ಯುವ ಸೈನಿಕ ಮಹಾಂತೇಶ ಪಾಟೀಲ ಹುಟ್ಟೂರು ಖಾನಾಪುರ ತಾಲೂಕಿನ ಲಕ್ಕೆಬೈಲನ ರುದ್ರಭೂಮಿಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಶನಿವಾರ ಅಂತ್ಯಕ್ರಿಯೆ ನೆರವೇರಿತು.ಶುಕ್ರವಾರ ಬೆಳಿಗ್ಗೆ ಸಿಕಂದರಾಬಾದನಲ್ಲಿ ಸಂಭವಿಸಿದ ಅಪಘಾತದಲ್ಲಿ ಯೋಧ ಮಹಾಂತೇಶ ಪಾಟೀಲ ಮೃತಪಟ್ಟಿದ್ದಾರೆ. ಆದರೆ ಇತರ ಕೆಲವು ಸೈನಿಕರೊಂದಿಗೆ ರೈಲಿನಲ್ಲಿ ಮಿಲಿಟರಿ ಸಾಮಗ್ರಿಗಳನ್ನು ಸಾಗಿಸುವಾಗ ರೈಲ್ವೆ ಕ್ರಾಸಿಂಗ್ ಗೆ ರೈಲು ಡಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತದ ಸಂಭವಿಸಿದ ಬಗ್ಗೆ ಪ್ರಾಥಮಿಕ ಮಾಹಿತಿ … [Read more...] about ಗೌರವಗಳೊಂದಿಗೆ ಲಕ್ಕೆಬೈಲ ಗ್ರಾಮದ ಮೃತ ವೀರ-ಯೋಧ ಮಹಾಂತೇಶ ಪಾಟೀಲ ಅಂತ್ಯಕ್ರಿಯೆ
Other
ಲಿಂಗನಮಠದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ ಮುಕ್ತಾಯ
ಖಾನಾಪುರ: ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಪ್ರಯುಕ್ತ ಪ್ರತ್ಯೇಕವಾಗಿ ಎರಡು ಭಜನಾ ಸಂಘದವರು, ಎರಡು ದೇವಸ್ಥಾನಗಳಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡು, ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.ಶ್ರೀ ನಂದಿಶ್ವರ ಗಜಾನನ ಭಜನಾ ಸಂಘದ ವತಿಯಿಂದ ಶ್ರೀ ನಂದಿಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಂತಹ ಪ್ರವಚನ ಕಾರ್ಯಕ್ರಮವನ್ನು ವೇದಮೂರ್ತಿಗಳಾದ ಬಾಳಯ್ಯಾ ಅಲ್ಲಯ್ಯನವರಮಠ ಅವರು "ಶ್ರೀ ಬಬಲಾದೀಶ್ವರ ಮಹಾತ್ಮೇ" ಕುರಿತು ಪ್ರವಚನ … [Read more...] about ಲಿಂಗನಮಠದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ ಮುಕ್ತಾಯ
ಕಕ್ಕೇರಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ:ವರದಕ್ಷಿಣೆ ಕಿರುಕುಳದಿಂದ ಸಾವು ಎಂದು ದೂರು ದಾಖಲು
ಖಾನಾಪೂರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಗೃಹಿಣಿ ಲಕ್ಷ್ಮೀ ಬಸವರಾಜ ಅಂಗಡಿ (22) ಶುಕ್ರವಾರ ರಾತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ.ಪತಿ ಹಾಗೂ ಅವರ ಮನೆಯವರು ಕಿರುಕುಳ ನೀಡಿದ್ದರಿಂದ ಲಕ್ಷ್ಮೀ ಸಾವನ್ನಪ್ಪಿದ್ದಾರೆ ಎಂದು ಲಕ್ಷೀ ಅವರ ತವರು ಮನೆಯವರು ಶನಿವಾರ ನಂದಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದೂರು ಸ್ವೀಕರಿಸಿರುವ ನಂದಗಡ ಪೊಲೀಸರು ಲಕ್ಷ್ಮೀ ಅವರ ಪತಿ ಬಸವರಾಜ, ಅತ್ತೆ ಮಂಜವ್ವ, ಮಾವ ಶಿವಾನಂದ, ಮೈದುನ ಈರಣ್ಣ ಮತ್ತು ನಾದಿನಿ ಉಮಾಶ್ರೀ ವಿರುದ್ಧ … [Read more...] about ಕಕ್ಕೇರಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ:ವರದಕ್ಷಿಣೆ ಕಿರುಕುಳದಿಂದ ಸಾವು ಎಂದು ದೂರು ದಾಖಲು
*ಲಿಂಗನಮಠ ಹತ್ತಿರದ ಹುಲಿಕೇರಿ ಗ್ರಾಮದ 130ಹೆಕ್ಟರ್ ವಿಸ್ತೀರ್ಣದ ಇಂದಿರಮ್ಮನ ಕೇರೆ ಸಂಪೂರ್ಣ ಭರ್ತಿ:*
ಖಾನಾಪುರ: ತಾಲೂಕಿನ ಲಿಂಗನಮಠದ ಹತ್ತಿರವಿರುವ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಕಳೆದ ೯-೧೦ ವರ್ಷಗಳ ನಂತರ ಮತ್ತೆ ಸಂಪೂರ್ಣ ಭರ್ತಿಯಾಗಿದೆ.ಸುಮಾರು ೯-೧೦ವರ್ಷಗಳ ಹಿಂದೆ ಈ ಕೆರೆ ಸಂಪೂರ್ಣ ಭರ್ತಿಯಾಗಿತ್ತು. ಈ ವರ್ಷದಲ್ಲಿ ಜೂನ್ ೧೦ರ ವೆರೆಗೆ ಏನೂ ಮಳೆ ಆಗದೇ ಇರುವುದರಿಂದ ರೈತರು ಮತ್ತು ಜನರು ಆತಂಕ ರೈತರು ಮತ್ತು ಜನರು ಆತಂಕ ಕ್ಕೆ ಒಳಗಾಗಿದ್ದರು. ಆದರೆ ಜೂನ್ ೧೦ರ ನಂತರ ಮಳೆಗಾಲ ಆರಂಭವಾಗಿ ಈಗ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ … [Read more...] about *ಲಿಂಗನಮಠ ಹತ್ತಿರದ ಹುಲಿಕೇರಿ ಗ್ರಾಮದ 130ಹೆಕ್ಟರ್ ವಿಸ್ತೀರ್ಣದ ಇಂದಿರಮ್ಮನ ಕೇರೆ ಸಂಪೂರ್ಣ ಭರ್ತಿ:*
*ವರುಣ ಆರ್ಭಟಕ್ಕ ಪಾರಿಶ್ವಾಡ ಬ್ರೀಜ್ ಮೇಲೆ ನೀರು: ಸಂಚಾರಕ್ಕೆ ದಟ್ಟಯಿಂದ ಕಂಗೆಟ್ಟ ಜನತೆ*
ಖಾನಪುರ: ಹೌದು ಪೂರ್ವ ಭಾಗದಿಂದ ಪಾರಿಶ್ವಾಡಕ್ಕೆ ಸಂಪರ್ಕಿಸುವ ಪಾರಿಶ್ವಾಡ ಗ್ರಾಮ ಪಕ್ಕದಲ್ಲೇ ಇರುವ ಈ ಬ್ರೀಜ್ ನ ಮೇಲೆ ಸಂಪೂರ್ಣ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಬ್ರೀಜ್ ಹಿರೇಮುನವಳ್ಳಿ, ಕಡತನಬಾಗೇವಾಡಿ ಕ್ರಾಸ್ ದಿಂದ ಸುಮಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಈ ಸಂಪೂರ್ಣ ಗ್ರಾಮದಿಂದ ಖಾನಾಪೂರಕ್ಕೆ ಸಂಪರ್ಕ್ ಕಲ್ಪಿಸುವ ಈ ಪಾರಿಶ್ವಾಡ ಬ್ರೀಜ್ ಇದಾಗಿದೆ. ಈ ಭಾಗದಲ್ಲಿ ಸತತ ಮೂರು ದಿನಗಳ ಕಾಲ ಬಿಟ್ಟು ಬಿಡದೇ … [Read more...] about *ವರುಣ ಆರ್ಭಟಕ್ಕ ಪಾರಿಶ್ವಾಡ ಬ್ರೀಜ್ ಮೇಲೆ ನೀರು: ಸಂಚಾರಕ್ಕೆ ದಟ್ಟಯಿಂದ ಕಂಗೆಟ್ಟ ಜನತೆ*


