• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Other

ಟೆಕ್ವಂಡೋ ಚಾಂಪಿಯನಶಿಪ್ ನಲ್ಲಿ 21 ಪದಕಗಳ ಬೇಟೆಯಾಡಿದ ಹಳಿಯಾಳದ ವಿದ್ಯಾರ್ಥಿಗಳು.

July 12, 2019 by Yogaraj SK Leave a Comment

tekwondo game winners

ಹಳಿಯಾಳ :- ಧಾರವಾಡದ ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂನಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಸಿಪ್ 2019 ರ ಸ್ಪರ್ಧೇಯಲ್ಲಿ ಹಳಿಯಾಳದ ಸಂದೀಪ್ ಕರ್ನಾಟಕ ಟೈಕ್ವಾಂಡೋ ಆಕಾಡೆಮಿಯ 21 ಮಕ್ಕಳು ಭಾಗವಹಿವಹಿಸಿ 21 ಪದಕಗಳನ್ನು ಬೆಟೆಯಾಡಿದ್ದಾರೆ. ಆರ್,ಎನ್, ಶೆಟ್ಟಿ ಇಂಡೊರ್ ಸ್ಟೇಡಿಯಂ ಧಾರವಾಡದಲ್ಲಿ ನಡೆದ ಪ್ರಥಮ ಓಪನ್ ಆಕ್ಷನ್ ಟೈಕ್ವಾಂಡೋ ಚಾಂಪಿಯನ್ ಶಿಪ್ 2019 ನಲ್ಲಿ 21 ಮಕ್ಕಳು ಭಾಗವಹಿಸಿ ಬಂಗಾರದ 1 ಪದಕ, ಬೆಳ್ಳಿಯ 3, ಕಂಚಿನ 17 … [Read more...] about ಟೆಕ್ವಂಡೋ ಚಾಂಪಿಯನಶಿಪ್ ನಲ್ಲಿ 21 ಪದಕಗಳ ಬೇಟೆಯಾಡಿದ ಹಳಿಯಾಳದ ವಿದ್ಯಾರ್ಥಿಗಳು.

ರಾಮನಗರದಲ್ಲಿ ತ್ಯಾಜ್ಯ ವಸ್ತುಗಳಿಂದ ತುಂಬಿದ ಗಟಾರಗಳು

July 9, 2019 by Sandesh Desai Leave a Comment

ಜೋಯಿಡಾ ತಾಲೂಕಿನ ರಾಮನಗರದಲ್ಲಿ ಮಳೆಯಿಂದಾಗಿ ಗಟಾರಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದರು ಕೂಡಾ ಇಲ್ಲಿನ ಗ್ರಾಮ ಪಂಚಾಯತಿಯವರು ಮಾತ್ರ ಇಲ್ಲಿನ ಪರಿಸ್ಥಿತಿಯನ್ನು ನೋಡಿಯು ಸುಮ್ಮನೆ ಕುಳಿತಿರುವುದು ವಿಪರ್ಯಾಸವಾಗಿದೆ. ಜೋಯಿಡಾ ತಾಲೂಕಿನಲ್ಲೇ ರಾಮನಗರ ದೊಡ್ಡ ಭಾಗವಾಗಿದ್ದು ತಾಲೂಕಿನಲ್ಲಿಯೇ ಹೆಚ್ಚು ಜನತೆ ಇಲ್ಲಿದ್ದಾರೆ, ಸುಪಾ ಪುರ್ನವಸತಿ ಕೇಂದ್ರದ ಜನರು ಇಲ್ಲಿ ವಾಸವಾಗಿದ್ದು ಒಟ್ಟಾರೆಯಾಗಿ ಜೋಯಿಡಾ ತಾಲೂಕಿನ ಒಂದು ದೊಡ್ಡ ಭಾಗವಾದ ರಾಮನಗರದಲ್ಲಿ … [Read more...] about ರಾಮನಗರದಲ್ಲಿ ತ್ಯಾಜ್ಯ ವಸ್ತುಗಳಿಂದ ತುಂಬಿದ ಗಟಾರಗಳು

ಹಳಿಯಾಳದ‌ ಆರ್ ಸೆಟ್ ನಲ್ಲಿ ಆಶ್ರಯ ಸಭೆ – ಒಂದುಗೂಡಿದ ಹಳೆಯ ವಿದ್ಯಾರ್ಥಿಗಳು.

May 22, 2019 by Yogaraj SK Leave a Comment

RUDSET ashraya

ಹಳಿಯಾಳ:- ಸಂಸ್ಥೆ ಯಶಸ್ವಿಯಾದ ಶಿಬಿರಾರ್ಥಿಗಳನ್ನು ಆಶ್ರಯ ಸಂಘದ ಮೂಲಕ ಒಂದುಗೂಡಿಸಿ ಅವರ ಅನುಭವಗಳನ್ನು ಹಂಚಿಕೊಳ್ಳಲು ಒಂದು ಉತ್ತಮವಾದ ವೇದಿಕೆಯನ್ನು ಕಲ್ಪಸಿರುವುದು ಸಂತೋಷದ ವಿಷಯವೆಂದು ಸಿ.ಆರ್.ಡಿ.ಟ್ರಸ್ಟಿನ್ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ವಿಜಯಕುಮಾರ ನೆರ್ಲೇಕರ ಅಭಿಪ್ರಾಯಪಟ್ಟರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿ ಹಳಿಯಾಳದಲ್ಲಿ “ಆಶ್ರಯ” - ಅಂದಿನ ಶಿಕ್ಷಣಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ತರಬೇತಿಗಳು … [Read more...] about ಹಳಿಯಾಳದ‌ ಆರ್ ಸೆಟ್ ನಲ್ಲಿ ಆಶ್ರಯ ಸಭೆ – ಒಂದುಗೂಡಿದ ಹಳೆಯ ವಿದ್ಯಾರ್ಥಿಗಳು.

ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲಾ

May 2, 2019 by Yogaraj SK Leave a Comment

Senior performer ,Master, Hiranayya is no more

ಬೆಂಗಳೂರು:  ವಯೋಸಹಜ ಕಾಯಿಲೆಯಿಂದ   ಬಳಲುತ್ತಿದ್ದ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ  ಅವರು ಗುರುವಾರ  ವಿಧಿವಶರಾಗಿದ್ದಾರೆ.ಮಾಸ್ಟರ್ ಹಿರಣ್ಣಯ್ಯ ಅವರ ಲಂಚಾವತಾರ, ನಡುಬೀದಿ ನಾರಾಯಣ ಮೊದಲಾದ ನಾಟಕಗಳು ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿಯುವಂತವು.  ಸಮಾಜದ ಪಿಡುಗುಗಳಿಗೆ ವಿಡಂಬನೆಯ ಚುಚ್ಚುಮದ್ದು ನೀಡುವುದು ಅವರ ವೈಶಿಷ್ಟ್ಯವಾಗಿತ್ತು  ಎಂದು  ಅವರ ನಿಧನಕ್ಕೆ  ಸಂತಾಪ‌ ಸೂಚಿಸಿರುವ   ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ, ಬಿಜೆಪಿ‌ ರಾಜ್ಯಾಧ್ಯಕ್ಷ … [Read more...] about ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲಾ

TSS MARKET REPORT 20-04-2019

April 20, 2019 by Sachin Hegde Leave a Comment

arcanet

Rate in rs / per Quintal TSS SIRSI                   min        max       avgRashi      30528     31999    30871  ↔ BETTE    24521    28899   27155 Kole       15021      19569     17295 Chali       20558    22158    21504  ↔ B.G.       14511    18088    17300 Ch kem   16199     19898     18550 Pepper   28389     29899    29118  ↔ Old Chali    22456    22456    … [Read more...] about TSS MARKET REPORT 20-04-2019

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,518 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar