನ್ನಲ್ಲಿ ಸಾಮಾನ್ಯ ವಾಗಿ ದಿನವೂ ಪಲಾವ್ ಹಾಗೂ ಕಡಿಮೆ ತೂಕದಲ್ಲಿ ನೀಡಿ … [Read more...] about ಇಂದಿರಾ ಕ್ಯಾಂಟೀನ್ : ಗ್ರಾಹಕರಿಗೆ ಮೆನು ವಿನಲ್ಲಿದ್ದಂತೆ ಆಹಾರವನ್ನು ನೀಡುತ್ತಿಲ್ಲ, ಪ್ರಮಾಣ ವೂ ಕಡಿಮೆ :ದೂರು
Other
ಮನೆದರೋಡೆ ಮಾಡಿದ್ದ ಆರೋಪಿಗಳ ಬಂಧನ
ಯಲ್ಲಾಪುರ : ಕಳೆದ ವರ್ಷ ಸಪ್ಟೆಂಬರ್ನಲ್ಲಿ ಪಟ್ಟಣದ ಕಾಳಮ್ಮನಗರದ ಮನೆಯೊಂದನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಯಲ್ಲಾಪುರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.ಶಿರಸಿಯ ಕಾನಬಾಗಿಲು ಗ್ರಾಮದ ಹರಿಶ್ಚಂದ್ರ ನರಸಿಂಹ ಸಿದ್ಧಿ ಹಾಗೂ ಯಲ್ಲಾಪುರದ ವಡೇಹುಕ್ಕಳಿಯ ಗಂಗಾಧರ ರಾಮಕೃಷ್ಣ ಸಿದ್ಧಿ ಬಂಧಿತ ಆರೋಪಿಗಳಾಗಿದ್ದು, ಕಾಳಮ್ಮನಗರದ ನಿವಾಸಿಯಾದ ನಾರಾಯಣ ವೆಂಕಟ್ರಮಣ ಭಟ್ಟ ಅವರ ಮನೆಗೆ ಮನೆಯ ಮೇಲ್ಚಾವಣಿಯ ಹಂಚನ್ನು ತೆಗೆದು ಒಳಗಡೆ ನುಗ್ಗಿ, … [Read more...] about ಮನೆದರೋಡೆ ಮಾಡಿದ್ದ ಆರೋಪಿಗಳ ಬಂಧನ
National Health Mission Karnataka Recruitment 2022
interested candidates can read the full notification before apply onlinejob info; Join our whatsapp groupMore Jobsಅರ್ಜಿ ಸಲ್ಲಿಸಲು / apply link; http://159.65.158.195/NHM_test/index.php/login/register/web site; https://nhm.gov.in/ಅಧಿಸೂಚನೆ /notification; … [Read more...] about National Health Mission Karnataka Recruitment 2022
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ
ಯಲ್ಲಾಪುರ:ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಪಡೆಯಬೇಕಾದರೆ ನಿರ್ದಿಷ್ಟ ಗುರಿಯನ್ನು ಹೊಂದಿರಬೇಕು. ಗುರಿಯನ್ನು ಬರೆದಿಟ್ಟುಕೊಂಡು ಪ್ರತಿನಿತ್ಯ ಆ ಗುರಿಯನ್ನು ತಲುಪಲು ಕಾರ್ಯ ಪ್ರವೃತ್ತರಾಗಬೇಕು. ದೇಹ ಮತ್ತು ಮನಸ್ಸಿನ ಸ್ವಾಸ್ಥö್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮೋಟಿವೇಶನಲ್ ಆ್ಯಂಡ್ ಸ್ಕಿಲ್ ಟ್ರೇನರ್, ಯೋಗಿ ಟಾರ್ಸ್ ಪಾಯಿಂಟ್ನ ತರಬೇತುದಾರ ಯೋಗೇಶ ಶಾನಭಾಗ ಮಾತನಾಡಿದರು.ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, … [Read more...] about ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ
ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ನೂತನ ಶಾಲಾ ಸಂಕೀರ್ಣ ಉದ್ಘಾಟನೆ
ಯಲ್ಲಾಪುರ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪಟ್ಟಣದ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ನೂತನ ಶಾಲಾ ಸಂಕೀರ್ಣ, ಕಂಪ್ಯೂಟರ್ ಲ್ಯಾಬ್, ಮಕ್ಕಳ ಆಟದ ಮೈದಾನ ಹಾಗೂ ಸರ್ವ ಋತು ರಸ್ತೆಯನ್ನು ಉದ್ಘಾಟಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಈ ವೇಳೆ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಆಡಳಿತ ಮಂಡಳಿಯವರು ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ … [Read more...] about ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ನೂತನ ಶಾಲಾ ಸಂಕೀರ್ಣ ಉದ್ಘಾಟನೆ


