ಯಲ್ಲಾಪುರ : ತಾಲೂಕಿನ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರುಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರಿಗೆ ಯಲ್ಲಾಪುರ ದಲ್ಲಿ ಮನವಿ ಸಲ್ಲಿಸಿದರು.ಮನವಿಯಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,000 ಕ್ಕಿಂತಲೂ ಹೆಚ್ಚು ಅತಿಥಿ ಉಪನ್ಯಾಸಕರು ಅತ್ಯಂತ ಕಡಿಮೆ ಗೌರವಧನದಲ್ಲಿ (11,000 ಹಾಗೂ 13,000) ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದೇವೆ.ಈ ಎಲ್ಲಾ ಅತಿಥಿ ಉಪನ್ಯಾಸಕರು ಸೇವಾಭದ್ರತೆಗಾಗಿ ಮತ್ತು ವೇತನ … [Read more...] about ಅತಿಥಿ ಉಪನ್ಯಾಸಕರಿಂದ ಬೇಡಿಕೆ ಈಡೇರುಸುವಂತೆ ಸಚಿವ ಶಿವರಾಮ ಹೆಬ್ಬಾರರಿಗೆ ಮನವಿ
Other
ಪಟ್ಟಣ ಪಂಚಾಯತಿಯ ಸಭೆ: ಸ್ಮಶಾನಗಳ ಅಭಿವೃದ್ಧಿಗೆ ಹಣ ವಿನಿಯೋಗಕ್ಕೆ ನಿರ್ಣಯ
ಯಲ್ಲಾಪುರ : ಪಟ್ಟಣ ಪಂಚಾಯತಿಯ ಸಾಮಾನ್ಯ ಸಭೆ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ಪಟ್ಟಣ ಪಂಚಾಯತಿ ಸಭಾಭವನದಲ್ಲಿ, ನೂತನ ಮುಖ್ಯಾಧಿಕಾರಿ ಸಂಗನಬಸಯ್ಯ ಅವರ ಉಪಸ್ಥಿತಿಯಲ್ಲಿ ನಡೆಯಿತು.ತರಕಾರಿ ಮಾರುಕಟ್ಟೆಯನ್ನು ಸುಸಜ್ಜಿತಗೊಳಿಸಿ ವ್ಯಾಪಾರಿಗಳಿಗೆ ಮಾರಾಟಕ್ಕೆ ಟೆಂಡರ್ ಮೂಲಕ ಅಂಗಡಿಗಳನ್ನು ಆದಷ್ಟು ಬೇಗ ಒದಗಿಸಿ, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದುನ್ನು ತಡೆಯಬೇಕೆಂದು ಸದಸ್ಯ ರಾಧಾಕೃಷ್ಣ ನಾಯ್ಕ ಸೂಚಿಸಿದರು.ಪಟ್ಟಣದಲ್ಲಿ ಹೆಚ್ಚುತ್ತಿರುವ ಹಂದಿಗಳನ್ನು … [Read more...] about ಪಟ್ಟಣ ಪಂಚಾಯತಿಯ ಸಭೆ: ಸ್ಮಶಾನಗಳ ಅಭಿವೃದ್ಧಿಗೆ ಹಣ ವಿನಿಯೋಗಕ್ಕೆ ನಿರ್ಣಯ
ಶ್ರಮಿಕ ಸಂಜೀವಿನಿ – ಸಂಚಾರಿ ಕ್ಲಿನಿಕ್ ಲೋಕಾರ್ಪಣೆ
ಯಲ್ಲಾಪುರ : ಕಾರ್ಮಿಕ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ " ಶ್ರಮಿಕ ಸಂಜೀವಿನಿ " ಸಂಚಾರಿ ಕ್ಲಿನಿಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಜೊತೆಗೂಡಿ ಉದ್ಘಾಟಿಸಿಸುವ ಮೂಲಕವಾಗಿ ನಾಡಿನ ಶ್ರಮಿಕ ವರ್ಗದ ಸೇವೆಗೆ ಸಮರ್ಪಿಸಿದರು.ನಂತರಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ "ಕಾರ್ಮಿಕ ಇಲಾಖೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದು, ರಾಜ್ಯದ 9 ಕಡೆಗಳಲ್ಲಿ ಕಾರ್ಮಿಕ ಭವನವನ್ನು ನಿರ್ಮಿಸಿ, ಕಾರ್ಮಿಕರಿಗೆ … [Read more...] about ಶ್ರಮಿಕ ಸಂಜೀವಿನಿ – ಸಂಚಾರಿ ಕ್ಲಿನಿಕ್ ಲೋಕಾರ್ಪಣೆ
ಪಪಂ ಮುಖ್ಯಾಧಿಕಾರಿಅರುಣ ನಾಯ್ಕ ಗೆ ಬೀಳ್ಕೊಡುಗೆ :
ಯಲ್ಲಾಪುರ:ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯತದಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅರುಣ ನಾಯ್ಕ ಅವರಿಗೆ ವರ್ಗಾವಣೆ ಯಾಗಿದ್ದರಿಂದ ಪಟ್ಟಣ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಅವರನ್ನು ಗೌರವಿಸಿ ಸನ್ಮಾನಿಸಿ ಬೀಳ್ಕೊಟ್ಟರು.ಇವರು ಕೋವಿಡ್ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಇದೆ ಸಂದರ್ಭದಲ್ಲಿ ಮುಂಡಗೋಡ ದಿಂದ ವರ್ಗಾವಣೆ ಗೊಂಡ ಸಂಗನಬಸಯ್ಯ ಅವರು ನೂತನ ಮುಖ್ಯಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.ಪಪಂ ಸಂವಹಣಾಧಿಕಾರಿ ಹೇಮಾ ಭಟ್, … [Read more...] about ಪಪಂ ಮುಖ್ಯಾಧಿಕಾರಿಅರುಣ ನಾಯ್ಕ ಗೆ ಬೀಳ್ಕೊಡುಗೆ :
:ದಿವಾಕರ್ ಮರಾಠಿ ಸತತ 4ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ
ಯಲ್ಲಾಪುರ: ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಸತತ ನಾಲ್ಕನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಒಮ್ಮೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ಕಿರವತ್ತಿ ಉರ್ದು ಶಾಲೆಯ ಶಿಕ್ಷಕ, ಕ್ರೀಡಾಪಟು ದಿವಾಕರ ಮರಾಠಿ ಅವರನ್ನು ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಉತ್ತರಕನ್ನಡ, ಯುವಜನ ಸಬಲೀಕರಣ ಇಲಾಖೆ ಉತ್ತರ ಕನ್ನಡ, … [Read more...] about :ದಿವಾಕರ್ ಮರಾಠಿ ಸತತ 4ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ




