ಯಲ್ಲಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ತರ್ಬೆತಗ್ಗು ಅವರು ಸ್ವಗ್ರಾಮ ಕ್ಕೆ ಮರಳಿದ್ದಾರೆ. ನಂದೂಳ್ಳಿ ಗ್ರಾಮ ಪಂಚಾಯತ ವತಿಯಿಂದ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷ ನರಸಿಂಹ ಕೋಣೆಮನೆ ಅವರು ಗ್ರಾಮ ಪಂಚಾಯತ ಆವಾರದಲ್ಲಿ ಲಕ್ಷ್ಮೀ ಸಿದ್ದಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಲಕ್ಷ್ಮೀ ಸಿದ್ದಿ ಅವರ ನಿಸ್ವಾರ್ಥ ಸೇವೆಯಿಂದ … [Read more...] about ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ಗೆ ಸ್ವಗ್ರಾಮ ದಲ್ಲಿ ಸನ್ಮಾನ
Other
ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಗೆ ಲಕ್ಷ್ಮಿ ಸಿದ್ದಿ ಭಾಜನ
ಯಲ್ಲಾಪುರ :ಸಮಾಜ ಸೇವೆ ಹಾಗೂ ವಿವಿಧ ರಂಗದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ರಾಜ್ಯ ಸರಕಾರವು ಕೊಡಮಾಡುವ " ಮಹರ್ಷಿ ವಾಲ್ಮೀಕಿ ಪ್ರಶಸ್ತಿ " ಗೆ ತಾಲೂಕಿನ ಮಾಗೋಡ ಗ್ರಾಮದ ಬುಡಕಟ್ಟು ಸಿದ್ದಿ ಸಮುದಾಯದ ಲಕ್ಷ್ಮಿ ಸಿದ್ದಿ ಆಯ್ಕೆಯಾಗಿದ್ದಾರೆ.ಬಡುಕಟ್ಟು ಸಿದ್ದಿ ಸಮುದಾಯದವರು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಪಟ್ಟಣದ ಸಂಪರ್ಕ ಸೌಲಭ್ಯಗಳ ಕೊರತೆ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಿದ್ದಿ ಜನಾಂಗದವರು ವಾಸಿಸುವ ಪ್ರದೇಶಗಳಿಗೆ … [Read more...] about ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಗೆ ಲಕ್ಷ್ಮಿ ಸಿದ್ದಿ ಭಾಜನ
ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ.
ಯಲ್ಲಾಪುರ : ಕ್ರೀಡೆಗಳು ಮಾನವನ ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ. ಕ್ರಿಡೆಯಲ್ಲಿ ಸೋಲು ಗೆಲುವು ಎಲ್ಲವೂ ಸಹಜ. ಸೋಲನ್ನೇ ನಾವು ನಮ್ಮ ಗೆಲುವಿನ ದಾರಿಗೆ ಮೆಟ್ಟಲನ್ನಾಗಿಸಿಕೊಳ್ಳಬೇಕು ಎಂದು ಒಲಂಪಿಕ್ ಬಂಗಾರ ಪದಕ ವಿಜೇತ ನೀರಜ್ ಛೋಪ್ರಾ ಗೆ ತರಬೇತಿ ನೀಡಿದ, ಯೋಧ ಕಾಶಿನಾಥ ನಾಯ್ಕ ಹೇಳಿದರು. ಪಟ್ಟಣದ ಶಾರದಾಗಲ್ಲಿಯ ಶಿವಪ್ಪ ಪೂಜಾರಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಸಂಘ ಹಾಗೂ ಗ್ಲೋಬಲ್ ನಾಮಧಾರಿ ಫೋರಂ … [Read more...] about ಕ್ರೀಡೆಗಳು ದೈಹಿಕ ಸಾಮರ್ಥ್ಯವನ್ನಷ್ಟೇ ಅಲ್ಲದೆ, ಏಕಾಗ್ರತೆಯನ್ನೂ ಸಹ ಹೆಚ್ಚಿಸುತ್ತದೆ.
Tipobet Paramı Vermiyor
Tipobet Üyelik Ve Giriş ZawartośćTipobet Giriş AdresiTipobet Bilgileri Tamamen ÜcretsizTipobet365 Tipobet365 Giriş Adesleri…Alman Devi TipobetTipobet Canlı Bahis Ile KazanmakTipobet Banka Havalesiyle Para Nasıl Yatırılır?Tipobet Şirketi Genel ÖzellikleriKazandıran Tipobet BonuslarıTipobet TvTipobet Deneme Bonusu Nedir?Tipobet365 Üyelik Ve GirişTipobet Bahis Sitesinde Canlı … [Read more...] about Tipobet Paramı Vermiyor
ಯೋಗಿ ಟಾಪರ್ಸ್ ಪಾಯಿಂಟ್ ನಿಂದ ಮೂವರು ನವೋದಯಕ್ಕೆ ಆಯ್ಕೆ
ಯಲ್ಲಾಪುರ : ನಮ್ಮ ತರಬೇತಿ ಕೇಂದ್ರದಿAದ ಮೂವರು ವಿದ್ಯಾರ್ಥಿಗಳು ಈ ಬಾರಿಯ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿರುವುದು ನಮಗೆ ಅತೀವ ಸಂತಸ ತಂದಿದೆ. ಅಧಿಕ ಅಂಕಗಳೊAದಿಗೆ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ನಮ್ಮ ಪರಿಶ್ರಮ ಹಾಗೂ ಅವರ ಕಲಿಕೆಯ ಇಚ್ಛಾಶಕ್ತಿಯ ಬಲವನ್ನು ಸಾಬೀತುಪಡಿಸುತ್ತದೆ ಎಂದು ಯೋಗಿ ಟಾಪರ್ಸ್ ಪಾಯಿಂಟ್ ಮುಖ್ಯಸ್ಥ ಯೋಗೇಶ್ ಶ್ಯಾನಭಾಗ್ ಹೇಳಿದರು.ತಮ್ಮ ತರಬೇತಿ ಕೇಂದ್ರದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ … [Read more...] about ಯೋಗಿ ಟಾಪರ್ಸ್ ಪಾಯಿಂಟ್ ನಿಂದ ಮೂವರು ನವೋದಯಕ್ಕೆ ಆಯ್ಕೆ



