• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ಗೌರವಗಳೊಂದಿಗೆ ಲಕ್ಕೆಬೈಲ ಗ್ರಾಮದ ಮೃತ ವೀರ-ಯೋಧ ಮಹಾಂತೇಶ ಪಾಟೀಲ ಅಂತ್ಯಕ್ರಿಯೆ

September 2, 2019 by Yogaraj SK Leave a Comment

Khanapur news September

ಯುವ ಸೈನಿಕ ಮಹಾಂತೇಶ ಪಾಟೀಲ  ಹುಟ್ಟೂರು ಖಾನಾಪುರ ತಾಲೂಕಿನ ಲಕ್ಕೆಬೈಲನ ರುದ್ರಭೂಮಿಯಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಶನಿವಾರ ಅಂತ್ಯಕ್ರಿಯೆ ನೆರವೇರಿತು.ಶುಕ್ರವಾರ ಬೆಳಿಗ್ಗೆ ಸಿಕಂದರಾಬಾದ‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಯೋಧ ಮಹಾಂತೇಶ ಪಾಟೀಲ ಮೃತಪಟ್ಟಿದ್ದಾರೆ.  ಆದರೆ ಇತರ ಕೆಲವು ಸೈನಿಕರೊಂದಿಗೆ ರೈಲಿನಲ್ಲಿ ಮಿಲಿಟರಿ ಸಾಮಗ್ರಿಗಳನ್ನು ಸಾಗಿಸುವಾಗ ರೈಲ್ವೆ ಕ್ರಾಸಿಂಗ್ ಗೆ ರೈಲು ಡಿಕ್ಕಿ ಹೊಡೆದ ಪರಿಣಾಮವಾಗಿ ಅಪಘಾತದ ಸಂಭವಿಸಿದ ಬಗ್ಗೆ ಪ್ರಾಥಮಿಕ ಮಾಹಿತಿ … [Read more...] about ಗೌರವಗಳೊಂದಿಗೆ ಲಕ್ಕೆಬೈಲ ಗ್ರಾಮದ ಮೃತ ವೀರ-ಯೋಧ ಮಹಾಂತೇಶ ಪಾಟೀಲ ಅಂತ್ಯಕ್ರಿಯೆ

ಲಿಂಗನಮಠದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ ಮುಕ್ತಾಯ

September 2, 2019 by kasim hattiholi Leave a Comment

Khanapur news September

ಖಾನಾಪುರ: ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶ್ರಾವಣ ಮಾಸದ ಪ್ರಯುಕ್ತ ಪ್ರತ್ಯೇಕವಾಗಿ ಎರಡು ಭಜನಾ ಸಂಘದವರು, ಎರಡು ದೇವಸ್ಥಾನಗಳಲ್ಲಿ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡು, ಯಶಸ್ವಿಯಾಗಿ ಮುಕ್ತಾಯಗೊಳಿಸಿದರು.ಶ್ರೀ ನಂದಿಶ್ವರ ಗಜಾನನ ಭಜನಾ ಸಂಘದ ವತಿಯಿಂದ ಶ್ರೀ ನಂದಿಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಂತಹ ಪ್ರವಚನ ಕಾರ್ಯಕ್ರಮವನ್ನು ವೇದಮೂರ್ತಿಗಳಾದ ಬಾಳಯ್ಯಾ ಅಲ್ಲಯ್ಯನವರಮಠ ಅವರು "ಶ್ರೀ ಬಬಲಾದೀಶ್ವರ ಮಹಾತ್ಮೇ" ಕುರಿತು ಪ್ರವಚನ … [Read more...] about ಲಿಂಗನಮಠದಲ್ಲಿ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ ಮುಕ್ತಾಯ

ಕಕ್ಕೇರಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ:ವರದಕ್ಷಿಣೆ ಕಿರುಕುಳದಿಂದ ಸಾವು ಎಂದು ದೂರು ದಾಖಲು

September 1, 2019 by kasim hattiholi Leave a Comment

ಗೃಹಿಣಿ ಆತ್ಮಹತ್ಯೆ

ಖಾನಾಪೂರ ತಾಲ್ಲೂಕಿನ ಕಕ್ಕೇರಿ ಗ್ರಾಮದ ಗೃಹಿಣಿ ಲಕ್ಷ್ಮೀ ಬಸವರಾಜ ಅಂಗಡಿ (22) ಶುಕ್ರವಾರ ರಾತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ.ಪತಿ ಹಾಗೂ ಅವರ ಮನೆಯವರು ಕಿರುಕುಳ ನೀಡಿದ್ದರಿಂದ ಲಕ್ಷ್ಮೀ ಸಾವನ್ನಪ್ಪಿದ್ದಾರೆ ಎಂದು ಲಕ್ಷೀ ಅವರ ತವರು ಮನೆಯವರು ಶನಿವಾರ ನಂದಗಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದೂರು ಸ್ವೀಕರಿಸಿರುವ ನಂದಗಡ ಪೊಲೀಸರು ಲಕ್ಷ್ಮೀ ಅವರ ಪತಿ ಬಸವರಾಜ, ಅತ್ತೆ ಮಂಜವ್ವ, ಮಾವ ಶಿವಾನಂದ, ಮೈದುನ ಈರಣ್ಣ ಮತ್ತು ನಾದಿನಿ ಉಮಾಶ್ರೀ ವಿರುದ್ಧ … [Read more...] about ಕಕ್ಕೇರಿ ಗ್ರಾಮದಲ್ಲಿ ಗೃಹಿಣಿ ಆತ್ಮಹತ್ಯೆ:ವರದಕ್ಷಿಣೆ ಕಿರುಕುಳದಿಂದ ಸಾವು ಎಂದು ದೂರು ದಾಖಲು

*ಲಿಂಗನಮಠ ಹತ್ತಿರದ ಹುಲಿಕೇರಿ ಗ್ರಾಮದ 130ಹೆಕ್ಟರ್ ವಿಸ್ತೀರ್ಣದ ಇಂದಿರಮ್ಮನ ಕೇರೆ ಸಂಪೂರ್ಣ ಭರ್ತಿ:*

August 5, 2019 by kasim hattiholi Leave a Comment

ಖಾನಾಪುರ: ತಾಲೂಕಿನ ಲಿಂಗನಮಠದ ಹತ್ತಿರವಿರುವ ಹುಲಿಕೇರಿ ಗ್ರಾಮದ  ಇಂದಿರಮ್ಮನ ಕೆರೆ ಕಳೆದ ೯-೧೦ ವರ್ಷಗಳ ನಂತರ ಮತ್ತೆ ಸಂಪೂರ್ಣ ಭರ್ತಿಯಾಗಿದೆ.ಸುಮಾರು ೯-೧೦ವರ್ಷಗಳ ಹಿಂದೆ ಈ ಕೆರೆ ಸಂಪೂರ್ಣ ಭರ್ತಿಯಾಗಿತ್ತು. ಈ ವರ್ಷದಲ್ಲಿ ಜೂನ್ ೧೦ರ ವೆರೆಗೆ ಏನೂ ಮಳೆ ಆಗದೇ ಇರುವುದರಿಂದ ರೈತರು ಮತ್ತು ಜನರು ಆತಂಕ ರೈತರು ಮತ್ತು ಜನರು ಆತಂಕ ಕ್ಕೆ ಒಳಗಾಗಿದ್ದರು. ಆದರೆ ಜೂನ್ ೧೦ರ ನಂತರ ಮಳೆಗಾಲ ಆರಂಭವಾಗಿ ಈಗ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ … [Read more...] about *ಲಿಂಗನಮಠ ಹತ್ತಿರದ ಹುಲಿಕೇರಿ ಗ್ರಾಮದ 130ಹೆಕ್ಟರ್ ವಿಸ್ತೀರ್ಣದ ಇಂದಿರಮ್ಮನ ಕೇರೆ ಸಂಪೂರ್ಣ ಭರ್ತಿ:*

*ವರುಣ ಆರ್ಭಟಕ್ಕ ಪಾರಿಶ್ವಾಡ ಬ್ರೀಜ್ ಮೇಲೆ ನೀರು: ಸಂಚಾರಕ್ಕೆ ದಟ್ಟಯಿಂದ ಕಂಗೆಟ್ಟ ಜನತೆ*

August 5, 2019 by kasim hattiholi Leave a Comment

ಖಾನಪುರ: ಹೌದು ಪೂರ್ವ ಭಾಗದಿಂದ ಪಾರಿಶ್ವಾಡಕ್ಕೆ ಸಂಪರ್ಕಿಸುವ ಪಾರಿಶ್ವಾಡ ಗ್ರಾಮ ಪಕ್ಕದಲ್ಲೇ ಇರುವ ಈ ಬ್ರೀಜ್ ನ ಮೇಲೆ ಸಂಪೂರ್ಣ ನೀರು ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ. ಈ ಬ್ರೀಜ್ ಹಿರೇಮುನವಳ್ಳಿ, ಕಡತನಬಾಗೇವಾಡಿ ಕ್ರಾಸ್ ದಿಂದ ಸುಮಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಈ ಸಂಪೂರ್ಣ ಗ್ರಾಮದಿಂದ ಖಾನಾಪೂರಕ್ಕೆ ಸಂಪರ್ಕ್ ಕಲ್ಪಿಸುವ ಈ ಪಾರಿಶ್ವಾಡ ಬ್ರೀಜ್ ಇದಾಗಿದೆ. ಈ ಭಾಗದಲ್ಲಿ  ಸತತ ಮೂರು ದಿನಗಳ ಕಾಲ ಬಿಟ್ಟು ಬಿಡದೇ … [Read more...] about *ವರುಣ ಆರ್ಭಟಕ್ಕ ಪಾರಿಶ್ವಾಡ ಬ್ರೀಜ್ ಮೇಲೆ ನೀರು: ಸಂಚಾರಕ್ಕೆ ದಟ್ಟಯಿಂದ ಕಂಗೆಟ್ಟ ಜನತೆ*

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,514 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar