ಧಾರವಾಡ :-- ಕಳೆದ ವಾರವಷ್ಟೆ ಹುಬ್ಬಳ್ಳಿಯಲ್ಲಿ ಬಿಹಾರ್ ಮೂಲದ ವ್ಯಕ್ತಿಯೊಬ್ಬನ ಮೇಲೆ ನಡೆದ ಶೂಟೌಟ್ ಪ್ರಕರಣ ಮಾಸುವ ಮುನ್ನವೇ ಧಾರವಾಡದಲ್ಲಿ ಇಂದು ಬೆಳಗ್ಗೆ ನಡುರಸ್ತೆಯಲ್ಲೇ ಗುಂಡಿಟ್ಟು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ವಿದ್ಯಾಕಾಶಿ ಬೆಚ್ಚಿ ಬಿದ್ದಿದೆ. ಉತ್ತರ ಕನ್ನಡದ ದಾಂಡೇಲಿ ಮೂಲದ ಶ್ಯಾಂ ಸುಂದರ್ ಮುತಕುಡಿ (40) ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ವ್ಯಕ್ತಿ.ಧಾರವಾಡ ಹೊರವಲಯದ ಹಳಿಯಾಳ … [Read more...] about ಧಾರವಾಡ – ಹಳಿಯಾಳ ರಾಜ್ಯ ಹೆದ್ದಾರಿಯಲ್ಲಿ ಗುಂಡಿಟ್ಟು ವ್ಯಕ್ತಿ ಹತ್ಯೆ- ಬೆಚ್ಚಿಬಿದ್ದ ವಿದ್ಯಾನಗರಿ.
Other
*ವಿದ್ಯಾರ್ಥಿಗಳ ಜೀವನ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕ ಅಪ್ಪು ಶೇಖ್ ಮತ್ತು ನಿರ್ವಾಹಕ ಮಠಪತಿ ಪೋಲಿಸ್ ವಶದಲ್ಲಿ:*
ಮಂಗಳವಾರ ಬೇಕವಾಡ ಕ್ರಾಸ್ ಬಳಿ ವಿದ್ಯಾರ್ಥಿಗಳ ಮೇಲೆ ಬಸ್ ಹರಿಸುವ ಉದ್ಧಟತನ ಪ್ರದರ್ಶಿಸಿದ ಚಾಲಕ ಎಎಸ್.ಎಫ್.ಶೇಖ್ ಮತ್ತು ನಿರ್ವಾಹಕ ಮಠಪತಿ ಅವರನ್ನು ತಕ್ಷಣ ಬಂಧಿಸಿ, ೨೪ ಗಂಟೆಗಳಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಮೂರ್ತಿ ಮಲ್ಲಿಕಾರ್ಜುನ ಮಡಿವಾಳ ಆದೇಶದಂತೆ ನಂದಗಡ ಪೊಲೀಸ್ ಠಾಣೆಯ ಪಿಎಸ್ಐ ಸುಮಾ ನಾಯಕ ಕೂಡಲೇ ಕಾರ್ಯಪ್ರವೃತ್ತರಾಗಿದ್ದು, *ಚಾಲಕ ಅಪ್ಪು ಶೇಖ್ ಮತ್ತು ನಿರ್ವಾಹಕ ಮಠಪತಿ* ಯನ್ನು ಶೋಧಿಸಿ ಬಂಧಿಸುವುದರಲ್ಲಿ … [Read more...] about *ವಿದ್ಯಾರ್ಥಿಗಳ ಜೀವನ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕ ಅಪ್ಪು ಶೇಖ್ ಮತ್ತು ನಿರ್ವಾಹಕ ಮಠಪತಿ ಪೋಲಿಸ್ ವಶದಲ್ಲಿ:*
*ವಿದ್ಯಾರ್ಥಿಗಳು ತಮ್ಮ ಜೀವವನ್ನೇ ಒತ್ತೆ ಇಟ್ಟು ನಮ್ಮ ಸರ್ಕಾರಿ ಬಸ್ ಹಿಡಿಯಲು ಓಟದ ಒಂದು ಪ್ರಸಂಗ:*
ಸರ್ಕಾರಿ ಕೆಲಸ ದೇವರ ಕೆಲಸ ಎಂದು ಎಲ್ಲಾ ಸರ್ಕಾರಿ ಕಾರ್ಯಾಲಯಗಳಲ್ಲಿ ಉಪದೇಶವನ್ನು ಕೊಡುವ ಈ ಸಂದರ್ಭದಲ್ಲಿ ಖಾನಾಪೂರ ತಾಲೂಕಿನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ತನ್ನ ಜೀವವನ್ನೇ ಒತ್ತಿ ಇಟ್ಟು ಶಿಕ್ಷಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಳಗಾವಿ-ಹಳಿಯಾಳ ರಸ್ತೆಯ ಮೇಲೆ ಬೇಕವಾಡ ಕ್ರಾಸ್ ಬಳಿ ಇಂತಹದೊಂದು ಪ್ರಯತ್ನಕ್ಕೆ ವಿದ್ಯಾರ್ಥಿಗಳು ಕೈ ಹಾಕಿರುವುದು ಕಂಡು ಬಂದಿದೆ.ತಮ್ಮ ಶಾಲಾ ಕಾಲೇಜುಗಳಿಗೆ ಇಲ್ಲಿಯ ಸುಮಾರು 30 ರಿಂದ 40 … [Read more...] about *ವಿದ್ಯಾರ್ಥಿಗಳು ತಮ್ಮ ಜೀವವನ್ನೇ ಒತ್ತೆ ಇಟ್ಟು ನಮ್ಮ ಸರ್ಕಾರಿ ಬಸ್ ಹಿಡಿಯಲು ಓಟದ ಒಂದು ಪ್ರಸಂಗ:*
ಖಾನಾಪೂರ ತಾಲೂಕಾ ಪಂಚಾಯಿತಿಯಲ್ಲಿ ಅದ್ಯಕ್ಷರ ಗಾದಿಗೆ ರಾಜಕೀಯ ಮೇಲಾಟ ಪ್ರಾರಂಭ
ಹೌದು ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಇಲ್ಲಿಯ ತಾಲೂಕಾ ಪಂಚಾಯಿತಿಯನ್ನು ಎಂಇಎಸ್ ಹಿಡಿತದಿಂದ ಕಿತ್ತುಕೊಳ್ಳುವ ಸಿದ್ದತೆ ಜೋರಾಗಿ ನಡೆದಿದೆ. ತಾ.ಪಂ. ಅಧ್ಯಕ್ಷೆ ನಂದಾ ಕೊಡಚವಾಡಕರ ವಿರುದ್ಧ ಅವಿಶ್ವಾಸ ಸೂಚನೆ ಪತ್ರ ನೀಡಲಾಗಿದೆ. ಸದ್ಯಕ್ಕೆ ಎಂಇಎಸ್ ಹಿಡಿತದಲ್ಲಿರುವ ತಾಲೂಕಾ ಪಂಚಾಯತಿ ದಿವಂಗತ ಶಾಸಕ ಪ್ರಲ್ಹಾದ ರೇಮಾನಿ ಅವರ ಶಾಸಕ ಅವಧಿಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು.45ವರ್ಪಗಳ ಕಾಲ ಎಂಇಎಸ್ ಹಿಡಿತದಲ್ಲಿದ್ದ … [Read more...] about ಖಾನಾಪೂರ ತಾಲೂಕಾ ಪಂಚಾಯಿತಿಯಲ್ಲಿ ಅದ್ಯಕ್ಷರ ಗಾದಿಗೆ ರಾಜಕೀಯ ಮೇಲಾಟ ಪ್ರಾರಂಭ
ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಇಬ್ಬರು ಯುವಕರು ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಕೆರೆ ಯಲ್ಲಿ ಮುಳುಗಿ ಸಾವು
ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಯುವಕ ರಾದ ಸಾಗರ ಪಾಂಡುರಂಗ ಗುರವ(16) ಮತ್ತು ಓಂಕಾರ ರಾಮಲಿಂಗ ಸುತಾರ (22) ಈ ಇಬ್ಬರೂ ಯುವಕರು ಕೆರೆ ಯಲ್ಲಿ ಮುಳುಗಿ ಸಾವು ಸಂಭವಿಸಿದ್ದ ಘಟನೆ ಜರುಗಿದೆ. ಈ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.ಇದರ ಮಾಹಿತಿ ದೊರೆಯುತ್ತಿದ್ದತ್ತೆಯೇ ಮಾಜಿ ಶಾಸಕ ಅರವಿಂದ ಪಾಟೀಲ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ಇಬ್ಬರ ಯುವಕರ ಮೃತದೇಹ ಖಾನಾಪೂರ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ಗೆ ರವಾನಿಸಿದ್ದಾರೆ ಈ ಇಬ್ಬರು ಯುವಕರು ಗಣೇಶ … [Read more...] about ಖಾನಾಪೂರ ತಾಲೂಕಿನ ಬೇಟಗೇರಿ ಗ್ರಾಮದ ಇಬ್ಬರು ಯುವಕರು ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಕೆರೆ ಯಲ್ಲಿ ಮುಳುಗಿ ಸಾವು



