ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನೇರ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಈ ಕೆಳಗೆ ಕೊಟ್ಟಿರುವ ನೋಟಿಪಿಕೇಶನ್ ಓದಬಹುದುinterested candidates can read the full notification before apply onlinejob info; Join our whatsapp groupಅರ್ಜಿ ಸಲ್ಲಿಸಲು / apply link; https://rectt.bsf.gov.in/ಇತರ ಹುದ್ದೆಗಳ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ link ಮೇಲೆ … [Read more...] about BSF Recruitment 2022
Other
ಜನ ಸೇವಕ ” ಡಿಜಿಟಲ್ ಸಂಚಿಕೆ ಲೋಕಾರ್ಪಣೆ
ಯಲ್ಲಾಪುರ : ಯಲ್ಲಾಪುರ, ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶಿವರಾಮ ಹೆಬ್ಬಾರ್ ಅವರು ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಸದುದ್ದೇಶದಿಂದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು " ಜನ ಸೇವಕ " ಡಿಜಿಟಲ್ ಸಂಚಿಕೆಯನ್ನು ಸಿದ್ದಪಡಿಸಿದ್ದು,ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್.ಗಾಂವ್ಕರ್ ಹಾಗೂ ಉದ್ಯಮಿ ಬಾಲಕೃಷ್ಣ ನಾಯಕ ಅವರು ಜೊತೆಗೂಡಿ " ಜನ ಸೇವಕ ಡಿಜಿಟಲ್ … [Read more...] about ಜನ ಸೇವಕ ” ಡಿಜಿಟಲ್ ಸಂಚಿಕೆ ಲೋಕಾರ್ಪಣೆ
NVS Recruitment 2022 Apply online For 1925 Various Posts
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನೇರ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಈ ಕೆಳಗೆ ಕೊಟ್ಟಿರುವ ನೋಟಿಪಿಕೇಶನ್ ಓದಬಹುದುinterested candidates can read the full notification before apply onlinejob info; Join our whatsapp groupweb site ; https://navodaya.gov.in/nvs/en/Home1ಅರ್ಜಿ ಸಲ್ಲಿಸಲು / apply link; … [Read more...] about NVS Recruitment 2022 Apply online For 1925 Various Posts
ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್ ಹಾಗೂ ಇತರೆ ಪರಿಕರಗಳ ವಿತರಣಾ ಕಾರ್ಯಕ್ರಮ
ಯಲ್ಲಾಪುರ : ಗ್ರಾಮ ಅರಣ್ಯ ಹಕ್ಕು ಸಮಿತಿಯ ಕವಡಿಕೆರೆ ವತಿಯಿಂದ ಕವಡಿಕೆರೆಯ ದುರ್ಗಂಬಾ ದೇವಾಲಯದಲ್ಲಿ ಆಯೋಜಿಸಿದ್ದ ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್ ಹಾಗೂ ಇತರೆ ಪರಿಕರಗಳ ವಿತರಣಾ ಕಾರ್ಯಕ್ರಮವನ್ನು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.ನಂತರ ಸಚಿವರು ಪಾಲಿಸಿದರೇ ಪಾಲು ಗ್ರಾಮ ಅಭಿವೃದ್ಧಿ ನಿಧಿಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್, ಸಿಮೆಂಟ್ ಬೇಲಿ ಕಂಬ ಹಾಗೂ ಇತರೆ ಪರಿಕರಗಳನ್ನು ವಿತರಿಸಿ, … [Read more...] about ಎಲ್.ಪಿ.ಜಿ ಗ್ಯಾಸ್, ಸೋಲಾರ್ ಲೈಟ್ ಹಾಗೂ ಇತರೆ ಪರಿಕರಗಳ ವಿತರಣಾ ಕಾರ್ಯಕ್ರಮ
ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸತ್ಯವಾನ್ ಸಾವಿತ್ರಿ ತಾಳಮದ್ದಲೆ
ಯಲ್ಲಾಪುರ:ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವ ಸರಳವಾಗಿ ನಡೆಯಿತು.ಸಿರಿ ಕಲಾ ಬಳಗದ ಆಶ್ರಯದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವೈದಿಕ, ಅರ್ಥಧಾರಿ ವೇ.ಗಣಪತಿ ಭಟ್ಟ ಮಾಗೋಡ ಹಾಗೂ ಹವ್ಯಾಸಿ ಮದ್ದಲೆವಾದಕ ಸುಬ್ರಾಯ ಭಟ್ಟ ಗಾಣಗದ್ದೆ ಅವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಪುರೋಹಿತ ಡಾ.ಶಂಕರ ಭಟ್ಟ ಬಾಲೀಗದ್ದೆ ಮಾತನಾಡಿ, ಸ್ಥಳೀಯವಾಗಿ ಹಲವು ದಶಕಗಳ ಕಾಲ ಕಲಾ ಸೇವೆ ಮಾಡಿದ ಹಿರಿಯರನ್ನು … [Read more...] about ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸತ್ಯವಾನ್ ಸಾವಿತ್ರಿ ತಾಳಮದ್ದಲೆ


